ನಿನ್ನೆ ಮಧ್ಯಾಹ್ನದ ಬಳಿಕ ಸ್ವಲ್ಪ ಬಿಡುವು ಪಡೆದುಕೊಂಡಿದ್ದ ವರುಣನ ಆಟ ರಾತ್ರಿಯಿಡೀ ಜೋರಾಗಿತ್ತು.
ಇಂದು ಬೆಳಿಗ್ಗೆ 8ಕ್ಕೆ ಅಂತ್ಯಗೊಂಡಂತೆ ಕಳೆದ 24 ಗಂಟೆಗಳಲ್ಲಿ ದಾಖಲಾದ ಮಳೆಯ ವಿವರ.
ಬೆಳ್ತಂಗಡಿ ನಗರ 90, ಸುಳ್ಯ ನಗರ 84,
ಮುಂಡೂರು 80, ನೆಲ್ಯಾಡಿ 78,
ಮುಳ್ಯ-ಅಜ್ಜಾವರ 76, ಕಡಬ, ಕೋಡಿಂಬಳ-ತೆಕ್ಕಡ್ಕ, ಎಣ್ಮೂರು ತಲಾ 75, ಎಂ ಚೆಂಬು 70,
ತೊಡಿಕಾನ, ಅಯ್ಯನಕಟ್ಟೆ ತಲಾ 62, ಬಳ್ಪ 61, ಬಾಳಿಲ, ಆರ್ಯಾಪು-ಬಂಗಾರಡ್ಕ ತಲಾ 60, ಇಳಂತಿಲ-ಕೈಲಾರು 58, ಕಲ್ಲಾಜೆ 55, ಕಲ್ಮಡ್ಕ 53, ಚೊಕ್ಕಾಡಿ, ಸುಬ್ರಹ್ಮಣ್ಯ ತಲಾ 52,
ಕಮಿಲ, ಹಾಲೆಮಜಲು, ಮಡಪ್ಪಾಡಿ ತಲಾ 50, ಕಲ್ಲಕಟ್ಟ 49, ಹರಿಹರ-ಮಲ್ಲಾರ 46, ಅಡೆಂಜ-ಉರುವಾಲು 44,
ಕೊಲ್ಲಮೊಗ್ರ, ಮೆಟ್ಟಿನಡ್ಕ ತಲಾ 43, ಮಂಚಿ 42, ಕೊಳ್ತಿಗೆ-ಎಕ್ಕಡ್ಕ 39, ದೊಡ್ಡತೋಟ 37, ಬಲ್ನಾಡು 36,
ಮುಡಿಪು-ಕೈರಂಗಳ, ಕೆಲಿಂಜ ತಲಾ 28 ಹಾಗೂ ಕೆದಿಲದಲ್ಲಿ 26 ಮಿ.ಮೀ.ನಷ್ಟು ಮಳೆಯಾಗಿದೆ..
ಉತ್ತರಾಖಂಡದ ಪ್ರಸಿದ್ಧ ಯಾತ್ರಾ ಕ್ಷೇತ್ರ ಬದರೀನಾಥ ಧಾಮವನ್ನು ತೆರೆಯಲಾಗಿದೆ. ಮುಂಜಾನೆ 6 ಗಂಟೆಯ…
ಅರಣ್ಯ ಪ್ರದೇಶದಲ್ಲಿ ಆಗಿರುವ ಅಕ್ರಮ ಮಂಜೂರಾತಿ ರದ್ದುಪಡಿಸಿ, ಅರಣ್ಯ ಭೂಮಿ ಕಬಳಿಸಲು ಪ್ರಯತ್ನಿಸುತ್ತಿರುವವರ…
ಈ ಬಾರಿ ಅಡಿಕೆ ಮಾರುಕಟ್ಟೆಯಲ್ಲಿ ಏರಿಳಿತ, ಅಡಿಕೆ ಬೆಳೆ ಕಡಿಮೆ, ಧಾರಣೆ ಏರಿಕೆ…
ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಭಕ್ತರದ ಜೋತಿಷಿಗಳನ್ನು ಸಂಪರ್ಕಿಸಿ 9535156490
ಕುಸುಮ್ ಯೋಜನೆ ಮೂಲಕ ಪ್ರತಿ ತಾಲ್ಲೂಕಿನಲ್ಲಿ 20 ಮೆ.ವ್ಯಾ ಸಾಮರ್ಥ್ಯದ ಸೋಲಾರ್ ವಿದ್ಯುತ್…
ತೆಲಂಗಾಣ ಹಾಗೂ ಹೈದ್ರಾಬಾದ್ ಪ್ರದೇಶದಲ್ಲಿ ಹೀಟ್ವೇವ್ ಪರಿಸ್ಥಿತಿ ಕಂಡುಬಂದಿದೆ. ಹೀಗಾಗಿ ಹೆಚ್ಚುತ್ತಿರುವ ಉಷ್ಣ…