Advertisement
ವೆದರ್ ಮಿರರ್

Weather Report | ಚಿತ್ರಾ ನಕ್ಷತ್ರದ ಕೊನೆಯ ದಿನ ಸಾಮಾನ್ಯ ಮಳೆ..

Share
ಚಿತ್ರ ವಿಚಿತ್ರ ಮಳೆ ಸುರಿದು ನಿರ್ಗಮಿಸಿದ ಚಿತ್ರಾ.. ನಿನ್ನೆ ಹೆಚ್ಚಾಗಿ ಎಲ್ಲೆಡೆ ಮೋಡ ಕವಿದ ವಾತಾವರಣ..ಆಗಾಗ ಸಾಮಾನ್ಯ ಮಳೆ..
ಇಂದಿನಿಂದ ” ಮುತ್ತಿನ ಬೆಳೆಯ ಸ್ವಾತಿ ” ನಕ್ಷತ್ರದ ಆರಂಭ..
24 ಗಂಟೆಗಳಲ್ಲಿ ವಾಲ್ತಾಜೆ-ಕಂದ್ರಪ್ಪಾಡಿಯಲ್ಲಿ 35 ಮಿ ಮೀ ಗರಿಷ್ಟ ಮಳೆ ದಾಖಲಾಗಿದೆ.
ಕೊಲ್ಲಮೊಗ್ರ 32, ನೆಲ್ಯಾಡಿ 31, ಅಡೆಂಜ-ಉರುವಾಲು, ಬೆಳ್ತಂಗಡಿ ನಗರ ತಲಾ 27, ಮಡಪ್ಪಾಡಿ 24,
ಹರಿಹರ-ಮಲ್ಲಾರ, ಎಣ್ಮೂರು ತಲಾ 14,
ಮೆಟ್ಟಿನಡ್ಕ, ಕಡಬ, ಕೆಲಿಂಜ ತಲಾ 12,
ಕಲ್ಲಕಟ್ಟ, ಮುಡಿಪು-ಕೈರಂಗಳ, ಕಮಿಲ, ಕಲ್ಮಡ್ಕ ತಲಾ 11, ಮಂಚಿ, ಆರ್ಯಾಪು-ಬಂಗಾರಡ್ಕ, ಮುಂಡೂರು, ಸುಬ್ರಹ್ಮಣ್ಯ, ಬಾಳಿಲ ತಲಾ 10, ಬಲ್ನಾಡು 08,
ಶಾಂತಿಗೋಡು, ಕಲ್ಲಾಜೆ ತಲಾ 07,
ಹಾಲೆಮಜಲು, ಅಯ್ಯನಕಟ್ಟೆ ತಲಾ 06,
ಕೋಡಿಂಬಳ-ತೆಕ್ಕಡ್ಕ, ಸುಳ್ಯ ನಗರ ತಲಾ 04, ಕೊಳ್ತಿಗೆ-ಎಕ್ಕಡ್ಕ, ಚೊಕ್ಕಾಡಿ ತಲಾ 03, ಹಾಗೂ ತೊಡಿಕಾನದಲ್ಲಿ 01 ಮಿ.ಮೀ.ನಷ್ಟು ಮಳೆಯಾಗಿದೆ
ಅಕ್ಟೋಬರ್ ತಿಂಗಳ ಸರ್ವಾಧಿಕ ಗರಿಷ್ಟ ಮಳೆ ದಾಖಲಾದ 1999 ರಲ್ಲಿ ಇದೇ ದಿನ ಬಾಳಿಲದಲ್ಲಿ ಸುರಿದ ಮಳೆ 141 ಮಿ.ಮೀ. ಇದು ಆ ತನಕ ಅಕ್ಟೋಬರ್ ತಿಂಗಳ ದಿನವೊಂದರಲ್ಲಿ ದಾಖಲಾದ ಗರಿಷ್ಟ ಮಳೆ ಗರಿಷ್ಟ ಮಳೆ.. ಈ ಬಾರಿಯ ಗರಿಷ್ಟ ಮಳೆ ಬೆಳ್ತಂಗಡಿ ನಗರದಲ್ಲಿ ಅಕ್ಟೋಬರ್ 10 ರಂದು  ದಾಖಲಾದ 175 ಮಿ.ಮೀ. ಮಳೆಯಾಗಿದೆ.
ಚಿತ್ರಾ ನಕ್ಷತ್ರದ (ಅ.19 – 22 ) ಅವಧಿಯಲ್ಲಿ ಬೆಳ್ತಂಗಡಿ ನಗರದಲ್ಲಿ ಗರಿಷ್ಟ 585 ಮಿ.ಮೀ.ಮಳೆ ದಾಖಲಾಗಿದೆ..
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ಪಿ ಜಿ ಎಸ್‌ ಎನ್ ಪ್ರಸಾದ್‌, ಬಾಳಿಲ

ಕೃಷಿಕ, ಹವಾಮಾನ ಆಸಕ್ತ

Published by
ಪಿ ಜಿ ಎಸ್‌ ಎನ್ ಪ್ರಸಾದ್‌, ಬಾಳಿಲ

Recent Posts

ಮಂಗಳೂರು ಅಡಿಕೆ ಮಾರುಕಟ್ಟೆ | ಸ್ಥಿರತೆಯಿಂದ ಏರಿಕೆಯತ್ತ ಮುಖ ಮಾಡಿದ ಧಾರಣೆ

ಅಡಿಕೆ ಮಾರುಕಟ್ಟೆ ಸ್ಥಿರದಿಂದ ಏರಿಕೆಯತ್ತ ಸಾಗುತ್ತಿದೆ. ಜೂನ್-ಜುಲೈನಲ್ಲಿ ಬೆಲೆ ಹೆಚ್ಚಾಗುವ ಸಾಧ್ಯತೆ ಇದೆ.

17 hours ago

ಜನಗಣತಿ 2026 – ಏಪ್ರಿಲ್ 1ರಿಂದ ಸ್ವಯಂ-ಎಣಿಕೆ ಆರಂಭ – ಸಹಕರಿಸಲು ಜಿಲ್ಲಾಧಿಕಾರಿ ಕರೆ

ಏಪ್ರಿಲ್ 1ರಿಂದ 15ರವರೆಗೆ ಸ್ವಯಂ-ಎಣಿಕೆ ಆರಂಭವಾಗಿದೆ. ಏಪ್ರಿಲ್ 16ರಿಂದ ಮನೆಗಳಿಗೆ ಭೇಟಿ ನೀಡಿ…

17 hours ago

ಹವಾಮಾನ ವರದಿ | 01-04-2026 | ಕರಾವಳಿ-ಮಲೆನಾಡಿನಲ್ಲಿ ಗುಡುಗು ಮಳೆ ಮುಂದುವರಿಕೆ – ಏ.10 ರಿಂದ ಮತ್ತೆ ಮಳೆ ಚುರುಕು ಸಾಧ್ಯತೆ!

ಏಪ್ರಿಲ್ 4ರವರೆಗೆ ಮಳೆ ಮುಂದುವರಿಯಲಿದೆ, ಬಳಿಕ ತಾತ್ಕಾಲಿಕ ಕಡಿಮೆ. ಏಪ್ರಿಲ್ 10ರಿಂದ ಮತ್ತೆ…

1 day ago

ಮಳೆಯ ನಡುವೆಯೂ ಉರಿಯುವ ಬಿಸಿಲು..! ಏಪ್ರಿಲ್–ಜೂನ್‌ನಲ್ಲಿ ಹವಾಮಾನ ಸವಾಲು..!

ಏಪ್ರಿಲ್‌ನಲ್ಲಿ ಮಳೆ ಹೆಚ್ಚಾದರೂ ಬಿಸಿಲು ಕಡಿಮೆಯಾಗುವುದಿಲ್ಲ ಎಂದು IMD ಎಚ್ಚರಿಸಿದೆ. ಏಪ್ರಿಲ್–ಜೂನ್ ಅವಧಿಯಲ್ಲಿ…

2 days ago

ಗ್ಯಾಸ್ ಸಿಲಿಂಡರ್ ಕೊರತೆ ಪರಿಣಾಮ : ರಾಜ್ಯದಲ್ಲಿ ವಿದ್ಯುತ್ ಬಳಕೆ 10% ಏರಿಕೆ

ಗ್ಯಾಸ್ ಸಿಲಿಂಡರ್ ಕೊರತೆಯಿಂದ ರಾಜ್ಯದಲ್ಲಿ ವಿದ್ಯುತ್ ಬಳಕೆ 10% ಏರಿಕೆಯಾಗಿದೆ. ಕೇಂದ್ರದ ನೀತಿಗಳ…

2 days ago

ಹಸಿರು ಅಮೋನಿಯಾ ಒಪ್ಪಂದಗಳು | ಭಾರತದ ಇಂಧನ ಭದ್ರತೆಗೆ ಹೊಸ ಬಲ..! 2030 ಗುರಿಗೆ ವೇಗ

ಹಸಿರು ಅಮೋನಿಯಾ ಒಪ್ಪಂದಗಳು ಭಾರತದ ಇಂಧನ ಭದ್ರತೆಗೆ ದೊಡ್ಡ ಬಲ ನೀಡಲಿವೆ. 2030ರೊಳಗೆ…

2 days ago