ನಿನ್ನೆ ದಿನ ಹಗಲು ಹೆಚ್ಚು ಕಡಿಮೆ ಮೋಡದ ವಾತಾವರಣ. ಬೆಳಗಿನ ಜಾವ ಎಲ್ಲ ಕಡೆ ಮಳೆಯಾಗಿದೆ.
ಮಂಚಿ 29, ಮೆಟ್ಟಿನಡ್ಕ 28, ಹಾಲೆಮಜಲು 27, ಬೆಳ್ತಂಗಡಿ ನಗರ, ಎಂ.ಚೆಂಬು, ಮುಳ್ಯ-ಅಜ್ಜಾವರ, ಬಳ್ಪ ತಲಾ 24, ಹರಿಹರ-ಮಲ್ಲಾರ 22, ಮಡಪ್ಪಾಡಿ 21
ವಾಲ್ತಾಜೆ-ಕಂದ್ರಪ್ಪಾಡಿ 20, ಕಲ್ಲಾಜೆ 18,
ಕಲ್ಲಕಟ್ಟ, ಇಳಂತಿಲ- ಕೈಲಾರು, ಸುಳ್ಯ ನಗರ ತಲಾ 16,
ತೊಡಿಕಾನ, ಮುಂಡೂರು ತಲಾ 15, ಮುಡಿಪು-ಕೈರಂಗಳ, ಕಡಬ ತಲಾ 14, ಕಮಿಲ 13, ಕೋಡಿಂಬಳ-ತೆಕ್ಕಡ್ಕ 12,
ದೊಡ್ಡತೋಟ, ಕೊಲ್ಲಮೊಗ್ರ ತಲಾ 11,
ಚೊಕ್ಕಾಡಿ, ಕಲ್ಮಡ್ಕ, ಸುಬ್ರಹ್ಮಣ್ಯ ತಲಾ 09,
ಅಡೆಂಜ-ಉರುವಾಲು 08,
ಅಯ್ಯನಕಟ್ಟೆ, ಎಣ್ಮೂರು ತಲಾ 06, ಬಲ್ನಾಡು 05
ಹಾಗೂ ಕೋಡಿಂಬಳ ತೆಕ್ಕಡ್ಕ, ಬಾಳಿಲ ತಲಾ 04 ಮಿ.ಮೀ. ಮಳೆ.
ಬಿಸಿಲು-ಮೋಡದ ವಾತಾವರಣ ಮುಂದುವರಿದಿದೆ.
ಪ್ರಾಣಿ ಸಂಪತ್ತು ಇಲ್ಲದೆ ಅರಣ್ಯ ಸಂಪತ್ತಿಗೆ ಮೌಲ್ಯವೇ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ…
ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗೆ ಹೊಸದಾಗಿ 900 ಬಸ್ ಗಳು ಸೇರ್ಪಡೆಗೊಳ್ಳಲಿವೆ ಎಂದು…
2025-26 ನೇ ಸಾಲಿನ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ರೈತರಿಂದ ಎಫ್.ಎ.ಕ್ಯೂ ಗುಣಮಟ್ಟದ ಶೇಂಗಾ…
ರಾಜ್ಯದಲ್ಲಿ ಈಗಾಗಲೇ ಮಲೆನಾಡು ಪ್ರದೇಶದಲ್ಲಿ ಕಳೆದ ವರ್ಷ 100 ಕಾಲುಸಂಕ ನಿರ್ಮಾಣ ಮಾಡಲಾಗಿದೆ.…
ಉತ್ತರ ಕರ್ನಾಟಕ ಭಾಗದಲ್ಲಿ ಮುಂಗಾರು ಫಸಲು ಬಂದಾಗ ಭೂತಾಯಿಗೆ ಪೂಜೆ ಸಲ್ಲಿಸಿ ಫಸಲನ್ನು…
ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ರಾಜ್ಯದ ಜನರ ಸಾಮಾಜಿಕ ಮತ್ತು…