ನಮೋ ಮತ್ತೊಮ್ಮೆ

May 23, 2019
4:52 PM
Advertisement

ದೇಶದಲ್ಲಿ  ನರೇಂದ್ರ ಮೋದಿ ಸರಕಾರ ಮತ್ತೆ ಗೆಲುವು ಕಂಡಿದೆ, ಈ ಬಗ್ಗೆ ಅಶ್ವಿನಿ ಅವರು ಕವನ ಬರೆದಿದ್ದಾರೆ…….

Advertisement
Advertisement
Advertisement

 

Advertisement

ಗೆಲುವೆಂದರೆ ಸಂತೋಷ, ಗೆಲುವೆಂದರೆ ನಗು,

ಗೆಲುವೆಂದರೆ ಪರಿಶ್ರಮ, ಗೆಲುವೆಂದರೆ ಕೆಲಸ,

Advertisement

ಗೆಲುವೆಂದರೆ ಜಾಣ್ಮೆ, ಗೆಲುವೆಂದರೆ ಅದೃಷ್ಟ.

ಗೆದ್ದರೆ ಹೀಗೆ ಗೆಲ್ಲಬೇಕು,
ಮತ್ತೆ ಮತ್ತೆ ಬೆನ್ನು ತಟ್ಟುವಂತಿರಬೇಕು,
ಕೊಟ್ಟ ಏಟುಗಳು  ಒಂದೇ ಎರಡೇ ,ಯಾವುದಕ್ಕೂ ಲೆಕ್ಕವಿಲ್ಲ
ಕೆಲಸವೊಂದೇ ತನ್ನ ಗುರಿ, ಭಾರತಾದಂಬೆಯ
ಸೇವೆಗೇ ತನ್ನ ಬಾಳು ಸಮರ್ಪಿತ ಎಂದ ನಾಯಕನಿಗೇ ಒಮ್ಮತದ ಗೆಲುವು
ಈ ಗೆಲುವು ಮೋದಿಯ ಗೆಲುವು,
ಈ ಗೆಲುವು ದೇಶ ಪ್ರೇಮದ  ಗೆಲುವು
ಈ ಗೆಲುವು ಬದ್ಧತೆಗೆ ಸಿಕ್ಕ ಗೆಲುವು
ಜಗದಗಲಕೆ  ಹರಡಲಿ ಭಾರತದ ಕೀರ್ತಿ
ಇರಲಿ ಮೋದಿಗೆ ಪೂರ್ಣ ಸಹಕಾರ
ಭಾರತದ ಹೆಮ್ಮೆಯ ಪುತ್ರನಿಗೊಂದು ಅಭಿನಂದನೆ
Advertisement
Advertisement

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

ಪತ್ರಿಕೋದ್ಯಮ ಪದವೀಧರೆ, ಲೇಖಕಿ ಗೃಹಿಣಿ,

ಇದನ್ನೂ ಓದಿ

ಕಗ್ಗದ ಬೆಳಕು | “ಎಲ್ಲರೊಳಗೊಂದಾಗು” ಕೃತಿ ಲೋಕಾರ್ಪಣೆ |
April 1, 2024
9:19 AM
by: ದ ರೂರಲ್ ಮಿರರ್.ಕಾಂ
ಸುಳ್ಯದ ಸಾಯಿಶೃತಿ ಅವರಿಗೆ ‘MISS WORLD INTERNATIONAL INDIA’ ಸೆಕೆಂಡ್ ರನ್ನರ್ ಅಪ್ಅವಾರ್ಡ್
February 28, 2024
11:13 PM
by: ದ ರೂರಲ್ ಮಿರರ್.ಕಾಂ
ರಾಜ್ಯದ ಕನ್ನಡ ಮತ್ತು ಸಂಸ್ಕೃತಿ ಏಳಿಗೆ ಹಾಗೂ ಉಳಿವಿಗಾಗಿ ಸಿಎಂ ಸಿದ್ದರಾಮಯ್ಯ ಬಜೆಟ್‌ನಲ್ಲಿ ದಕ್ಕಿದ್ದೇನು..?
February 16, 2024
1:15 PM
by: The Rural Mirror ಸುದ್ದಿಜಾಲ
ಗುತ್ತಿಗಾರಿನಲ್ಲಿ ನಾಡಗೀತೆ ಗಾಯನ ಸ್ಫರ್ಧೆ | ಕ್ರಿಯಾಶೀಲ ಚಟುವಟಿಕೆಗಳ ಮೂಲಕ ಕನ್ನಡ ಬೆಳೆಸೋಣ – ಚಂದ್ರಶೇಖರ ಪೇರಾಲು |
January 5, 2024
6:57 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror