Advertisement
ವೆದರ್ ಮಿರರ್

Weather Report | ಚಿತ್ರಾ ನಕ್ಷತ್ರದ ಕೊನೆಯ ದಿನ ಸಾಮಾನ್ಯ ಮಳೆ..

Share
ಚಿತ್ರ ವಿಚಿತ್ರ ಮಳೆ ಸುರಿದು ನಿರ್ಗಮಿಸಿದ ಚಿತ್ರಾ.. ನಿನ್ನೆ ಹೆಚ್ಚಾಗಿ ಎಲ್ಲೆಡೆ ಮೋಡ ಕವಿದ ವಾತಾವರಣ..ಆಗಾಗ ಸಾಮಾನ್ಯ ಮಳೆ..
ಇಂದಿನಿಂದ ” ಮುತ್ತಿನ ಬೆಳೆಯ ಸ್ವಾತಿ ” ನಕ್ಷತ್ರದ ಆರಂಭ..
24 ಗಂಟೆಗಳಲ್ಲಿ ವಾಲ್ತಾಜೆ-ಕಂದ್ರಪ್ಪಾಡಿಯಲ್ಲಿ 35 ಮಿ ಮೀ ಗರಿಷ್ಟ ಮಳೆ ದಾಖಲಾಗಿದೆ.
ಕೊಲ್ಲಮೊಗ್ರ 32, ನೆಲ್ಯಾಡಿ 31, ಅಡೆಂಜ-ಉರುವಾಲು, ಬೆಳ್ತಂಗಡಿ ನಗರ ತಲಾ 27, ಮಡಪ್ಪಾಡಿ 24,
ಹರಿಹರ-ಮಲ್ಲಾರ, ಎಣ್ಮೂರು ತಲಾ 14,
ಮೆಟ್ಟಿನಡ್ಕ, ಕಡಬ, ಕೆಲಿಂಜ ತಲಾ 12,
ಕಲ್ಲಕಟ್ಟ, ಮುಡಿಪು-ಕೈರಂಗಳ, ಕಮಿಲ, ಕಲ್ಮಡ್ಕ ತಲಾ 11, ಮಂಚಿ, ಆರ್ಯಾಪು-ಬಂಗಾರಡ್ಕ, ಮುಂಡೂರು, ಸುಬ್ರಹ್ಮಣ್ಯ, ಬಾಳಿಲ ತಲಾ 10, ಬಲ್ನಾಡು 08,
ಶಾಂತಿಗೋಡು, ಕಲ್ಲಾಜೆ ತಲಾ 07,
ಹಾಲೆಮಜಲು, ಅಯ್ಯನಕಟ್ಟೆ ತಲಾ 06,
ಕೋಡಿಂಬಳ-ತೆಕ್ಕಡ್ಕ, ಸುಳ್ಯ ನಗರ ತಲಾ 04, ಕೊಳ್ತಿಗೆ-ಎಕ್ಕಡ್ಕ, ಚೊಕ್ಕಾಡಿ ತಲಾ 03, ಹಾಗೂ ತೊಡಿಕಾನದಲ್ಲಿ 01 ಮಿ.ಮೀ.ನಷ್ಟು ಮಳೆಯಾಗಿದೆ
ಅಕ್ಟೋಬರ್ ತಿಂಗಳ ಸರ್ವಾಧಿಕ ಗರಿಷ್ಟ ಮಳೆ ದಾಖಲಾದ 1999 ರಲ್ಲಿ ಇದೇ ದಿನ ಬಾಳಿಲದಲ್ಲಿ ಸುರಿದ ಮಳೆ 141 ಮಿ.ಮೀ. ಇದು ಆ ತನಕ ಅಕ್ಟೋಬರ್ ತಿಂಗಳ ದಿನವೊಂದರಲ್ಲಿ ದಾಖಲಾದ ಗರಿಷ್ಟ ಮಳೆ ಗರಿಷ್ಟ ಮಳೆ.. ಈ ಬಾರಿಯ ಗರಿಷ್ಟ ಮಳೆ ಬೆಳ್ತಂಗಡಿ ನಗರದಲ್ಲಿ ಅಕ್ಟೋಬರ್ 10 ರಂದು  ದಾಖಲಾದ 175 ಮಿ.ಮೀ. ಮಳೆಯಾಗಿದೆ.
ಚಿತ್ರಾ ನಕ್ಷತ್ರದ (ಅ.19 – 22 ) ಅವಧಿಯಲ್ಲಿ ಬೆಳ್ತಂಗಡಿ ನಗರದಲ್ಲಿ ಗರಿಷ್ಟ 585 ಮಿ.ಮೀ.ಮಳೆ ದಾಖಲಾಗಿದೆ..
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ಪಿ ಜಿ ಎಸ್‌ ಎನ್ ಪ್ರಸಾದ್‌, ಬಾಳಿಲ

