ನಿನ್ನೆ ಮಧ್ಯಾಹ್ನದ ಬಳಿಕ ಸ್ವಲ್ಪ ಬಿಡುವು ಪಡೆದುಕೊಂಡಿದ್ದ ವರುಣನ ಆಟ ರಾತ್ರಿಯಿಡೀ ಜೋರಾಗಿತ್ತು.
ಇಂದು ಬೆಳಿಗ್ಗೆ 8ಕ್ಕೆ ಅಂತ್ಯಗೊಂಡಂತೆ ಕಳೆದ 24 ಗಂಟೆಗಳಲ್ಲಿ ದಾಖಲಾದ ಮಳೆಯ ವಿವರ.
ಬೆಳ್ತಂಗಡಿ ನಗರ 90, ಸುಳ್ಯ ನಗರ 84,
ಮುಂಡೂರು 80, ನೆಲ್ಯಾಡಿ 78,
ಮುಳ್ಯ-ಅಜ್ಜಾವರ 76, ಕಡಬ, ಕೋಡಿಂಬಳ-ತೆಕ್ಕಡ್ಕ, ಎಣ್ಮೂರು ತಲಾ 75, ಎಂ ಚೆಂಬು 70,
ತೊಡಿಕಾನ, ಅಯ್ಯನಕಟ್ಟೆ ತಲಾ 62, ಬಳ್ಪ 61, ಬಾಳಿಲ, ಆರ್ಯಾಪು-ಬಂಗಾರಡ್ಕ ತಲಾ 60, ಇಳಂತಿಲ-ಕೈಲಾರು 58, ಕಲ್ಲಾಜೆ 55, ಕಲ್ಮಡ್ಕ 53, ಚೊಕ್ಕಾಡಿ, ಸುಬ್ರಹ್ಮಣ್ಯ ತಲಾ 52,
ಕಮಿಲ, ಹಾಲೆಮಜಲು, ಮಡಪ್ಪಾಡಿ ತಲಾ 50, ಕಲ್ಲಕಟ್ಟ 49, ಹರಿಹರ-ಮಲ್ಲಾರ 46, ಅಡೆಂಜ-ಉರುವಾಲು 44,
ಕೊಲ್ಲಮೊಗ್ರ, ಮೆಟ್ಟಿನಡ್ಕ ತಲಾ 43, ಮಂಚಿ 42, ಕೊಳ್ತಿಗೆ-ಎಕ್ಕಡ್ಕ 39, ದೊಡ್ಡತೋಟ 37, ಬಲ್ನಾಡು 36,
ಮುಡಿಪು-ಕೈರಂಗಳ, ಕೆಲಿಂಜ ತಲಾ 28 ಹಾಗೂ ಕೆದಿಲದಲ್ಲಿ 26 ಮಿ.ಮೀ.ನಷ್ಟು ಮಳೆಯಾಗಿದೆ..
ಒಂದು ಹೋರಾಟದಿಂದ ರಾಜಕೀಯ ಪಕ್ಷವಾಗಿ ವೇಗವಾಗಿ ಬೆಳೆದಿರುವ ಆಮ್ ಆದ್ಮಿಪಕ್ಷ ಕೇವಲ 13…
ದುಬೈಯಿಂದ ಒಣಖರ್ಜೂರ ಹೆಸರಿನಲ್ಲಿ ಅಡಿಕೆ ಕಳ್ಳಸಾಗಾಣಿಕೆಯ ಮತ್ತೊಂದು ಪ್ರಕರಣವನ್ನು ಡಿಆರ್ಐ ಪತ್ತೆ ಮಾಡಿದೆ.26.32…
ಹಸಿರು ನ್ಯಾಯಾಧೀಕರಣ ಆದೇಶ ಹಾಗೂ ಜಿಲ್ಲಾಧಿಕಾರಿ ಸೂಚನೆಯಂತೆ ಮುಳಬಾಗಿಲು ತಾಲೂಕಿನ ಎಲ್ಲಾ ಕೆರೆಗಳ…
ಕಾಡು ಪ್ರಾಣಿಗಳ ಹಾವಳಿ ತಪ್ಪಿಸುವಂತೆ ಒತ್ತಾಯಿಸಿ ಚಿಕ್ಕಮಗಳೂರು ಜಿಲ್ಲೆಯ ಕಳಸ ಪಟ್ಟಣದಲ್ಲಿ ಅಂಗಡಿ-ಮುಂಗಟ್ಟುಗಳನ್ನು…
ಭವಿಷ್ಯದಲ್ಲಿ ದೇಶದ 6 ಲಕ್ಷ ಗ್ರಾಮಗಳಿಗೆ ತಲಾ 10 ಡ್ರೋಣ್ ಗಳನ್ನು ವಿತರಿಸುವ…
ಮಹಿಳೆಯರಲ್ಲಿ ಗರ್ಭಕಂಠ ಕ್ಯಾನ್ಸರ್ ಪ್ರಕರಣಗಳು ಗಣನೀಯವಾಗಿ ಹೆಚ್ಚಳವಾಗುತ್ತಿದ್ದು, ಆಯುಷ್ಮಾನ್ ಆರೋಗ್ಯ ಮಂದಿರಗಳಲ್ಲಿ, 30…