ಪಯಣ

July 31, 2019
10:00 AM
ನೆನಪುಗಳೇ ಕಾಡಬೇಡಿ ಹೀಗೆ ನನ್ನ
ಕಾಡಿಸಿ ಪೀಡಿಸಿ ಹುಚ್ಚನಾಗಿಸಬೇಡಿ
ನೊಂದು ಬೆಂದು ಬಸವಳಿದು
ಮರಣಶಯ್ಯೆಯಲಿ ಮಲಗುವಂತೆ ಮಾಡಬೇಡಿ
ನೋಯುತ್ತಾ, ನಲುಗುತ್ತಾ
ಕಣ್ಣೀರಲಿ ಕಳೆವ ಆಶೆ ನನಗಿಲ್ಲ
ಓ ನೆನಪುಗಳೇ ಮತ್ತೆ ಮತ್ತೆ ಕಾಡಬೇಡಿ
ಕೊನೆಯ ಪಯಣದಲ್ಲಿ ನಸುನಗುವ ಚೆಲ್ಲಿ
ಕಣ್ಮರೆಯಾಗುವ ಆಸೆ ನನಗೆ
ನೆನಪುಗಳೇ ಕಣ್ಮುಚ್ಚಿ ಬಿಡುವೆ ನೆಮ್ಮದಿಯಲಿ
ತುಸುಕಾಲ ಮರೆಯಾಗಿ ಬಿಡಿ
ಪಯಣವ ಬೆಳೆಸುವೆ ದಿಗಂತದೆಡೆಗೆ
ನೋವು ನಲಿವಿನಾಚೆಗಿನ ಅನಂತ ಹರುಷದೆಡೆಗೆ
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಅಪೂರ್ವಚೇತನ್ ಪೆರಂದೋಡಿ

ಶಿಕ್ಷಕಿ

ಇದನ್ನೂ ಓದಿ

ಗ್ರಾಮೀಣ ಮೌಲ್ಯಗಳು ಮತ್ತು ನಗರ ಜೀವನ – ಸಮತೋಲನವೇ ನಿಜವಾದ ಮಾರ್ಗ!
April 18, 2026
7:28 AM
by: ಕುಮಾರಸುಬ್ರಹ್ಮಣ್ಯ ಮುಳಿಯಾಲ
ಹೊಸರುಚಿ – ಎಳೆಯ ಹಲಸಿನ ಕಾಯಿ ಬಾಲ್ : ಕರಕರಾ, ರುಚಿಕರ ಮತ್ತು ಆರೋಗ್ಯಕರ ಸ್ನ್ಯಾಕ್
April 11, 2026
6:16 PM
by: ದಿವ್ಯ ಮಹೇಶ್
ಕುಟುಂಬದಲ್ಲೇ ಆರೋಗ್ಯದ ಬೀಜ – ಕುಟುಂಬದಲ್ಲಿ ಆರೋಗ್ಯಕರ ಅಭ್ಯಾಸಗಳ ಬೆಳವಣಿಗೆ
April 10, 2026
6:11 PM
by: ಕುಮಾರಸುಬ್ರಹ್ಮಣ್ಯ ಮುಳಿಯಾಲ
ಸಾರ್ವಜನಿಕ ಸ್ಥಳಗಳಲ್ಲಿ ಶಿಸ್ತು ಮತ್ತು ನಾಗರಿಕ ಸಂಸ್ಕೃತಿ – ಸಮಾಜದ ನಿಜವಾದ ಅಳತೆ
April 5, 2026
9:00 AM
by: ಕುಮಾರಸುಬ್ರಹ್ಮಣ್ಯ ಮುಳಿಯಾಲ

You cannot copy content of this page - Copyright -The Rural Mirror