ಮುಂದಿನ 10 ದಿನಗಳ ಹವಾಮಾನ ಪರಿಸ್ಥಿತಿ ಬದಲಾಗುತ್ತಲೇ ಇದೆ. ಬಿಸಿ ಗಾಳಿಯ ಕಾರಣದಿಂದ ವಾತಾವರಣವು ಕಾಲ ಕಾಲಕ್ಕೆ ಬದಲಾಗುತ್ತಲೇ ಇದೆ. ಈಗಿನ ಸ್ಥಿತಿಯಂತೆ ದಕ್ಷಿಣ ಭಾರತದಲ್ಲಿ ಭಾರೀ ಮಳೆಯ ಎಚ್ಚರಿಕೆ ಇದೆ. ಅದೇ ರೀತಿ ನೈರುತ್ಯ ಮಾನ್ಸೂನ್ ಮೇ 31 ರ ಸುಮಾರಿಗೆ ಕೇರಳದಲ್ಲಿ ಅಪ್ಪಳಿಸಲಿದೆ. ಈ ಬಾರಿ ಮುಂಗಾರು ಮಳೆ ವಾಡಿಕೆಗಿಂತ ಹೆಚ್ಚು ಕಾಲ ಇರಲಿದೆ ಎನ್ನುವುದು ಈಗಿನ ವಿಶ್ಲೇಷಣೆ.
ಹವಾಮಾನ ಇಲಾಖೆಯ ಪ್ರಕಾರ, ದಕ್ಷಿಣ ಭಾರತದ ಸಮುದ್ರದಲ್ಲಿ ಉಂಟಾಗುವ ಚಂಡಮಾರುತದಿಂದಾಗಿ ತಮಿಳುನಾಡು ಕೇರಳ ಮತ್ತು ಕರ್ನಾಟಕ, ತೆಲಂಗಾಣ ಆಂಧ್ರಪ್ರದೇಶದ ಪ್ರದೇಶಗಳಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆಯಿದೆ, ಮತ್ತೊಂದೆಡೆ, ಮುಂಗಾರು ಮೇ 19 ಕ್ಕೆ ಅಂಡಮಾನ್ ನಿಕೋಬಾರ್ ಅನ್ನು ಅಪ್ಪಳಿಸಲಿದೆ. ಇವೆಲ್ಲದರ ನಡುವೆ ವಾಯುವ್ಯ ಭಾರತದಲ್ಲಿ ಬಿಸಿಗಾಳಿಯ ಪರಿಸ್ಥಿತಿ ಇದೆ. ಮತ್ತೊಂದೆಡೆ ಅಂಡಮಾನ್ ನಿಕೋಬಾರ್ ಸುತ್ತಮುತ್ತ ಚಂಡಮಾರುತದ ಭೀತಿ ಇದೆ. ಭಾರತದಲ್ಲಿ ಮುಂಗಾರು ಮಳೆ ಯಾವಾಗ ಮತ್ತು ಹೇಗೆ ಆಗಲಿದೆ ಎಂದು ಹವಾಮಾನ ಮಹಾನಿರ್ದೇಶಕರು ಹೇಳುವ ನೈರುತ್ಯ ಮಾನ್ಸೂನ್ ಮೇ 31 ರ ಸುಮಾರಿಗೆ ಕೇರಳದಲ್ಲಿ ಅಪ್ಪಳಿಸಲಿದೆ. ಈ ಬಾರಿ ಮುಂಗಾರು ಮಳೆ ವಾಡಿಕೆಗಿಂತ ಹೆಚ್ಚು ಕಾಲ ಮುಂಗಾರು ಮಳೆ ಇರುವ ಸಾಧ್ಯತೆ ಇದೆ.
ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಸ್ಥೂಲಕಾಯತೆ ಗಂಭೀರತೆ ಕುರಿತು ಪ್ರಸ್ತಾಪಿಸಿ, ಆರೋಗ್ಯಪೂರ್ಣ ಮತ್ತು…
ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿಯ ಚಿಂಕಾರ ಅರಣ್ಯ ಪ್ರದೇಶ ಗಣಿಗಾರಿಕೆಗೆ ಸೂಕ್ತವಲ್ಲ ಎಂದು ರಾಜ್ಯ…
ಈಗಿನಂತೆ ಫೆಬ್ರವರಿ 28ರಿಂದ ಅಲ್ಲಲ್ಲಿ ಮಳೆಯ ಮುನ್ಸೂಚನೆ ಇದೆ.
ದಕ್ಷಿಣ ಕನ್ನಡದ ಸುಳ್ಯ, ಸುಬ್ರಹ್ಮಣ್ಯ, ಬೆಳ್ತಂಗಡಿ, ಧರ್ಮಸ್ಥಳ ಸುತ್ತಮುತ್ತ ಭಾಗಗಳ ಒಂದೆರಡು ಕಡೆ…
ಹೆಚ್ಚಿನ ಭಾಗಗಳಲ್ಲಿ ಸಂಜೆ, ರಾತ್ರಿ ಮೋಡದ ವಾತಾವರಣದ ಮುನ್ಸೂಚೆನೆ ಇದ್ದು, ಘಟ್ಟದ ಕೆಳಗಿನ…
ಕೊಡಗು ಜಿಲ್ಲೆಯ ಕಕ್ಕಬೆಯ ಕುಂಜಿಲ ಪ್ರದೇಶದಲ್ಲಿ ಮಳೆಯಾಗಿದೆ.