Advertisement
ವೆದರ್ ಮಿರರ್

Weather Report| ಕೊಲ್ಲಮೊಗ್ರ ಸುತ್ತ ಮುತ್ತ ರಣಭೀಕರ ಮಳೆ

Share

ನಿನ್ನೆ ಸಂಜೆಯ ಬಳಿಕ ಸುಳ್ಯ, ಕಡಬ ತಾಲೂಕಿನಾದ್ಯಂತ ಎರಡು-ಮೂರು ಗಂಟೆ ಅವಧಿಯಲ್ಲಿ ಭಾರೀ ಮಳೆ ಸುರಿದಿದೆ. ಕೊಲ್ಲಮೊಗ್ರದಲ್ಲಿ 123 ಮಿ ಮೀ.ನಷ್ಟು ಭಾರೀ ಮಳೆ.

Advertisement
Advertisement

ಕಮಿಲ 115, ಬಳ್ಪ 107, ಹರಿಹರ-ಮಲ್ಲಾರ 95, ವಾಲ್ತಾಜೆ-ಕಂದ್ರಪ್ಪಾಡಿ 92, ಸುಬ್ರಹ್ಮಣ್ಯ 88, ಕಲ್ಲಾಜೆ 73, ಕೋಡಿಂಬಳ-ತೆಕ್ಕಡ್ಕ 70, ಬಾಳಿಲ 63,

Advertisement

ಹಾಲೆಮಜಲು 62, ಮೆಟ್ಟಿನಡ್ಕ, ತೊಡಿಕಾನ ತಲಾ 60, ಚೊಕ್ಕಾಡಿ 57, ಅಯ್ಯನಕಟ್ಟೆ, ಎಣ್ಮೂರು ತಲಾ 56,
ಕಲ್ಮಡ್ಕ 41, ಸುಳ್ಯ ನಗರ 34, ಮುಳ್ಯ-ಅಜ್ಜಾವರ 28 ಮಡಪ್ಪಾಡಿ, ದೊಡ್ಡತೋಟದಲ್ಲಿ ಕೂಡಾ ಭರ್ಜರಿ ಮಳೆಯಾಗಿದ್ದು ನಿಖರವಾದ ಮಾಹಿತಿ ಲಭ್ಯವಿಲ್ಲ.

ಬಂಟ್ವಾಳ ತಾಲೂಕಿನ ಮುಡಿಪು ಕೈರಂಗಳ 54, (ಕೆಲಿಂಜ ಮಳೆ ಇಲ್ಲ)
ಬೆಳ್ತಂಗಡಿ ತಾಲೂಕಿನ ಇಳಂತಿಲ-ಕೈಲಾರು 40, ಅಡೆಂಜ-ಉರುವಾಲು 14, ಬೆಳ್ತಂಗಡಿ ನಗರ 10
ಕಾಸರಗೋಡಿನ ಕಲ್ಲಕಟ್ಟ 72,
ಮಡಿಕೇರಿಯ ಎಂ ಚೆಂಬು 57 ಮಿ.ಮೀ.ನಷ್ಟು ಮಳೆ ದಾಖಲಾಗಿದೆ..
ಪುತ್ತೂರು ತಾಲೂಕಿನಾದ್ಯಂತ ಮಳೆ ಕಡಿಮೆ
ಕೊಳ್ತಿಗೆ-ಎಕ್ಕಡ್ಕ 11, ಮುಂಡೂರು 10,
ಶಾಂತಿಗೋಡು 07, ಬಲ್ನಾಡು 04, ಕೆದಿಲ 03,
ಆರ್ಯಾಪು-ಬಂಗಾರಡ್ಕ ಹನಿ ಮಳೆ ಮಾತ್ರ.

Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ಪಿ ಜಿ ಎಸ್‌ ಎನ್ ಪ್ರಸಾದ್‌, ಬಾಳಿಲ

ಕೃಷಿಕ, ಹವಾಮಾನ ಆಸಕ್ತ

Published by
ಪಿ ಜಿ ಎಸ್‌ ಎನ್ ಪ್ರಸಾದ್‌, ಬಾಳಿಲ

Recent Posts

ನಿಮಗಿದು ಗೊತ್ತೇ? : ಆರೋಗ್ಯಕ್ಕಾಗಿ ಭೂ ವಿದ್ಯುತ್ ಆಯಸ್ಕಾಂತದ ಮಹತ್ವ… : ಅರ್ಥಿಂಗ್/ಗ್ರೌಂಡಿಂಗ್ ಹಾಗೂ ಆರೋಗ್ಯ!

