ವೆದರ್ ಮಿರರ್

Weather Report | ಚಿತ್ರಾ ನಕ್ಷತ್ರದ ಕೊನೆಯ ದಿನ ಸಾಮಾನ್ಯ ಮಳೆ..

Share
ಚಿತ್ರ ವಿಚಿತ್ರ ಮಳೆ ಸುರಿದು ನಿರ್ಗಮಿಸಿದ ಚಿತ್ರಾ.. ನಿನ್ನೆ ಹೆಚ್ಚಾಗಿ ಎಲ್ಲೆಡೆ ಮೋಡ ಕವಿದ ವಾತಾವರಣ..ಆಗಾಗ ಸಾಮಾನ್ಯ ಮಳೆ..
ಇಂದಿನಿಂದ ” ಮುತ್ತಿನ ಬೆಳೆಯ ಸ್ವಾತಿ ” ನಕ್ಷತ್ರದ ಆರಂಭ..
24 ಗಂಟೆಗಳಲ್ಲಿ ವಾಲ್ತಾಜೆ-ಕಂದ್ರಪ್ಪಾಡಿಯಲ್ಲಿ 35 ಮಿ ಮೀ ಗರಿಷ್ಟ ಮಳೆ ದಾಖಲಾಗಿದೆ.
ಕೊಲ್ಲಮೊಗ್ರ 32, ನೆಲ್ಯಾಡಿ 31, ಅಡೆಂಜ-ಉರುವಾಲು, ಬೆಳ್ತಂಗಡಿ ನಗರ ತಲಾ 27, ಮಡಪ್ಪಾಡಿ 24,
ಹರಿಹರ-ಮಲ್ಲಾರ, ಎಣ್ಮೂರು ತಲಾ 14,
ಮೆಟ್ಟಿನಡ್ಕ, ಕಡಬ, ಕೆಲಿಂಜ ತಲಾ 12,
ಕಲ್ಲಕಟ್ಟ, ಮುಡಿಪು-ಕೈರಂಗಳ, ಕಮಿಲ, ಕಲ್ಮಡ್ಕ ತಲಾ 11, ಮಂಚಿ, ಆರ್ಯಾಪು-ಬಂಗಾರಡ್ಕ, ಮುಂಡೂರು, ಸುಬ್ರಹ್ಮಣ್ಯ, ಬಾಳಿಲ ತಲಾ 10, ಬಲ್ನಾಡು 08,
ಶಾಂತಿಗೋಡು, ಕಲ್ಲಾಜೆ ತಲಾ 07,
ಹಾಲೆಮಜಲು, ಅಯ್ಯನಕಟ್ಟೆ ತಲಾ 06,
ಕೋಡಿಂಬಳ-ತೆಕ್ಕಡ್ಕ, ಸುಳ್ಯ ನಗರ ತಲಾ 04, ಕೊಳ್ತಿಗೆ-ಎಕ್ಕಡ್ಕ, ಚೊಕ್ಕಾಡಿ ತಲಾ 03, ಹಾಗೂ ತೊಡಿಕಾನದಲ್ಲಿ 01 ಮಿ.ಮೀ.ನಷ್ಟು ಮಳೆಯಾಗಿದೆ
ಅಕ್ಟೋಬರ್ ತಿಂಗಳ ಸರ್ವಾಧಿಕ ಗರಿಷ್ಟ ಮಳೆ ದಾಖಲಾದ 1999 ರಲ್ಲಿ ಇದೇ ದಿನ ಬಾಳಿಲದಲ್ಲಿ ಸುರಿದ ಮಳೆ 141 ಮಿ.ಮೀ. ಇದು ಆ ತನಕ ಅಕ್ಟೋಬರ್ ತಿಂಗಳ ದಿನವೊಂದರಲ್ಲಿ ದಾಖಲಾದ ಗರಿಷ್ಟ ಮಳೆ ಗರಿಷ್ಟ ಮಳೆ.. ಈ ಬಾರಿಯ ಗರಿಷ್ಟ ಮಳೆ ಬೆಳ್ತಂಗಡಿ ನಗರದಲ್ಲಿ ಅಕ್ಟೋಬರ್ 10 ರಂದು  ದಾಖಲಾದ 175 ಮಿ.ಮೀ. ಮಳೆಯಾಗಿದೆ.
ಚಿತ್ರಾ ನಕ್ಷತ್ರದ (ಅ.19 – 22 ) ಅವಧಿಯಲ್ಲಿ ಬೆಳ್ತಂಗಡಿ ನಗರದಲ್ಲಿ ಗರಿಷ್ಟ 585 ಮಿ.ಮೀ.ಮಳೆ ದಾಖಲಾಗಿದೆ..
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ಪಿ ಜಿ ಎಸ್‌ ಎನ್ ಪ್ರಸಾದ್‌, ಬಾಳಿಲ

ಕೃಷಿಕ, ಹವಾಮಾನ ಆಸಕ್ತ

Published by
ಪಿ ಜಿ ಎಸ್‌ ಎನ್ ಪ್ರಸಾದ್‌, ಬಾಳಿಲ

Recent Posts

ಕೃಷಿಗೆ ತಂತ್ರಜ್ಞಾನ ಏಕೆ ಬೇಕು..? | ಗ್ರಾಮೀಣ ಭಾಗದ ಈ ಕೃಷಿ ಕಾರ್ಮಿಕ ನೀಡಿದ ಸಂದೇಶ

ಕಾಸರಗೋಡು ಜಿಲ್ಲೆಯ ನೆಟ್ಟಣಿಗೆ ಬಳಿಯ ಕೃಷಿ ಕಾರ್ಮಿಕ ರಾಮಕೃಷ್ಣ ಇಳಂತೋಡಿ ಅವರು ಅಡಿಕೆಗೆ…

11 minutes ago

ಮಿಜೋರಾಂನಲ್ಲಿ ಅಡಿಕೆ ಬೆಳೆಗೆ ಉತ್ತೇಜನ | ಅಡಿಕೆ ಸಂಸ್ಕರಣಾ ಘಟಕಗಳ ಸ್ಥಾಪನೆಗೆ ಆದ್ಯತೆ | ರೈತರಿಂದ ಪೊರಕೆ ಕಡ್ಡಿ ಖರೀದಿಸುವ ಸರ್ಕಾರ |

ಕೃಷಿ ಬೆಳವಣಿಗೆಯ ಬಗ್ಗೆ ಮಿಜೋರಾಂ ಸರ್ಕಾರವು ಆದ್ಯತೆ ನೀಡುತ್ತಿದೆ. ಕಳೆದ ಕೆಲವು ಸಮಯಗಳಿಂದ…

5 hours ago

ಹವಾಮಾನ ವರದಿ | 21-06-2025 | ಹೇಗೆ ಸಾಗುತ್ತಿದೆ ಮಳೆಯ ದಾರಿ..? | ಜೂ.28 ರವರೆಗೆ ಮಳೆಯೋ..? ಬಿಸಿಲೋ..?

ಬಂಗಾಳಕೊಲ್ಲಿಯ ತಿರುಗುವಿಕೆಯು ಉತ್ತರ ಪ್ರದೇಶ ತಲುಪಿದ್ದು ಅಲ್ಲಿ ಶಿಥಿಲಗೊಳ್ಳುವ ಲಕ್ಷಣಗಳಿವೆ. ಇಂಡೋನೇಷ್ಯಾದಲ್ಲಿ ಉದ್ರೇಕಗೊಂಡಿರುವ ಜ್ವಾಲಾಮುಖಿಯು…

6 hours ago

ಬಂಡೆ ತೆರವು | ಶಿರಾಡಿಯಲ್ಲಿ ರೈಲು ಸಂಚಾರ ಆರಂಭ |

ಮಂಗಳೂರು-ಬೆಂಗಳೂರು ರೈಲು ಮಾರ್ಗದ ಶಿರಾಡಿ ಘಾಟಿಯ  ಎಡಕುಮಾರಿ ಮತ್ತು ಶಿರಿಬಾಗಿಲು ನಿಲ್ದಾಣಗಳ ನಡುವೆ…

11 hours ago

ಅಡಿಕೆ ಬೆಳೆ ಸಮಸ್ಯೆ ನಮ್ಮಲ್ಲಿ ಮಾತ್ರವಲ್ಲ.. ಭೂತಾನ್‌ನಲ್ಲೂ ಇದೆ..! ಕಳೆದ 3 ವರ್ಷಗಳಿಂದ ಅಲ್ಲಿ ಏನಾಗುತ್ತಿದೆ..?

ಅಡಿಕೆ ಬೆಳೆಯಲ್ಲಿನ ವಿವಿಧ ಸಮಸ್ಯೆ ಭಾರತದಲ್ಲಿ ಮಾತ್ರವಲ್ಲ, ವಿವಿಧ ದೇಶಗಳಲ್ಲೂ ಈಗ ಕಾಣಿಸಿಕೊಳ್ಳಲು…

13 hours ago

ಜೂನ್ 22 ರಂದು 6 ಗ್ರಹಗಳ ಮಹಾಗೋಚಾರ | 12 ರಾಶಿಗಳ ಮೇಲೆ ಹೇಗಿರಲಿದೆ ಪ್ರಭಾವ..?

ಜೂನ್ 22, 2025 ರಂದು  6 ಗ್ರಹಗಳ ಮಹಾಗೋಚಾರ, ಸೂರ್ಯ, ಚಂದ್ರ, ಬುಧ,…

14 hours ago