ಪಯಣ

July 31, 2019
10:00 AM
ನೆನಪುಗಳೇ ಕಾಡಬೇಡಿ ಹೀಗೆ ನನ್ನ
ಕಾಡಿಸಿ ಪೀಡಿಸಿ ಹುಚ್ಚನಾಗಿಸಬೇಡಿ
ನೊಂದು ಬೆಂದು ಬಸವಳಿದು
ಮರಣಶಯ್ಯೆಯಲಿ ಮಲಗುವಂತೆ ಮಾಡಬೇಡಿ
ನೋಯುತ್ತಾ, ನಲುಗುತ್ತಾ
ಕಣ್ಣೀರಲಿ ಕಳೆವ ಆಶೆ ನನಗಿಲ್ಲ
ಓ ನೆನಪುಗಳೇ ಮತ್ತೆ ಮತ್ತೆ ಕಾಡಬೇಡಿ
ಕೊನೆಯ ಪಯಣದಲ್ಲಿ ನಸುನಗುವ ಚೆಲ್ಲಿ
ಕಣ್ಮರೆಯಾಗುವ ಆಸೆ ನನಗೆ
ನೆನಪುಗಳೇ ಕಣ್ಮುಚ್ಚಿ ಬಿಡುವೆ ನೆಮ್ಮದಿಯಲಿ
ತುಸುಕಾಲ ಮರೆಯಾಗಿ ಬಿಡಿ
ಪಯಣವ ಬೆಳೆಸುವೆ ದಿಗಂತದೆಡೆಗೆ
ನೋವು ನಲಿವಿನಾಚೆಗಿನ ಅನಂತ ಹರುಷದೆಡೆಗೆ

Advertisement
Advertisement
Advertisement
Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ಅಪೂರ್ವಚೇತನ್ ಪೆರಂದೋಡಿ

ಶಿಕ್ಷಕಿ

ಇದನ್ನೂ ಓದಿ

ಸಸ್ಯ ಪರಿಚಯ | ಕರ್ಲೆಂಕಿ
June 20, 2025
11:18 PM
by: ಜಯಲಕ್ಷ್ಮಿ ದಾಮ್ಲೆ
ಏಕೆ ಕೆಲವು ಹಿಂಡಿ ದನಗಳಿಗೆ ಹಿಡಿಸುವುದಿಲ್ಲ…?
June 19, 2025
9:51 PM
by: ಎ ಪಿ ಸದಾಶಿವ ಮರಿಕೆ
ಸಹಕಾರಿ ಸಂಸ್ಥೆಗಳ ಮೂಲಕ ಹಲಸಿನ ಮೌಲ್ಯ ವರ್ಧನೆ ಸಾಧ್ಯವೇ?
June 19, 2025
11:42 AM
by: ಡಾ|ವಿಘ್ನೇಶ್ವರ ಭಟ್‌ ವರ್ಮುಡಿ
ಮಲೆನಾಡಿನಲ್ಲಿ “ಭಾರಿ” ಮಳೆಯ ದಿನದಲ್ಲಿ ಶಾಲೆಗೆ ರಜೆ ಕೊಡುವರಾರು…!?
June 19, 2025
6:38 AM
by: ಪ್ರಬಂಧ ಅಂಬುತೀರ್ಥ

You cannot copy content of this page - Copyright -The Rural Mirror

Join Our Group