ನಿನ್ನೆ ಸಂಜೆಯ ಬಳಿಕ ಸುಳ್ಯ, ಕಡಬ ತಾಲೂಕಿನಾದ್ಯಂತ ಎರಡು-ಮೂರು ಗಂಟೆ ಅವಧಿಯಲ್ಲಿ ಭಾರೀ ಮಳೆ ಸುರಿದಿದೆ. ಕೊಲ್ಲಮೊಗ್ರದಲ್ಲಿ 123 ಮಿ ಮೀ.ನಷ್ಟು ಭಾರೀ ಮಳೆ.
ಕಮಿಲ 115, ಬಳ್ಪ 107, ಹರಿಹರ-ಮಲ್ಲಾರ 95, ವಾಲ್ತಾಜೆ-ಕಂದ್ರಪ್ಪಾಡಿ 92, ಸುಬ್ರಹ್ಮಣ್ಯ 88, ಕಲ್ಲಾಜೆ 73, ಕೋಡಿಂಬಳ-ತೆಕ್ಕಡ್ಕ 70, ಬಾಳಿಲ 63,
ಹಾಲೆಮಜಲು 62, ಮೆಟ್ಟಿನಡ್ಕ, ತೊಡಿಕಾನ ತಲಾ 60, ಚೊಕ್ಕಾಡಿ 57, ಅಯ್ಯನಕಟ್ಟೆ, ಎಣ್ಮೂರು ತಲಾ 56,
ಕಲ್ಮಡ್ಕ 41, ಸುಳ್ಯ ನಗರ 34, ಮುಳ್ಯ-ಅಜ್ಜಾವರ 28 ಮಡಪ್ಪಾಡಿ, ದೊಡ್ಡತೋಟದಲ್ಲಿ ಕೂಡಾ ಭರ್ಜರಿ ಮಳೆಯಾಗಿದ್ದು ನಿಖರವಾದ ಮಾಹಿತಿ ಲಭ್ಯವಿಲ್ಲ.
ಬಂಟ್ವಾಳ ತಾಲೂಕಿನ ಮುಡಿಪು ಕೈರಂಗಳ 54, (ಕೆಲಿಂಜ ಮಳೆ ಇಲ್ಲ)
ಬೆಳ್ತಂಗಡಿ ತಾಲೂಕಿನ ಇಳಂತಿಲ-ಕೈಲಾರು 40, ಅಡೆಂಜ-ಉರುವಾಲು 14, ಬೆಳ್ತಂಗಡಿ ನಗರ 10
ಕಾಸರಗೋಡಿನ ಕಲ್ಲಕಟ್ಟ 72,
ಮಡಿಕೇರಿಯ ಎಂ ಚೆಂಬು 57 ಮಿ.ಮೀ.ನಷ್ಟು ಮಳೆ ದಾಖಲಾಗಿದೆ..
ಪುತ್ತೂರು ತಾಲೂಕಿನಾದ್ಯಂತ ಮಳೆ ಕಡಿಮೆ
ಕೊಳ್ತಿಗೆ-ಎಕ್ಕಡ್ಕ 11, ಮುಂಡೂರು 10,
ಶಾಂತಿಗೋಡು 07, ಬಲ್ನಾಡು 04, ಕೆದಿಲ 03,
ಆರ್ಯಾಪು-ಬಂಗಾರಡ್ಕ ಹನಿ ಮಳೆ ಮಾತ್ರ.
ಎತ್ತಿನ ಹೊಳೆ ಯೋಜನೆಯ ಮೂಲಕ ಬರಪೀಡಿತ ಜಿಲ್ಲೆಗಳಾದ ತುಮಕೂರು, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ…
ಹೆಚ್ಚಿನ ಮಾಹಿತಿ ಬೇಕಾದರೆ ರಾಯರ ಪರಮಭಕ್ತರದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490
ಎಲ್ಲಾದರೂ ನೋಡಿದ್ದೀರಾ.. ಧರ್ಮರಾಯ, ಕೃಷ್ಣ, ಕರ್ಣ, ಭೀಷ್ಮ.. ಮೊದಲಾದ ಹೆಸರುಗಳನ್ನು ನಂನಮ್ಮ ಸಾಧನೆಗಳಿಗೆ…
ಕಾವೇರಿ ಜಲಾನಯನ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಕಾವೇರಿ ನದಿ ಮೈದುಂಬಿ ಹರಿಯುತ್ತಿದೆ.…
ಕಾಸರಗೋಡು ಜಿಲ್ಲೆಯ ನೆಟ್ಟಣಿಗೆ ಬಳಿಯ ಕೃಷಿ ಕಾರ್ಮಿಕ ರಾಮಕೃಷ್ಣ ಇಳಂತೋಡಿ ಅವರು ಅಡಿಕೆಗೆ…
ಕೃಷಿ ಬೆಳವಣಿಗೆಯ ಬಗ್ಗೆ ಮಿಜೋರಾಂ ಸರ್ಕಾರವು ಆದ್ಯತೆ ನೀಡುತ್ತಿದೆ. ಕಳೆದ ಕೆಲವು ಸಮಯಗಳಿಂದ…