ವೆದರ್ ಮಿರರ್

Weather Report | ಚಿತ್ರಾ ನಕ್ಷತ್ರದ ಕೊನೆಯ ದಿನ ಸಾಮಾನ್ಯ ಮಳೆ..

Share
ಚಿತ್ರ ವಿಚಿತ್ರ ಮಳೆ ಸುರಿದು ನಿರ್ಗಮಿಸಿದ ಚಿತ್ರಾ.. ನಿನ್ನೆ ಹೆಚ್ಚಾಗಿ ಎಲ್ಲೆಡೆ ಮೋಡ ಕವಿದ ವಾತಾವರಣ..ಆಗಾಗ ಸಾಮಾನ್ಯ ಮಳೆ..
ಇಂದಿನಿಂದ ” ಮುತ್ತಿನ ಬೆಳೆಯ ಸ್ವಾತಿ ” ನಕ್ಷತ್ರದ ಆರಂಭ..
24 ಗಂಟೆಗಳಲ್ಲಿ ವಾಲ್ತಾಜೆ-ಕಂದ್ರಪ್ಪಾಡಿಯಲ್ಲಿ 35 ಮಿ ಮೀ ಗರಿಷ್ಟ ಮಳೆ ದಾಖಲಾಗಿದೆ.
ಕೊಲ್ಲಮೊಗ್ರ 32, ನೆಲ್ಯಾಡಿ 31, ಅಡೆಂಜ-ಉರುವಾಲು, ಬೆಳ್ತಂಗಡಿ ನಗರ ತಲಾ 27, ಮಡಪ್ಪಾಡಿ 24,
ಹರಿಹರ-ಮಲ್ಲಾರ, ಎಣ್ಮೂರು ತಲಾ 14,
ಮೆಟ್ಟಿನಡ್ಕ, ಕಡಬ, ಕೆಲಿಂಜ ತಲಾ 12,
ಕಲ್ಲಕಟ್ಟ, ಮುಡಿಪು-ಕೈರಂಗಳ, ಕಮಿಲ, ಕಲ್ಮಡ್ಕ ತಲಾ 11, ಮಂಚಿ, ಆರ್ಯಾಪು-ಬಂಗಾರಡ್ಕ, ಮುಂಡೂರು, ಸುಬ್ರಹ್ಮಣ್ಯ, ಬಾಳಿಲ ತಲಾ 10, ಬಲ್ನಾಡು 08,
ಶಾಂತಿಗೋಡು, ಕಲ್ಲಾಜೆ ತಲಾ 07,
ಹಾಲೆಮಜಲು, ಅಯ್ಯನಕಟ್ಟೆ ತಲಾ 06,
ಕೋಡಿಂಬಳ-ತೆಕ್ಕಡ್ಕ, ಸುಳ್ಯ ನಗರ ತಲಾ 04, ಕೊಳ್ತಿಗೆ-ಎಕ್ಕಡ್ಕ, ಚೊಕ್ಕಾಡಿ ತಲಾ 03, ಹಾಗೂ ತೊಡಿಕಾನದಲ್ಲಿ 01 ಮಿ.ಮೀ.ನಷ್ಟು ಮಳೆಯಾಗಿದೆ
ಅಕ್ಟೋಬರ್ ತಿಂಗಳ ಸರ್ವಾಧಿಕ ಗರಿಷ್ಟ ಮಳೆ ದಾಖಲಾದ 1999 ರಲ್ಲಿ ಇದೇ ದಿನ ಬಾಳಿಲದಲ್ಲಿ ಸುರಿದ ಮಳೆ 141 ಮಿ.ಮೀ. ಇದು ಆ ತನಕ ಅಕ್ಟೋಬರ್ ತಿಂಗಳ ದಿನವೊಂದರಲ್ಲಿ ದಾಖಲಾದ ಗರಿಷ್ಟ ಮಳೆ ಗರಿಷ್ಟ ಮಳೆ.. ಈ ಬಾರಿಯ ಗರಿಷ್ಟ ಮಳೆ ಬೆಳ್ತಂಗಡಿ ನಗರದಲ್ಲಿ ಅಕ್ಟೋಬರ್ 10 ರಂದು  ದಾಖಲಾದ 175 ಮಿ.ಮೀ. ಮಳೆಯಾಗಿದೆ.
ಚಿತ್ರಾ ನಕ್ಷತ್ರದ (ಅ.19 – 22 ) ಅವಧಿಯಲ್ಲಿ ಬೆಳ್ತಂಗಡಿ ನಗರದಲ್ಲಿ ಗರಿಷ್ಟ 585 ಮಿ.ಮೀ.ಮಳೆ ದಾಖಲಾಗಿದೆ..
Advertisement
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ಪಿ ಜಿ ಎಸ್‌ ಎನ್ ಪ್ರಸಾದ್‌, ಬಾಳಿಲ

