Advertisement
ರಾಜ್ಯ

ಕೇರಳ | ವೆಲ್ಲಯಣಿ ಜೌಗು ಪ್ರದೇಶದ ಪಕ್ಷಿಧಾಮಕ್ಕೆ ಪ್ರವೇಶಿಸಿದ ವಲಸೆ ಹಕ್ಕಿಗಳು | ಪಕ್ಷಿ ಪ್ರಿಯರಿಗೆ ಹಕ್ಕಿ ನೋಡುವ ಕಾತರ |

Share

ಕೇರಳದ ಕೊಚ್ಚಿನ್‌ ನ ವಲಸೆ ಹಕ್ಕಿಗಳು ಪುಂಚಕ್ಕರಿ-ವೆಳ್ಳಾಯಣಿ ಜೌಗು ಪ್ರದೇಶದ ಪಕ್ಷಿಧಾಮಕ್ಕೆ ಮರಳಿದೆ. ವಿಂಗ್ಸ್ ಬರ್ಡ್ಸ್ ಪ್ರೊಟೆಕ್ಷನ್ ಕ್ಲಬ್‌ನ ಸ್ವಯಂಸೇವಕರು ಕೊಚ್ಚಿನ್ ನಗರ ಮೂಲದ ಎನ್‌ಜಿಒ ನೀರ್ತಡಕಂ ಅಡಿಯಲ್ಲಿ ಇತ್ತಿಚೆಗೆ ಪಕ್ಷಿವೀಕ್ಷಣೆಯ ಶಿಬಿರ ಆಯೋಜಿಸಿದ್ದಾರೆ.

Advertisement
Advertisement
Advertisement
Advertisement

ನವೆಂಬರ್ 2021ರ ಪ್ರಾರಂಭದಲ್ಲಿ ಮತ್ತು ಮಾರ್ಚ್ ಕೊನೆಯ ವಲಸೆ ಹಕ್ಕಿಗಳ ಋತುವನ್ನು ವೀಕ್ಷಿಸಲು ನಡೆದ ಅಧಿವೇಶನದಲ್ಲಿ 30 ಕ್ಕೂ ಹೆಚ್ಚು ಜಾತಿಯ ವಲಸೆ ಹಕ್ಕಿಗಳನ್ನು ಗುರುತಿಸಲಾಗಿದೆ. ಪುಂಚಕ್ಕರಿ ಹಲವು ವರ್ಷಗಳಿಂದ ಪಕ್ಷಿ ವೀಕ್ಷಕರು ಮತ್ತು ಛಾಯಾಗ್ರಾಹಕರಿಗೆ ಸ್ವರ್ಗವಾಗಿದ್ದರೂ, ಇತ್ತೀಚಿನ ಅಧ್ಯಯನಗಳ ಪ್ರಕಾರ ವಲಸೆ ಹಕ್ಕಿಗಳು ಮತ್ತು ಅವುಗಳ ಆವಾಸಾಸ್ಥನಗಳು ಅವುಗಳಿಗೆ ಸುರಕ್ಷತೆ ನೀಡುತ್ತಿಲ್ಲ ಎಂದು ನೀರ್ತಡಕಮ್‌ನ ಸಂಸ್ಥಾಪಕ ಮತ್ತು ನಿರ್ದೇಶಕ ಕಿರಣ್ ಎಜೆ ಹೇಳಿದರು.

Advertisement

ಪಕ್ಷಿ ವೀಕ್ಷಕರ ತಂಡದಲ್ಲಿ ಕಿರಣ್ ಎ ಜೆ, ರಾಖೇಶ್ ಎ ಎಸ್, ಅಖಿಲ್ ವೈ, ವಿಪಿನ್ ಸೆಕ್ಕೂರಿ ಮತ್ತು ಗಾಯತ್ತಿ ಅಶೋಕ್ ಇದ್ದರು.  ಈ ಪ್ರದೇಶದಲ್ಲಿ 240 ಜಾತಿಯ ವಲಸೆ ಹಕ್ಕಿಗಳನ್ನು ನೋಡಲಾಗಿದೆ ಎಂದು ಅಧ್ಯಯನಗಳು ಇಲಾಖೆಗೆ ಹಸ್ತಾಂತರಿಸಿದೆ.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ಮಿರರ್‌ ಡೆಸ್ಕ್‌

