ಸುಬ್ರಹ್ಮಣ್ಯ: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದ ಕುಮಾರಧಾರ ನದಿತೀರದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ ವತಿಯಿಂದ ಮಕರಸಂಕ್ರಾತಿ ಉತ್ಸವ ಪ್ರಯುಕ್ತ ಕುಮಾರಧಾರ ನದಿ ಪೂಜನಾ ಕಾಯ೯ಕ್ರಮ ನಡೆಯಿತು.
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸುಳ್ಯತಾಲೂಕು ಸಂಘಚಾಲಕ ಚಂದ್ರಶೇಖರ ತಳೂರು ಬೌದ್ದಿಕ್ ನಡೆಸಿಕೊಟ್ಟರು. ಸ್ಥಳೀಯ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾಯ೯ಕತ೯ರು ಉಪಸ್ಥಿತರಿದ್ದರು. ಧಾರಾರತಿ ಎಂಬ ಕುಮಾರಧಾರ ನದಿ ಪೂಜೆಯು ದಿಪಾಲಂಕಾರಗಳಿಂದ ವಿಶೇಷ ಗಮನ ಸೆಳೆಯಿತು.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel