ನಿನ್ನೆ ದಿನ ಹಗಲು ಹೆಚ್ಚು ಕಡಿಮೆ ಮೋಡದ ವಾತಾವರಣ. ಬೆಳಗಿನ ಜಾವ ಎಲ್ಲ ಕಡೆ ಮಳೆಯಾಗಿದೆ.
ಮಂಚಿ 29, ಮೆಟ್ಟಿನಡ್ಕ 28, ಹಾಲೆಮಜಲು 27, ಬೆಳ್ತಂಗಡಿ ನಗರ, ಎಂ.ಚೆಂಬು, ಮುಳ್ಯ-ಅಜ್ಜಾವರ, ಬಳ್ಪ ತಲಾ 24, ಹರಿಹರ-ಮಲ್ಲಾರ 22, ಮಡಪ್ಪಾಡಿ 21
ವಾಲ್ತಾಜೆ-ಕಂದ್ರಪ್ಪಾಡಿ 20, ಕಲ್ಲಾಜೆ 18,
ಕಲ್ಲಕಟ್ಟ, ಇಳಂತಿಲ- ಕೈಲಾರು, ಸುಳ್ಯ ನಗರ ತಲಾ 16,
ತೊಡಿಕಾನ, ಮುಂಡೂರು ತಲಾ 15, ಮುಡಿಪು-ಕೈರಂಗಳ, ಕಡಬ ತಲಾ 14, ಕಮಿಲ 13, ಕೋಡಿಂಬಳ-ತೆಕ್ಕಡ್ಕ 12,
ದೊಡ್ಡತೋಟ, ಕೊಲ್ಲಮೊಗ್ರ ತಲಾ 11,
ಚೊಕ್ಕಾಡಿ, ಕಲ್ಮಡ್ಕ, ಸುಬ್ರಹ್ಮಣ್ಯ ತಲಾ 09,
ಅಡೆಂಜ-ಉರುವಾಲು 08,
ಅಯ್ಯನಕಟ್ಟೆ, ಎಣ್ಮೂರು ತಲಾ 06, ಬಲ್ನಾಡು 05
ಹಾಗೂ ಕೋಡಿಂಬಳ ತೆಕ್ಕಡ್ಕ, ಬಾಳಿಲ ತಲಾ 04 ಮಿ.ಮೀ. ಮಳೆ.
ಬಿಸಿಲು-ಮೋಡದ ವಾತಾವರಣ ಮುಂದುವರಿದಿದೆ.
ಆರೋಗ್ಯ ಕವಚ ಸಿಬ್ಬಂದಿಗಳಿಗೆ ಕಳೆದ ಹಲವು ತಿಂಗಳುಗಳಿಂದ ವೇತನವಾಗಿಲ್ಲ.
ದೇಸೀ ಗೋವು ಉಳಿಯಬೇಕು ಏಕೆ ಎಂಬುದಕ್ಕೆ ಹಲವು ನಿದರ್ಶನ, ಉದಾಹರಣೆ ಇದೆ. ಈ…
ಈಗಿನಂತೆ ಮೇ 6 ರಿಂದ ರಾಜ್ಯದ ಅಲ್ಲಲ್ಲಿ ಗುಡುಗು, ಗಾಳಿ ಸಹಿತ ಉತ್ತಮ…
ಕೊರೋನಾ(Corona) ಬಂದು ಈಗಾಗಲೇ 4 ವರ್ಷ ಕಳೆಯಿತು. ಅದಕ್ಕೆ ಬೇಕಾದ ಲಸಿಕೆಯನ್ನು(Vaccination) ಸರ್ಕಾರವೇ(Govt)…
ಭಾರತ(India) ನೆರೆಯ ರಾಷ್ಟ್ರ ಪಾಕಿಸ್ತಾನ(Pakistana) ಸದಾ ಒಂದಲ್ಲ ಒಂದು ಕಿರಿಕ್ ಮಾಡುತ್ತಲೇ ಇರುತ್ತದೆ.…
ಈ ಬಾರಿಯ ಹವಾಮಾನ ವೈಪರೀತ್ಯ (Climate change) ಹಾಗೂ ಬರಗಾಲ(Drought) ಕೇವಲ ಮನುಷ್ಯರಿಗೆ…