ಮಿರರ್‌ ಡೆಸ್ಕ್ -  ಮಿರರ್ ನ್ಯೂಸ್‌ ನೆಟ್ವರ್ಕ್‌

Published by
ಮಿರರ್‌ ಡೆಸ್ಕ್‌

Recent Posts

ಕೇಂದ್ರ ಬಜೆಟ್‌ | ರೈತರಿಗೆ ಕಿಸಾನ್ ಕಾರ್ಡ್ ನಿಂದ ಪ್ರಯೋಜನ | ಕೃಷಿ ವಲಯಕ್ಕೆ 137757 ಕೋಟಿ ಅನುದಾನ |

ಕೇಂದ್ರ ಬಜೆಟ್‌ನಲ್ಲಿ ಕೃಷಿ ವಲಯಕ್ಕೆ 1 ಲಕ್ಷದ 37 ಸಾವಿರದ 757 ಕೋಟಿ…

13 hours ago

ಆನೆಗಳ ಚಲನ ವಲನಗಳ ಬಗ್ಗೆ ಸ್ವದೇಶಿ ನಿರ್ಮಿತ ರೇಡಿಯೊ ಕಾಲರ್ ಅಳವಡಿಕೆ | ಅರಣ್ಯ ಸಚಿವ ಈಶ್ವರ್ ಖಂಡ್ರೆ

ಆನೆಗಳ ಸಂಖ್ಯೆಗೆ ಅನುಗುಣವಾಗಿ ಅರಣ್ಯ ಪ್ರದೇಶ ಹೆಚ್ಚಳವಾಗದ ಕಾರಣ ಆನೆ-ಮಾನವ ಸಂಘರ್ಷ ಹೆಚ್ಚುತ್ತಿದೆ.ಜನರ…

13 hours ago

ಹೊಸರುಚಿ | ಪಪ್ಪಾಯ ಹಣ್ಣು ಬರ್ಫಿ

ಹೊಸರುಚಿಯ ಮೂಲಕ ಈ ವಾರ ಪಪಾಯ ಹಣ್ಣು ಬರ್ಫಿಯ ಬಗ್ಗೆ ಹೇಳಿದ್ದಾರೆ ಗೃಹಿಣಿ…

21 hours ago

ಸೀತೆ ಪುನೀತೆಯೆ ? ಮತ್ತೊಮ್ಮೆ ಅಗ್ನಿ ಪರೀಕ್ಷೆಯೇ?

ರಾಮಸೀತೆಯರೊಂದಾಗಿ ಕುಶಲವರಿಗೆ ತಂದೆ ತಾಯಿ ಲಭಿಸಿದ ಘಳಿಗೆಯು ಎಲ್ಲರಿಗೂ ಸಂಭ್ರಮಯೋಗ್ಯವಾಗಿ ಕಾಣುತ್ತದೆ. ಹಾಗಾಗಿ…

24 hours ago

ಎಲ್ಲಾ ಕೃಷಿ ಆದಾಯವನ್ನು ಬ್ಯಾಂಕ್‌ ಉಳಿತಾಯ ಖಾತೆ ಮೂಲಕ ವ್ಯವಹಾರ ಮಾಡಬೇಕು ಏಕೆ..?

ಅಲ್ಪಾವಧಿ ಬೆಳೆ ಸಾಲದ ಬಗ್ಗೆ ಕಳೆದ ವಾರ ತಿಳಿಸಲಾಗಿತ್ತು. ಅದರ ಮುಂದುವರಿದ ಭಾಗವಾಗಿ…

2 days ago

ತುಮಕೂರು ಜಿಲ್ಲೆ | 10 ಬೆಂಬಲ ಬೆಲೆ ಖರೀದಿ ಕೇಂದ್ರಗಳಲ್ಲಿ ನೋಂದಣಿ ಪ್ರಕ್ರಿಯೆ ಆರಂಭ

ಬೆಂಬಲ ಬೆಲೆ ಯೋಜನೆಯಡಿ ರಾಗಿ ಖರೀದಿಸಲು ಈಗಾಗಲೇ ತುಮಕೂರು ಜಿಲ್ಲೆಯಲ್ಲಿ ತೆರೆದಿರುವ 10…

2 days ago