ಭರತ ಭೂಮಿ.. ನಮಗೆ ತಾಯಿ

May 10, 2020
10:38 PM

ಭರತ ಭೂಮಿ ನಮಗೆ ತಾಯಿ
ನಮ್ಮ ಕನಸು ಅದುವೆ ತಾನೆ
ಜೀವರಾಶಿ ಕಣವು ಎಲ್ಲ ಒಂದೆ ಅಲ್ಲವೆ

Advertisement
Advertisement

ಮಾತೆ ಮುನಿಸೊ ಮೊದಲು ನಾವು
ಮನಸು ನೀಡಿ ಹೊಲಸು ತೊಳೆದು
ಪಾಪ ತೊಳೆವ ಪುಣ್ಯ ಒಂದೆ ಅಲ್ಲವೆ

ಮೂರು ಹೊತ್ತು ಸೂರಿಗಾಗಿ
ಮನವ ಮಿಡಿಯೊ ಹೃದಯಕಾಗಿ
ನಾಡು ನುಡಿಯೆ ಎಲ್ಲ ಒಂದೆ ಅಲ್ಲವೆ

ಬದುಕ ನೀಡಿ ಬೆಳೆಸೊ ತಾಯಿ
ಉಳಿಸೊ ನೆಲವ ಬದುಕಿಗಾಗಿ
ಮರೆತಿರೇಕೆ ಎಲ್ಲ ನೆಲವು ಒಂದೆ ಅಲ್ಲವೆ

ಹುಟ್ಟು ಸಾವು ಸಹಜ ತಾನೆ
ತೊರಬೇಕು ನೋಡಿ ಪ್ರೀತಿಗಾಗಿ
ಬಾಳಬೇಕು ಎಲ್ಲ ಕೂಡಿ ಒಂದೆ ಅಲ್ಲವೆ

Advertisement

# ರೇಣುಕಾ ರಮೇಶ ನಾವಲಗಿ
ಕೆ ವಿ ಜಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ, ಸುಳ್ಯ 

Advertisement

Advertisement

Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

58ನೇ ಜ್ಞಾನಪೀಠ ಪ್ರಶಸ್ತಿ  ಪ್ರದಾನ | ಜಗದ್ಗುರು ರಾಮಭದ್ರಾಚಾರ್ಯ ಅವರಿಗೆ ಜ್ಞಾನಪೀಠ ಪ್ರಶಸ್ತಿ ಪ್ರದಾನ
May 17, 2025
10:22 PM
by: The Rural Mirror ಸುದ್ದಿಜಾಲ
ಪ್ರಶ್ನೆಗಳಿಗೆ ಉತ್ತರ ಕೊಡಬೇಕಾದವರು ಕೊಡದಿದ್ದರೆ ಏನು ಮಾಡುವುದು..?
January 15, 2025
6:35 AM
by: ದ ರೂರಲ್ ಮಿರರ್.ಕಾಂ
ಸಂಸ್ಕೃತ ಕೈಬಿಟ್ಟರೆ ಕನ್ನಡಕ್ಕೇ ನಷ್ಟ  | ಹಿರಿಯ ಸಾಹಿತಿ ಡಾ. ಎಸ್.ಎಲ್.ಭೈರಪ್ಪ ಅಭಿಪ್ರಾಯ
January 12, 2025
9:20 PM
by: The Rural Mirror ಸುದ್ದಿಜಾಲ
ಡಿ.31 ರಂದು ವಳಲಂಬೆಯಲ್ಲಿ ಯಕ್ಷಗಾನ | ಕಲಾವಿದ ಸಿದ್ದಕಟ್ಟೆ ಸದಾಶಿವ ಶೆಟ್ಟಿಗಾರ್ ಅವರಿಗೆ ಗೌರವಾರ್ಪಣೆ |
December 28, 2024
7:25 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror

Join Our Group