ಕೇರಳದ ಕೊಚ್ಚಿನ್ ನ ವಲಸೆ ಹಕ್ಕಿಗಳು ಪುಂಚಕ್ಕರಿ-ವೆಳ್ಳಾಯಣಿ ಜೌಗು ಪ್ರದೇಶದ ಪಕ್ಷಿಧಾಮಕ್ಕೆ ಮರಳಿದೆ. ವಿಂಗ್ಸ್ ಬರ್ಡ್ಸ್ ಪ್ರೊಟೆಕ್ಷನ್ ಕ್ಲಬ್ನ ಸ್ವಯಂಸೇವಕರು ಕೊಚ್ಚಿನ್ ನಗರ ಮೂಲದ ಎನ್ಜಿಒ ನೀರ್ತಡಕಂ ಅಡಿಯಲ್ಲಿ ಇತ್ತಿಚೆಗೆ ಪಕ್ಷಿವೀಕ್ಷಣೆಯ ಶಿಬಿರ ಆಯೋಜಿಸಿದ್ದಾರೆ.
ನವೆಂಬರ್ 2021ರ ಪ್ರಾರಂಭದಲ್ಲಿ ಮತ್ತು ಮಾರ್ಚ್ ಕೊನೆಯ ವಲಸೆ ಹಕ್ಕಿಗಳ ಋತುವನ್ನು ವೀಕ್ಷಿಸಲು ನಡೆದ ಅಧಿವೇಶನದಲ್ಲಿ 30 ಕ್ಕೂ ಹೆಚ್ಚು ಜಾತಿಯ ವಲಸೆ ಹಕ್ಕಿಗಳನ್ನು ಗುರುತಿಸಲಾಗಿದೆ. ಪುಂಚಕ್ಕರಿ ಹಲವು ವರ್ಷಗಳಿಂದ ಪಕ್ಷಿ ವೀಕ್ಷಕರು ಮತ್ತು ಛಾಯಾಗ್ರಾಹಕರಿಗೆ ಸ್ವರ್ಗವಾಗಿದ್ದರೂ, ಇತ್ತೀಚಿನ ಅಧ್ಯಯನಗಳ ಪ್ರಕಾರ ವಲಸೆ ಹಕ್ಕಿಗಳು ಮತ್ತು ಅವುಗಳ ಆವಾಸಾಸ್ಥನಗಳು ಅವುಗಳಿಗೆ ಸುರಕ್ಷತೆ ನೀಡುತ್ತಿಲ್ಲ ಎಂದು ನೀರ್ತಡಕಮ್ನ ಸಂಸ್ಥಾಪಕ ಮತ್ತು ನಿರ್ದೇಶಕ ಕಿರಣ್ ಎಜೆ ಹೇಳಿದರು.
ಪಕ್ಷಿ ವೀಕ್ಷಕರ ತಂಡದಲ್ಲಿ ಕಿರಣ್ ಎ ಜೆ, ರಾಖೇಶ್ ಎ ಎಸ್, ಅಖಿಲ್ ವೈ, ವಿಪಿನ್ ಸೆಕ್ಕೂರಿ ಮತ್ತು ಗಾಯತ್ತಿ ಅಶೋಕ್ ಇದ್ದರು. ಈ ಪ್ರದೇಶದಲ್ಲಿ 240 ಜಾತಿಯ ವಲಸೆ ಹಕ್ಕಿಗಳನ್ನು ನೋಡಲಾಗಿದೆ ಎಂದು ಅಧ್ಯಯನಗಳು ಇಲಾಖೆಗೆ ಹಸ್ತಾಂತರಿಸಿದೆ.
ಪವರ್ ಸ್ಪ್ರೇಯರ್ ಸಮಸ್ಯೆಯ ಅನುಭವದ ಮೂಲಕ E20 ಪೆಟ್ರೋಲ್ನ ಪರಿಣಾಮಗಳ ಬಗ್ಗೆ ಪ್ರಶ್ನೆ…
ಮ್ಯಾನ್ಮಾರ್ನಿಂದ ಅಕ್ರಮ ಅಡಿಕೆ ಸಾಗಾಟ ಮಾಡಿ ₹1,500 ಕೋಟಿ ಹಣ ವರ್ಗಾವಣೆ ನಡೆಸಿದ…
ಮಹಾರಾಷ್ಟ್ರದಲ್ಲಿ ತಡೆಹಿಡಿದಿರುವ 50ಕ್ಕೂ ಹೆಚ್ಚು ಅಡಿಕೆ ಲಾರಿಗಳನ್ನು ಬಿಡುಗಡೆ ಮಾಡುವಂತೆ ಫಡ್ನವೀಸ್ಗೆ ಅಡಿಕೆ…
ಭಾರೀ ಮಳೆ ಹಿನ್ನೆಲೆಯಲ್ಲಿ ಜುಲೈ 8ರಂದು ರಾಜ್ಯದ ಹಲವು ಜಿಲ್ಲೆಗಳ ಶಾಲೆ-ಕಾಲೇಜುಗಳಿಗೆ ರಜೆ…
2026-27ರ ಮುಂಗಾರು ಬೆಳೆ ಸಮೀಕ್ಷೆಗೆ ಚಾಲನೆ; ರೈತರು ಮೊಬೈಲ್ ಆ್ಯಪ್ ಮೂಲಕವೇ ಬೆಳೆ…
ಮಾಣಿ–ಸಂಪಾಜೆ ರಾಷ್ಟ್ರೀಯ ಹೆದ್ದಾರಿ ದುರಸ್ತಿಗೆ ಕೇಂದ್ರದಿಂದ ₹49.22 ಕೋಟಿ ವಿಶೇಷ ಅನುದಾನ ಮಂಜೂರು.…