ಕೃಷಿಕ, ಹವಾಮಾನ ಆಸಕ್ತ

Published by
ಪಿ ಜಿ ಎಸ್‌ ಎನ್ ಪ್ರಸಾದ್‌, ಬಾಳಿಲ

Recent Posts

ಹಾಳೆತಟ್ಟೆಯ ಬಳಿಕ ಈಗ ಮಾವಿನಹಣ್ಣು | ಭಾರತದ 15 ಮಾವಿನ ಹಣ್ಣು ಶಿಪ್‌ಮೆಂಟ್‌ಗಳನ್ನು ತಿರಸ್ಕರಿಸಿದ ಅಮೇರಿಕಾ |

ಕಳೆದ ವಾರ ಅಡಿಕೆ ಹಾಳೆತಟ್ಟೆಯನ್ನು ಅಮೇರಿಕಾ ರಫ್ತು ಮಾಡಿತ್ತು, ಅದಾಗಿ ಈಗ ಮಾವಿನಹಣ್ಣು…

19 minutes ago

ದೀಪ ಹಚ್ಚುವಾಗ ಈ ತಪ್ಪುಗಳನ್ನು ಎಂದಿಗೂ ಮಾಡಬೇಡಿ

ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಭಕ್ತರದ ಜ್ಯೋತಿಷಿಗಳನ್ನು ಸಂಪರ್ಕಿಸಿ . 9535156490

55 minutes ago

ಮಳೆ ಸುದ್ದಿ ಏನು ? | ನಾಳೆಯೂ ರೆಡ್‌ ಎಲರ್ಟ್‌ ಎಲ್ಲಿ..?

ಚಿಕ್ಕಮಗಳೂರು ಜಿಲ್ಲೆಯಾದ್ಯಂತ ನಿನ್ನೆ ಸಂಜೆಯಿಂದ ಧಾರಾಕಾರ ಮಳೆಯಾಗುತ್ತಿದ,  ಜನ ಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.…

10 hours ago

ಸಿಂಧು ಜಲ ಒಪ್ಪಂದ ಅಮಾನತು – ದೇಶದ ಹಲವು ರಾಜ್ಯಗಳ ರೈತರಿಗೆ ಅನುಕೂಲ

ಸಿಂಧು ಜಲ ಒಪ್ಪಂದದ ಅಮಾನತ್ತಿನಿಂದ ಜಮ್ಮು ಮತ್ತು ಕಾಶ್ಮೀರ, ರಾಜಸ್ತಾನ, ಹರಿಯಾಣ, ಪಂಜಾಬ್…

12 hours ago

ಕಾಡಿನಲ್ಲಿ ಶೇಖರಿಸಿದ್ದ ಅಡಿಕೆ ವಶ | 327 ಚೀಲ ಅಡಿಕೆ ವಶಕ್ಕೆ ಪಡೆದ ಅಸ್ಸಾಂ ರೈಫಲ್ಸ್‌ |

ಅಸ್ಸಾಂ ರೈಫಲ್ಸ್, ಕಸ್ಟಮ್ಸ್ ಪ್ರಿವೆಂಟಿವ್ ಫೋರ್ಸ್, ಚಂಫೈ ಅವರ ಸಹಯೋಗದೊಂದಿಗೆ ಮಿಜೋರಾಂನ ಚಂಫೈ…

16 hours ago

ಬೆಂಗಳೂರಿನಲ್ಲಿ ಭಾರಿ ಮಳೆ | ಬೆಂಗಳೂರು ಮಹಾನಗರ ಪಾಲಿಕೆ, SDRFನಿಂದ ರಕ್ಷಣಾ ಕಾರ್ಯ

ರಾಜಧಾನಿ ಬೆಂಗಳೂರು ಸೇರಿದಂತೆ  ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಜನರು ಹೈರಾಣರಾಗಿದ್ದು,  ಬೃಹತ್ ಬೆಂಗಳೂರು…

16 hours ago