ಸುಳ್ಯ: ಅಜ್ಜಾವರ ಶಾಲೆಯಲ್ಲಿ ಎಸ್ ಕೆ ಎಸ್ ಎಸ್ ಎಫ್ ಸುಳ್ಯ ವಲಯ ವಿಖಾಯ ತಂಡದಿಂದ ಅಕ್ಷರ ದಾಸೋಹ ಕೊಠಡಿ ಸೋರಿಕೆಯನ್ನು ಶೀಟ್ ಹಾಕಿ ತಾತ್ಕಾಲಿಕ ಪರಿಹಾರ , ಮುಂಭಾಗದ ಜಗುಲಿ ಗೆ ಕಾಂಕ್ರೀಟ್ , ಕುಡಿಯುವ ನೀರಿನ ಟ್ಯಾಂಕ್ ಕ್ಲಿನಿಂಗ್ , ನಿಂತ ನೀರನ್ನು ನಿರ್ಮೂಲನೆ , ಶಾಲಾ ಪರಿಸರ ಸ್ವಚತೆ ಸೇರಿದಂತೆ ಹಲವು ಶ್ರಮ ಸೇವೆಯಲ್ಲಿ ಮೇಸ್ತ್ರೀ ಕೆಲಸ , ಇನ್ನಿತರೆ ಕೆಲಸ ಕಾರ್ಯದಲ್ಲಿ ನಿರತರಾಗಿದ್ದರು
ವಿಖಾಯ ತಂಡದಲ್ಲಿ ಸುಳ್ಯ ವಿಖಾಯ ತಂಡದ ಅಜ್ಜಾವರ, ಸುಳ್ಯ, ಬೆಳ್ಳಾರೆ ಕ್ಲಸ್ಟರ್ ವಿಖಾಯ ಸ್ವಯಂಸೇವಕರು ಭಾಗವಹಿಸಿದರು
ಭಾರತೀಯ ಹವಾಮಾನ ಇಲಾಖೆ ಎಲ್ ನಿನೋ ಆರಂಭಗೊಂಡಿರುವುದನ್ನು ಅಧಿಕೃತವಾಗಿ ದೃಢಪಡಿಸಿದೆ. ಕರಾವಳಿ ಕರ್ನಾಟಕದಲ್ಲಿ…
ಬರಗಾಲದ ಪರಿಸ್ಥಿತಿಗಳು ಮಣ್ಣಿನಲ್ಲಿನ ಬ್ಯಾಕ್ಟೀರಿಯಾಗಳಲ್ಲಿ ಆ್ಯಂಟಿಬಯೋಟಿಕ್ ಪ್ರತಿರೋಧ ಹೆಚ್ಚಿಸಲು ಕಾರಣವಾಗಬಹುದು ಎಂದು ಹೊಸ…
ಜೇನುನೊಣಗಳ ಸಂಖ್ಯೆ ಕುಸಿಯುತ್ತಿರುವುದು ಕೃಷಿ ಉತ್ಪಾದನೆ, ಆಹಾರ ಭದ್ರತೆ ಮತ್ತು ಪರಿಸರ ಸಮತೋಲನಕ್ಕೆ…
ವಿಟ್ಲದ ಆರ್. ಕೆ. ಪೈ ಅವರು ತಮ್ಮ 60ನೇ ಹುಟ್ಟುಹಬ್ಬವನ್ನು ಮಕ್ಕಳಲ್ಲಿ ಪ್ರಕೃತಿ…
ನಾಗ್ಪುರದ ಕಾಂಪ್ಟಿಯಲ್ಲಿ FDA ಹಾಗೂ ಪೊಲೀಸರು ನಡೆಸಿದ ದಾಳಿಯಲ್ಲಿ ₹1.11 ಕೋಟಿ ಮೌಲ್ಯದ…
ಕರ್ನಾಟಕದ ಹಲವು ಭಾಗಗಳಲ್ಲಿ ಜೂನ್ 20ರವರೆಗೆ ಪ್ರಸ್ತುತ ಹವಾಮಾನ ಮಾದರಿಯೇ ಮುಂದುವರಿಯುವ ಸಾಧ್ಯತೆ…