ನಿನ್ನೆ ಸಂಜೆಯ ಬಳಿಕ ಸುಳ್ಯ, ಕಡಬ ತಾಲೂಕಿನಾದ್ಯಂತ ಎರಡು-ಮೂರು ಗಂಟೆ ಅವಧಿಯಲ್ಲಿ ಭಾರೀ ಮಳೆ ಸುರಿದಿದೆ. ಕೊಲ್ಲಮೊಗ್ರದಲ್ಲಿ 123 ಮಿ ಮೀ.ನಷ್ಟು ಭಾರೀ ಮಳೆ.
ಕಮಿಲ 115, ಬಳ್ಪ 107, ಹರಿಹರ-ಮಲ್ಲಾರ 95, ವಾಲ್ತಾಜೆ-ಕಂದ್ರಪ್ಪಾಡಿ 92, ಸುಬ್ರಹ್ಮಣ್ಯ 88, ಕಲ್ಲಾಜೆ 73, ಕೋಡಿಂಬಳ-ತೆಕ್ಕಡ್ಕ 70, ಬಾಳಿಲ 63,
ಹಾಲೆಮಜಲು 62, ಮೆಟ್ಟಿನಡ್ಕ, ತೊಡಿಕಾನ ತಲಾ 60, ಚೊಕ್ಕಾಡಿ 57, ಅಯ್ಯನಕಟ್ಟೆ, ಎಣ್ಮೂರು ತಲಾ 56,
ಕಲ್ಮಡ್ಕ 41, ಸುಳ್ಯ ನಗರ 34, ಮುಳ್ಯ-ಅಜ್ಜಾವರ 28 ಮಡಪ್ಪಾಡಿ, ದೊಡ್ಡತೋಟದಲ್ಲಿ ಕೂಡಾ ಭರ್ಜರಿ ಮಳೆಯಾಗಿದ್ದು ನಿಖರವಾದ ಮಾಹಿತಿ ಲಭ್ಯವಿಲ್ಲ.
ಬಂಟ್ವಾಳ ತಾಲೂಕಿನ ಮುಡಿಪು ಕೈರಂಗಳ 54, (ಕೆಲಿಂಜ ಮಳೆ ಇಲ್ಲ)
ಬೆಳ್ತಂಗಡಿ ತಾಲೂಕಿನ ಇಳಂತಿಲ-ಕೈಲಾರು 40, ಅಡೆಂಜ-ಉರುವಾಲು 14, ಬೆಳ್ತಂಗಡಿ ನಗರ 10
ಕಾಸರಗೋಡಿನ ಕಲ್ಲಕಟ್ಟ 72,
ಮಡಿಕೇರಿಯ ಎಂ ಚೆಂಬು 57 ಮಿ.ಮೀ.ನಷ್ಟು ಮಳೆ ದಾಖಲಾಗಿದೆ..
ಪುತ್ತೂರು ತಾಲೂಕಿನಾದ್ಯಂತ ಮಳೆ ಕಡಿಮೆ
ಕೊಳ್ತಿಗೆ-ಎಕ್ಕಡ್ಕ 11, ಮುಂಡೂರು 10,
ಶಾಂತಿಗೋಡು 07, ಬಲ್ನಾಡು 04, ಕೆದಿಲ 03,
ಆರ್ಯಾಪು-ಬಂಗಾರಡ್ಕ ಹನಿ ಮಳೆ ಮಾತ್ರ.
ಪರಿಸರ ಔಷಧ ಶಾಸ್ತ್ರವು(Environmental Medicine) ಸಾಮಾನ್ಯವಾಗಿ ಮಾನವನ ಆರೋಗ್ಯದ(Human health) ಮೇಲೆ ನಕಾರಾತ್ಮಕ…
ಕರ್ನಾಟಕದಲ್ಲಿ(Karnakta) ಮೊದಲ ಹಂತದ ಚುನಾವಣೆ(Election) ಮುಗಿದಿದ್ದು, ಎರಡನೇ ಹಂತದ ಚುನಾವಣೆಗೆ ಭರ್ಜರಿ ಪ್ರಚಾರ(Campaign)…
ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್(PM Kisan) ಯೋಜನೆ ಆರಂಭವಾದಗಿಂದಲೂ ರೈತರ(Farmer) ಖಾತೆಗೆ ನೇರವಾಗಿ…
ನಗರದಲ್ಲಿ ಮತದಾನ ಕಡಿಮೆಯಾಗಿರುವ ಬಗ್ಗೆ ಹಾಗೂ ಗ್ರಾಮೀಣ ಭಾಗದ ಸಮಸ್ಯೆಗಳ ಬಗ್ಗೆ ಪ್ರಬಂಧ…
ಈಗಿನಂತೆ ಅಧಿಕ ತಾಪಮಾನದ ವಾತಾವರಣದ ಇನ್ನೂ 3 ರಿಂದ 4 ದಿನಗಳ ಕಾಲ…
ಚಾಮರಾಜನಗರ ಕ್ಷೇತ್ರದ ಬಿಜೆಪಿ ಸಂಸದ, ಮೈಸೂರು – ಚಾಮರಾಜನಗರ ಭಾಗದ ಪ್ರಭಾವಿ ದಲಿತ…