The Rural Mirror ಕಾಳಜಿ

ಕಳೆ ಗಿಡಗಳು ಅಂದರೆ ಬರಿಯ ಕಳೆ ಗಿಡಗಳಲ್ಲ| ಕಳೆಯ ಉಪಯೋಗದ ಬಗ್ಗೆ ತಿಳಿಸುವ ಕಾರ್ಯಗಾರ |

Share

ಈ ಭೂಮಿ ಮೇಲೆ ಸಹಸ್ರಾರು ಸಂಖ್ಯೆಯಲ್ಲಿ ವಿವಿಧ ಪ್ರಭೇದದ ಮರಗಿಡಗಳು ಬೆಳೆಗಳು ಬೆಳೆದಿವೆ. ಇದರಲ್ಲಿ ಶೇಕಡ ಒಂದಕ್ಕಿಂತ ಕಡಿಮೆ ಪ್ರತಿಶತದ ಬೆಳೆಗಳನ್ನು ಉಪಯುಕ್ತ ಅಂತ ಅನ್ಕೊಂಡಿದ್ದೀವಿ. ಇನ್ನುಳಿದವನ್ನು ಕಳೆ ಗಿಡ ಅಂತ ನಿರ್ಲಕ್ಷಣೆ ಮಾಡಿದ್ದೀವಿ. ಅವುಗಳ ವಿರುದ್ಧ ಸಮರ ಸಾರಿದ್ದೇವೆ ಕೂಡಾ. ಕಳೆನಾಶಗಳನ್ನು ಹಾಕಿ ಸಾಯಿ ಸಾಯಿಸುತ್ತಿದ್ದೇವೆ ಕೂಡಾ. 

Advertisement

ವಾಸ್ತವದಲ್ಲಿ ಈ 99% ಗಿಡಗಳು ಪ್ರಕೃತಿಯನ್ನ ಸಮತೋಲನದಲ್ಲಿ ಇಡಲಿಕ್ಕೆ ಬಹಳ ಮುಖ್ಯ. ಯಾಕೆಂದರೆ ಇದೆ ಗಿಡಗಳು ಪ್ರಾಣಿ ಪಕ್ಷಿಗಳಿಗೆ, ಜೀವಾಣುಗಳಿಗೆ, ಸೂಕ್ಷ್ಮ ಜೀವಾಣುಗಳಿಗೆ ಅನ್ನ, ನೀರು, ಗಾಳಿಯನ್ನು ಒದಗಿಸುತ್ತಾ, ಪರಾಗಸ್ಪರ್ಶಕ್ರಿಯೆಗೆ ಸಹಕರಿಸುತ್ತಾ, ಭೂಮಿಯ ಫಲವತ್ತತೆಯನ್ನ ಕಾಪಾಡುತ್ತಾ, ಔಷಧೀಯ ಸತ್ವವನ್ನ ನಮಗೆಲ್ಲರಿಗೂ ಒದಗಿಸುತ್ತಿರುವ ಸಂಜೀವಿನಿಯಿಂದ ಕುಡಿದ ಚೈತನ್ಯ ಬೆಳೆಗಳಾಗಿವೆ. ಇಂತಹ ಹಲವಾರು ಚೈತನ್ಯ ಬೆಳೆಗಳನ್ನಆಗಸ್ಟ್ 27 ನೇ ರಂದು, ಮೈಸೂರಿನ ಧ್ವನ್ಯಾಲೋಕದಲ್ಲಿ ಪ್ರದರ್ಶನಕ್ಕಿಟ್ಟು ಅವುಗಳಲ್ಲಿರುವ ಮಹತ್ವವನ್ನು ತಿಳಿಸುವ ಒಂದು ಪ್ರಯತ್ನಗಳು ನಡೆಯುತ್ತಿದೆ. ಯಾವುದೇ ಶುಲ್ಕ ಇಲ್ಲದೆಯೇ ನಡೆಯುವ ಈ ಕಾರ್ಯಕ್ರಮಕ್ಕೆ ಮುಕ್ತ ಅವಕಾಶ ಇದೆ.

Advertisement
/**/
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಕೇರಳದಲ್ಲಿ 1 ಲಕ್ಷ ಹೆಕ್ಟೇರ್‌ ರಬ್ಬರ್‌ ತೋಟದಲ್ಲಿ ಟ್ಯಾಪಿಂಗ್‌ ಇಲ್ಲ..!

ಕೇರಳದಲ್ಲಿ ಸುಮಾರು ಒಂದು ಲಕ್ಷ ಹೆಕ್ಟೇರ್‌ ಪ್ರದೇಶದ ರಬ್ಬರ್‌ ತೋಟದಲ್ಲಿ ಟ್ಯಾಪಿಂಗ್‌ ಸ್ಥಗಿತವಾಗಿದೆ. 

5 hours ago

ಮಕ್ಕಳಿಗೊಂದು ಪುಟ | ನಮ್ಮದೊಂದು ಬೆಳಕು….

ನಾವೊಂದು ಯೋಚನೆ ಮಾಡಿದ್ದೇವೆ.  ಎಲ್ಲಾ ಕಡೆ ಮಕ್ಕಳು ವಿವಿಧ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುತ್ತಾರೆ. ನಗರ…

10 hours ago

ವೃಷಭದಲ್ಲಿ ಶುಕ್ರ ಸಂಚಾರದಿಂದ ಮಹಾಲಕ್ಷ್ಮೀ ರಾಜಯೋಗ

ವೃಷಭ ರಾಶಿಯಲ್ಲಿ ಶುಕ್ರನ ಸಂಚಾರ ಒಂದು ಶುಭಕರವಾದ ಮತ್ತು ಧನವೃದ್ಧಿಯ ತತ್ವವನ್ನು ಸಾರುವ…

13 hours ago

ಒಂದು ಸೇತುವೆಯ ಹೋರಾಟದ ಕತೆ | ಕೊನೆಗೂ ಕೈಗೂಡಿತು ಬೃಹತ್‌ ಸೇತುವೆ | ಅದು ಅಂಬಾರಗೂಡ್ಲು-ಕಳಸವಳ್ಳಿ ಸೇತುವೆ |

ಅನೇಕ ವರ್ಷಗಳ ಬೇಡಿಕೆ-ಹೋರಟದ ಬಳಿಕ ಬೃಹತ್‌ ಸೇತುವೆಯೊಂದು ನಿರ್ಮಾಣವಾಗಿದೆ. ಅಂಬಾರಗೂಡ್ಲು-ಕಳಸವಳ್ಳಿ ಸೇತುವೆಯ ಹೋರಾಟದ…

20 hours ago

ಅರಿವು ಕೇಂದ್ರಗಳಿಗೆ ಅಲೆಕ್ಸಾ ಸಾಧನ ವಿತರಿಸುವ ‘ತರಂಗಿಣಿ’ ಕಾರ್ಯಕ್ರಮ

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ರಾಜ್ಯದ ಗ್ರಾಮೀಣ ಪ್ರದೇಶಗಳ ಗ್ರಾಮ ಪಂಚಾಯತಿ…

20 hours ago