ಸರಕಾರಿ ಶಾಲೆಗೆ ಹೊಳಪು ನೀಡಿದ ಯುವ ಬ್ರಿಗೇಡ್ ಸದಸ್ಯರು

November 5, 2019
3:22 PM

ವೀಕೆಂಡ್ ಬಂದರೆ ಅಬ್ಬಾ….!! ಈ ದಿನ ಮನಸ್ಸು ನಿರಾಳ ಎಂದು ಅಂದುಕೊಳ್ಳುತ್ತಾ ಶಾಪಿಂಗ್ ಗೆ ಹೋಗುವುದು, ಆರಾಮವಾಗಿ ನಿದ್ದೆ ಮಾಡುವುದು , ಟೂರ್ ಟ್ರಿಪ್ ಹೋಗುವುದು, ಮಜಾ ಉಡಾಸಿಕೊಳ್ಳುವ ಯುವಜನತೆಯೆ ಹೆಚ್ಚು. ಆದರೆ ಯುವಬ್ರಿಗೆಡ್ ಹಾಗಲ್ಲ.

Advertisement
Advertisement

Advertisement

ಈ ಯುವಕರ ತಂಡ ರಜೆ, ವೀಕೆಂಡ್ ಬಂದ ತಕ್ಷಣ ಕೈಯಲ್ಲಿ ಒಂದು ಕತ್ತಿ ಹೆಗಲಿಗೊಂದು ಹಾರೆ ಪಿಕ್ಕಾಸು ಹಿಡಿದುಕೊಂಡು ತಮ್ಮ ಸುತ್ತಲಿನ ಪರಿಸರದ ಸ್ವಚ್ಛತಾ ಆಗಿರಬಹುದು, ಬಡವರ ಆಶೋತ್ತರಗಳ ಈಡೇರಿಕೆಗೆ , ಪ್ರಕೃತಿ ವಿಕೋಪಗಳು ಮುಂತಾದ ತೊಂದರೆಗಳಾದಲ್ಲಿ ತಕ್ಷಣ ಧಾವಿಸುತ್ತಾರೆ. ಈ ರೀತಿಯ ಉತ್ತಮವಾದ ಕೆಲಸ ಸುಳ್ಯ ಯುವ ಬ್ರಿಗೇಡ್ ತಂಡ ಮಾಡಿದೆ. ಸುಳ್ಯ ಶಾಂತಿನಗರದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಸಂಪೂರ್ಣವಾಗಿ ಪೈಂಟಿಗ್ ಮಾಡುವ ಮೂಲಕ ಶಾಲೆಗೆ ಹೊಸ ಹೊಳಪು ನೀಡಿದೆ. ಸುಳ್ಯ ಯುವ ಬ್ರಿಗೇಡ್ ತಂಡವು ಹಲವಾರು ಸಮಾಜ ಮುಖಿ ಕಾರ್ಯಗಳನ್ನು ಮಾಡುತ್ತಲೆ ಬಂದಿದೆ.

( ಭಾಸ್ಕರ ಜೋಗಿಬೆಟ್ಟು ಅವರು ಬರೆದ ಬರಹ)

Advertisement

 

Advertisement
Advertisement
Advertisement

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಮಲೆನಾಡು ಕಳೆದು ಹೋಗಿದೆ….! | ಯಾರಾದರೂ “ಮಲೆನಾಡಿಗೆ” ಈ ಮೊದಲಿನ “ಮಳೆಗಾಲ” ತಂದು ಕೊಡುವಿರಾ…. !
May 7, 2024
11:33 AM
by: ಪ್ರಬಂಧ ಅಂಬುತೀರ್ಥ
Karnataka Weather | 07-05-2024 | ಮಳೆಯ ಸೂಚನೆ ಬಂದೇ ಬಿಟ್ಟಿದೆ |ಹಲವು ಕಡೆ ಗುಡುಗು-ಸಿಡಿಲು ಇರಬಹುದು, ಇರಲಿ ಎಚ್ಚರಿಕೆ |
May 7, 2024
11:08 AM
by: ಸಾಯಿಶೇಖರ್ ಕರಿಕಳ
ಆಹಾರ ಬದಲಾವಣೆಯಿಂದ ವಾತಾವರಣದ ತಾಪಮಾನ ಏರಿಕೆಯ ಸಮಸ್ಯೆಗೂ ಪರಿಹಾರ…! | ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಡಾ.ಖಾದರ್ ಪ್ರತಿಪಾದನೆ |
May 7, 2024
7:00 AM
by: ಮಹೇಶ್ ಪುಚ್ಚಪ್ಪಾಡಿ
Karnataka Weather | 06-05-2024 | ಮೋಡದ ವಾತಾವರಣ | ಅಲ್ಲಲ್ಲಿ ಮಳೆ ಹತ್ತಿರವಾಯ್ತು… |
May 6, 2024
11:07 AM
by: ಸಾಯಿಶೇಖರ್ ಕರಿಕಳ

You cannot copy content of this page - Copyright -The Rural Mirror