ನಮೋ ಮತ್ತೊಮ್ಮೆ

May 23, 2019
4:52 PM

ದೇಶದಲ್ಲಿ  ನರೇಂದ್ರ ಮೋದಿ ಸರಕಾರ ಮತ್ತೆ ಗೆಲುವು ಕಂಡಿದೆ, ಈ ಬಗ್ಗೆ ಅಶ್ವಿನಿ ಅವರು ಕವನ ಬರೆದಿದ್ದಾರೆ…….

Advertisement
Advertisement

 

ಗೆಲುವೆಂದರೆ ಸಂತೋಷ, ಗೆಲುವೆಂದರೆ ನಗು,

ಗೆಲುವೆಂದರೆ ಪರಿಶ್ರಮ, ಗೆಲುವೆಂದರೆ ಕೆಲಸ,

ಗೆಲುವೆಂದರೆ ಜಾಣ್ಮೆ, ಗೆಲುವೆಂದರೆ ಅದೃಷ್ಟ.

Advertisement
ಗೆದ್ದರೆ ಹೀಗೆ ಗೆಲ್ಲಬೇಕು,
ಮತ್ತೆ ಮತ್ತೆ ಬೆನ್ನು ತಟ್ಟುವಂತಿರಬೇಕು,
ಕೊಟ್ಟ ಏಟುಗಳು  ಒಂದೇ ಎರಡೇ ,ಯಾವುದಕ್ಕೂ ಲೆಕ್ಕವಿಲ್ಲ
ಕೆಲಸವೊಂದೇ ತನ್ನ ಗುರಿ, ಭಾರತಾದಂಬೆಯ
ಸೇವೆಗೇ ತನ್ನ ಬಾಳು ಸಮರ್ಪಿತ ಎಂದ ನಾಯಕನಿಗೇ ಒಮ್ಮತದ ಗೆಲುವು
ಈ ಗೆಲುವು ಮೋದಿಯ ಗೆಲುವು,
ಈ ಗೆಲುವು ದೇಶ ಪ್ರೇಮದ  ಗೆಲುವು
ಈ ಗೆಲುವು ಬದ್ಧತೆಗೆ ಸಿಕ್ಕ ಗೆಲುವು
ಜಗದಗಲಕೆ  ಹರಡಲಿ ಭಾರತದ ಕೀರ್ತಿ
ಇರಲಿ ಮೋದಿಗೆ ಪೂರ್ಣ ಸಹಕಾರ
ಭಾರತದ ಹೆಮ್ಮೆಯ ಪುತ್ರನಿಗೊಂದು ಅಭಿನಂದನೆ

Advertisement

Advertisement

Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

ಪತ್ರಿಕೋದ್ಯಮ ಪದವೀಧರೆ, ಲೇಖಕಿ ಗೃಹಿಣಿ,

ಇದನ್ನೂ ಓದಿ

58ನೇ ಜ್ಞಾನಪೀಠ ಪ್ರಶಸ್ತಿ  ಪ್ರದಾನ | ಜಗದ್ಗುರು ರಾಮಭದ್ರಾಚಾರ್ಯ ಅವರಿಗೆ ಜ್ಞಾನಪೀಠ ಪ್ರಶಸ್ತಿ ಪ್ರದಾನ
May 17, 2025
10:22 PM
by: The Rural Mirror ಸುದ್ದಿಜಾಲ
ಪ್ರಶ್ನೆಗಳಿಗೆ ಉತ್ತರ ಕೊಡಬೇಕಾದವರು ಕೊಡದಿದ್ದರೆ ಏನು ಮಾಡುವುದು..?
January 15, 2025
6:35 AM
by: ದ ರೂರಲ್ ಮಿರರ್.ಕಾಂ
ಸಂಸ್ಕೃತ ಕೈಬಿಟ್ಟರೆ ಕನ್ನಡಕ್ಕೇ ನಷ್ಟ  | ಹಿರಿಯ ಸಾಹಿತಿ ಡಾ. ಎಸ್.ಎಲ್.ಭೈರಪ್ಪ ಅಭಿಪ್ರಾಯ
January 12, 2025
9:20 PM
by: The Rural Mirror ಸುದ್ದಿಜಾಲ
ಡಿ.31 ರಂದು ವಳಲಂಬೆಯಲ್ಲಿ ಯಕ್ಷಗಾನ | ಕಲಾವಿದ ಸಿದ್ದಕಟ್ಟೆ ಸದಾಶಿವ ಶೆಟ್ಟಿಗಾರ್ ಅವರಿಗೆ ಗೌರವಾರ್ಪಣೆ |
December 28, 2024
7:25 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror

Join Our Group