ಸುಳ್ಯ: ಅಜ್ಜಾವರ ಶಾಲೆಯಲ್ಲಿ ಎಸ್ ಕೆ ಎಸ್ ಎಸ್ ಎಫ್ ಸುಳ್ಯ ವಲಯ ವಿಖಾಯ ತಂಡದಿಂದ ಅಕ್ಷರ ದಾಸೋಹ ಕೊಠಡಿ ಸೋರಿಕೆಯನ್ನು ಶೀಟ್ ಹಾಕಿ ತಾತ್ಕಾಲಿಕ ಪರಿಹಾರ , ಮುಂಭಾಗದ ಜಗುಲಿ ಗೆ ಕಾಂಕ್ರೀಟ್ , ಕುಡಿಯುವ ನೀರಿನ ಟ್ಯಾಂಕ್ ಕ್ಲಿನಿಂಗ್ , ನಿಂತ ನೀರನ್ನು ನಿರ್ಮೂಲನೆ , ಶಾಲಾ ಪರಿಸರ ಸ್ವಚತೆ ಸೇರಿದಂತೆ ಹಲವು ಶ್ರಮ ಸೇವೆಯಲ್ಲಿ ಮೇಸ್ತ್ರೀ ಕೆಲಸ , ಇನ್ನಿತರೆ ಕೆಲಸ ಕಾರ್ಯದಲ್ಲಿ ನಿರತರಾಗಿದ್ದರು
ವಿಖಾಯ ತಂಡದಲ್ಲಿ ಸುಳ್ಯ ವಿಖಾಯ ತಂಡದ ಅಜ್ಜಾವರ, ಸುಳ್ಯ, ಬೆಳ್ಳಾರೆ ಕ್ಲಸ್ಟರ್ ವಿಖಾಯ ಸ್ವಯಂಸೇವಕರು ಭಾಗವಹಿಸಿದರು
ಯಕ್ಷ ಕಲಾಭಿಮಾನಿ ಮಿತ್ರರು ಎಲಿಮಲೆ-ಗುತ್ತಿಗಾರು ಇವರ ವತಿಯಿಂದ ಕಲಾವಿದ ಉಮೇಶ್ ಶೆಟ್ಟಿ ಉಬರಡ್ಕ…
ಗ್ರಾಮೀಣ ಭಾಗದ ನಂಬಿಕೆಗಳು ಮಾನಸಿಕವಾಗಿ ಹೆಚ್ಚು ಶಕ್ತಿ ನೀಡುತ್ತವೆ. ಅಂತಹದೊಂದು ನಂಬಿಕೆ ಶಿಶಿಲದಲ್ಲಿ…
ಚುನಾವಣೆಯ ಸಮಯದಲ್ಲಿ ಕೋವಿ ಠೇವಣಾತಿಯ ಬಗ್ಗೆ ಕೃಷಿಕರ ಸಂಕಷ್ಟಕ್ಕೆ ನ್ಯಾಯಾಲಯವು ಪರಿಹಾರ ನೀಡಿದೆ.
ಮಿಶ್ರ ಬೆಳೆ, ಪರ್ಯಾಯ ಬೆಳೆ, ಬಹು ಬೆಳೆ(Mixed cropping, alternating cropping, multiple…
ವಿವೇಕಾನಂದ ಎಚ್ ಕೆ ಅವರ ಬರಹ
ಆಹಾರ ಹಾಗೂಆಹಾರ ಪದ್ಧತಿಗಳ ಬಗ್ಗೆ ವಿವೇಕ್ ಆಳ್ವ ಅವರು ಬರೆದಿದ್ದಾರೆ.