ಕೃಷಿಕ, ಹವಾಮಾನ ಆಸಕ್ತ

Published by
ಪಿ ಜಿ ಎಸ್‌ ಎನ್ ಪ್ರಸಾದ್‌, ಬಾಳಿಲ

Recent Posts

ಭಾರತೀಯ ಕೊಕ್ಕೋಗೆ ಜಾಗತಿಕ ಮಟ್ಟದ ಮಾನ್ಯತೆ | ಈಗ ಮೌಲ್ಯವರ್ಧನೆಯೇ ರೈತರಿಗೆ ಹೊಸ ದಾರಿ

ಅಡಿಕೆ ತೋಟಗಳಲ್ಲಿ ಉಪಬೆಳೆಯಾಗಿ ಬೆಳೆಯುತ್ತಿರುವ ಕೊಕ್ಕೋಗೆ ಬೆಲೆ ಕುಸಿತ ದೊಡ್ಡ ಸವಾಲಾಗಿದೆ. ಮೌಲ್ಯವರ್ಧನೆ…

22 minutes ago

ಹವಾಮಾನ ವರದಿ | 12-03-2026 | ಮಾರ್ಚ್‌ 14–15 ರಿಂದ ಗುಡುಗು ಸಹಿತ ಮಳೆ ಸಾಧ್ಯತೆ

ರಾಜ್ಯದಲ್ಲಿ ಹೆಚ್ಚಿದ ಬಿಸಿಲಿನ ತಾಪ ಮುಂದುವರಿದರೂ ಮಾರ್ಚ್‌ 14 ಅಥವಾ 15ರಿಂದ ಹಲವೆಡೆ…

9 hours ago

ಗ್ಯಾಸ್‌ ಸರಬರಾಜು ಆತಂಕ : ಹೋಟೆಲ್‌ ಉದ್ಯಮಕ್ಕೆ ಹೊಡೆತ, ಗೃಹ ಬಳಕೆದಾರರಿಗೆ ಆದ್ಯತೆ

ದೇಶದ ಹಲವು ನಗರಗಳಲ್ಲಿ ವಾಣಿಜ್ಯ LPG ಕೊರತೆಯಿಂದ ಹೋಟೆಲ್‌ ಮತ್ತು ಆಹಾರ ವಿತರಣೆ…

9 hours ago

ದೇಶೀಯ ಗ್ರಾಹಕರಿಗೆ ಇಂಧನ ಕೊರತೆ ಇಲ್ಲ: CNG – PNG ಪೂರೈಕೆ ನಿರಂತರ – ಸಚಿವ ಹರ್ದೀಪ್ ಸಿಂಗ್ ಪುರಿ

ದೇಶೀಯ ಗ್ರಾಹಕರಿಗೆ ಸಿಎನ್ಜಿ, ಪಿಎನ್ಜಿ ಹಾಗೂ ಎಲ್‌ಪಿಜಿ ಇಂಧನ ಪೂರೈಕೆಯಲ್ಲಿ ಯಾವುದೇ ಕೊರತೆ…

14 hours ago

ಪೆಟ್ರೋಲಿಯಂಗೆ ಪರ್ಯಾಯದತ್ತ : ಕೃಷಿ ಸಂಪನ್ಮೂಲಗಳಿಂದ ಬಯೋ ಉತ್ಪನ್ನಗಳತ್ತ ಆದ್ಯತೆ

Bio Innovations APAC 2026 ಸಮಾವೇಶದಲ್ಲಿ ಗೋಡಾವರಿ ಬಯೋರೆಫೈನರೀಸ್ ತನ್ನ ಜೈವಿಕ ಉತ್ಪಾದನಾ…

14 hours ago

ಗೋವಾದಲ್ಲಿ ಹಲಸು ಉತ್ಪಾದನೆ ಕುಸಿತ ಇಲ್ಲ | ಉತ್ತಮ ದರಕ್ಕಾಗಿ ಓಪನ್‌ ಮಾರ್ಕೆಟ್‌ಗೆ ರೈತರ ಒಲವು

ಗೋವಾದಲ್ಲಿ ಹಲಸು ಉತ್ಪಾದನೆ ಕುಸಿತವಾಗಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ. ಉತ್ತಮ ದರದ ಕಾರಣ…

14 hours ago