ಕೇರಳದ ಕೊಚ್ಚಿನ್ ನ ವಲಸೆ ಹಕ್ಕಿಗಳು ಪುಂಚಕ್ಕರಿ-ವೆಳ್ಳಾಯಣಿ ಜೌಗು ಪ್ರದೇಶದ ಪಕ್ಷಿಧಾಮಕ್ಕೆ ಮರಳಿದೆ. ವಿಂಗ್ಸ್ ಬರ್ಡ್ಸ್ ಪ್ರೊಟೆಕ್ಷನ್ ಕ್ಲಬ್ನ ಸ್ವಯಂಸೇವಕರು ಕೊಚ್ಚಿನ್ ನಗರ ಮೂಲದ ಎನ್ಜಿಒ ನೀರ್ತಡಕಂ ಅಡಿಯಲ್ಲಿ ಇತ್ತಿಚೆಗೆ ಪಕ್ಷಿವೀಕ್ಷಣೆಯ ಶಿಬಿರ ಆಯೋಜಿಸಿದ್ದಾರೆ.
ನವೆಂಬರ್ 2021ರ ಪ್ರಾರಂಭದಲ್ಲಿ ಮತ್ತು ಮಾರ್ಚ್ ಕೊನೆಯ ವಲಸೆ ಹಕ್ಕಿಗಳ ಋತುವನ್ನು ವೀಕ್ಷಿಸಲು ನಡೆದ ಅಧಿವೇಶನದಲ್ಲಿ 30 ಕ್ಕೂ ಹೆಚ್ಚು ಜಾತಿಯ ವಲಸೆ ಹಕ್ಕಿಗಳನ್ನು ಗುರುತಿಸಲಾಗಿದೆ. ಪುಂಚಕ್ಕರಿ ಹಲವು ವರ್ಷಗಳಿಂದ ಪಕ್ಷಿ ವೀಕ್ಷಕರು ಮತ್ತು ಛಾಯಾಗ್ರಾಹಕರಿಗೆ ಸ್ವರ್ಗವಾಗಿದ್ದರೂ, ಇತ್ತೀಚಿನ ಅಧ್ಯಯನಗಳ ಪ್ರಕಾರ ವಲಸೆ ಹಕ್ಕಿಗಳು ಮತ್ತು ಅವುಗಳ ಆವಾಸಾಸ್ಥನಗಳು ಅವುಗಳಿಗೆ ಸುರಕ್ಷತೆ ನೀಡುತ್ತಿಲ್ಲ ಎಂದು ನೀರ್ತಡಕಮ್ನ ಸಂಸ್ಥಾಪಕ ಮತ್ತು ನಿರ್ದೇಶಕ ಕಿರಣ್ ಎಜೆ ಹೇಳಿದರು.
ಪಕ್ಷಿ ವೀಕ್ಷಕರ ತಂಡದಲ್ಲಿ ಕಿರಣ್ ಎ ಜೆ, ರಾಖೇಶ್ ಎ ಎಸ್, ಅಖಿಲ್ ವೈ, ವಿಪಿನ್ ಸೆಕ್ಕೂರಿ ಮತ್ತು ಗಾಯತ್ತಿ ಅಶೋಕ್ ಇದ್ದರು. ಈ ಪ್ರದೇಶದಲ್ಲಿ 240 ಜಾತಿಯ ವಲಸೆ ಹಕ್ಕಿಗಳನ್ನು ನೋಡಲಾಗಿದೆ ಎಂದು ಅಧ್ಯಯನಗಳು ಇಲಾಖೆಗೆ ಹಸ್ತಾಂತರಿಸಿದೆ.
ಈಗಿನಂತೆ ಮೇ 22ರ ಅಂದಾಜು ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಂತಹ ತಿರುವಿಕೆ ಉಂಟಾಗುವ ಲಕ್ಷಣಗಳಿವೆ.
''ವಿಶ್ವದ ಅಭಿವೃದ್ಧಿ ಹೊಂದಿದ ದೇಶಗಳು ಇದೀಗ ಭಾರತದೊಂದಿಗೆ(India) ಚಲನಶೀಲತೆ ಒಪ್ಪಂದಗಳನ್ನು(Mobility Agreement) ಮಾಡಿಕೊಳ್ಳಲು…
ಬರದಿಂದ(Drought) ತತ್ತರಿಸಿದ್ದ ರಾಜ್ಯದ ಜನತೆಗೆ ವರುಣ(Rain) ತಂಪೆರೆದಿದ್ದಾನೆ. ರೈತರ(Farmer) ಮೊಗದಲ್ಲಿ ಮಂದಹಾಸ ಮೂಡಿದೆ.…
ಏನೇ ಆಗಲಿ ಸತ್ಯದ ಹುಡುಕಾಟ ಮಾತ್ರ ನಿರಂತರವಾಗಿರಲಿ...... ಸತ್ಯದಲ್ಲಿಯೂ ಹಲವಾರು ಆಯಾಮಗಳಿವೆ.
ಮುಕೇಶ್ ಅಂಬಾನಿ(Mukesh Ambani), ರಿಲಯನ್ಸ್ ಇಂಡಸ್ಟ್ರೀಸ್(Reliance Industries) ಮುಖ್ಯಸ್ಥ, ನಮ್ಮ ದೇಶ ಮತ್ತು…
ರಾಜ್ಯದಲ್ಲಿ ಬರಗಾಲ(Drought) ತಾಂಡವವಾಡುತ್ತಿದೆ. ಕೆಲವೆಡೆ ಕಳೆದ ದಿನಗಳಿಂದ ಮಳೆಯಾಗುತ್ತಿದೆ(Rain). ಉತ್ತರ ಕರ್ನಾಟಕ ಹಾಗೂ…