ಪರಿಸರ ಔಷಧ ಶಾಸ್ತ್ರವು(Environmental Medicine) ಸಾಮಾನ್ಯವಾಗಿ ಮಾನವನ ಆರೋಗ್ಯದ(Human health) ಮೇಲೆ ನಕಾರಾತ್ಮಕ…

17 mins ago

ಎರಡನೇ ಹಂತದ ಮತದಾನಕ್ಕೆ ರಾಜ್ಯದಲ್ಲಿ ಭರ್ಜರಿ ತಯಾರಿ : ಭಾರತ ವಿಶ್ವದ ಟಾಪ್ 3 ಸ್ಥಾನಕ್ಕೇರಿಸುವ ಶಕ್ತಿ ನಿಮ್ಮ ಮತಕ್ಕಿದೆ : ಮೋದಿ

ಕರ್ನಾಟಕದಲ್ಲಿ(Karnakta) ಮೊದಲ ಹಂತದ ಚುನಾವಣೆ(Election) ಮುಗಿದಿದ್ದು, ಎರಡನೇ ಹಂತದ ಚುನಾವಣೆಗೆ ಭರ್ಜರಿ ಪ್ರಚಾರ(Campaign)…

57 mins ago

ರೈತರ ಪಾಲಿಗೆ ನೆರವಾದ ಪ್ರಧಾನ ಮಂತ್ರಿ ಕಿಸಾನ್‌ ಸಮ್ಮಾನ್‌ ಯೋಜನೆ : 17ನೇ ಕಂತಿನ ಹಣ ರೈತರ ಖಾತೆಗೆ ಯಾವಗ ಬರುತ್ತೆ..?

ಪ್ರಧಾನ ಮಂತ್ರಿ ಕಿಸಾನ್‌ ಸಮ್ಮಾನ್‌(PM Kisan) ಯೋಜನೆ ಆರಂಭವಾದಗಿಂದಲೂ ರೈತರ(Farmer) ಖಾತೆಗೆ ನೇರವಾಗಿ…

1 hour ago

ಇವರು ಎಲ್ಲಾ ಕುಂದುಕೊರತೆಗಳ ನಡುವೆಯೂ ಮತದಾನ ಮಾಡ್ತಾರೆ…! | ಅವರು ಎಲ್ಲಾ ಸೌಕರ್ಯ ಇದ್ದರೂ ಮತದಾನ ಮಾಡಲಾರರು..!

ನಗರದಲ್ಲಿ ಮತದಾನ ಕಡಿಮೆಯಾಗಿರುವ ಬಗ್ಗೆ ಹಾಗೂ ಗ್ರಾಮೀಣ ಭಾಗದ ಸಮಸ್ಯೆಗಳ ಬಗ್ಗೆ ಪ್ರಬಂಧ…

2 hours ago

Karnataka Weather | 29-04-2024 | ರಾಜ್ಯದ ಹಲವು ಕಡೆ ಅಧಿಕ ತಾಪಮಾನ | ಮಲೆನಾಡು ಭಾಗದ ಕೆಲವು ಕಡೆ ಮಳೆ ನಿರೀಕ್ಷೆ |

ಈಗಿನಂತೆ ಅಧಿಕ ತಾಪಮಾನದ ವಾತಾವರಣದ ಇನ್ನೂ 3 ರಿಂದ 4 ದಿನಗಳ ಕಾಲ…

3 hours ago

ಮೈಸೂರು – ಚಾಮರಾಜನಗರ ಭಾಗದ ಪ್ರಭಾವಿ ನಾಯಕ | ಬಿಜೆಪಿ ಸಂಸದ ವಿ. ಶ್ರೀನಿವಾಸ್‌ ಪ್ರಸಾದ್‌ ಇನ್ನಿಲ್ಲ

ಚಾಮರಾಜನಗರ ಕ್ಷೇತ್ರದ ಬಿಜೆಪಿ ಸಂಸದ, ಮೈಸೂರು – ಚಾಮರಾಜನಗರ ಭಾಗದ ಪ್ರಭಾವಿ ದಲಿತ…

4 hours ago