Advertisement
ಅನುಕ್ರಮ

ಅಪ್ಪನ ಪ್ರೀತಿ

Share
ಕೈಯ ಹಿಡಿದು ನಡೆಸೋ ದೇವರು ಎಂದರೆ ಅಪ್ಪನು ತಾನೇ..?
ಕನಸ ಬಿತ್ತಿ ,ನನಸಾಗಿಸೋ ಜೊತೆಗಾರನು ತಾನೆ..!
ಅಪ್ಪ ಎಂದರೆ ನನಗೆ ಜೀವವು…
ಅಪ್ಪನ ಪ್ರೀತಿಯೇ ನನಗೆ ಎಲ್ಲವೂ…..||1||
ಪ್ರೇಮದ ಸಿರಿಯಲಿ ಬೆಳೆಸಿದವನು
ಜಗದ ಪರಿಚಯವನು ಇತ್ತವನು
ಕನಸಿನ ಕೈಯಾಗಿ ,ನನಸಾಗಲು‌ ಜೊತೆಯಾಗಿ
ಬಾಳಲ್ಲಿ ಆನಂದ ತುಂಬಿದವನು||2||
ಗದರೋ ಮಾತಿನಲಿ ,ಪ್ರೀತಿಯು ತುಂಬಿದೆ
ಮೊಗದ ಗಾಂಭೀರ್ಯದಲಿ ,ಹಿತವು ಅಡಗಿದೆ
ಅಪ್ಪನ ಶ್ರಮವೆಲ್ಲವೂ ನಮ್ಮ ಬದುಕಿನ ಹಿತಕ್ಕಾಗಿ
ಕಾಯುತಿಹನು ನನ್ನನ್ನು‌ ನೆರಳಿನಂತೆ
ಸಲಹುತಿಹನು‌ ಇನ್ನು ಪುಟ್ಟ ಮಗುವಿನಂತೆ||3||
ಅಪ್ಪನ ನುಡಿಯು ಅಮೃತದಂತೆ
ಅಪ್ಪನ ನೋಟವು ಬೆಳದಿಂಗಳಂತೆ
ನನ್ನ ಪಾಲಿಗೆ ಅಪ್ಪ ದೇವರಂತೆ
ಕಾಣೋ ಕನಸು ಒಂದೇನೇ
ಬಾಳಬೇಕು ನಾವು ಎಂದೆಂದೂ ಹೀಗೇನೆ ||4||
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ಅಪೂರ್ವಚೇತನ್ ಪೆರಂದೋಡಿ

ಶಿಕ್ಷಕಿ

Published by
ಅಪೂರ್ವಚೇತನ್ ಪೆರಂದೋಡಿ

Recent Posts

ಕೃಷಿಗೆ ಹವಾಮಾನ ಅಪಾಯ ಹೆಚ್ಚಳ | ರೈತರಿಗೆ ಕಠಿಣ ಕಾಲ ಬರುವ ಸೂಚನೆ ? ದೇಶದ 310 ಜಿಲ್ಲೆಗಳು ಅಪಾಯ ವಲಯದಲ್ಲಿ..!

ದೇಶದ 651 ಜಿಲ್ಲೆಗಳ ಹವಾಮಾನ ಅಪಾಯ ಮೌಲ್ಯಮಾಪನದಲ್ಲಿ 310 ಜಿಲ್ಲೆಗಳು ಹೆಚ್ಚು ದುರ್ಬಲವೆಂದು…

13 hours ago

ಹವಾಮಾನ ವರದಿ | 25.03.2026 | ಕರಾವಳಿಯಲ್ಲಿ ಇಂದು ಸಂಜೆ ಮಳೆ ಸಾಧ್ಯತೆ | ಏಪ್ರಿಲ್‌ 5ರವರೆಗೆ ಬೇಸಿಗೆ ಮಳೆ ಸಕ್ರಿಯ!

26.03.2026ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ರಾಜ್ಯದ ವಿವಿಧ…

1 day ago

ಹವಾಮಾನ ವರದಿ | 24-03-2026 | ಕರ್ನಾಟಕದಲ್ಲಿ ಮತ್ತೆ ಮಳೆ ಅಲರ್ಟ್‌ | ಈ ದಿನದಿಂದ ಮಳೆ ವ್ಯಾಪ್ತಿ ಹೆಚ್ಚಳ ಸಾಧ್ಯತೆ..!

ರಾಜ್ಯದ ಹಲವು ಭಾಗಗಳಲ್ಲಿ ಸಂಜೆ ಗುಡುಗು ಸಹಿತ ಮಳೆಯ ಸಾಧ್ಯತೆ ಮುಂದುವರಿದಿದೆ. ಮಾರ್ಚ್‌…

2 days ago

ರಾಜ್ಯದ ವಿಶ್ವವಿದ್ಯಾಲಯಗಳಲ್ಲಿ 4 ಸಾವಿರ ಹುದ್ದೆಗಳು ಖಾಲಿ – ಆರಂಭದಲ್ಲಿ 1 ಸಾವಿರ ಹುದ್ದೆಗಳ ಭರ್ತಿಗೆ ಕ್ರಮ

ರಾಜ್ಯದ ವಿಶ್ವವಿದ್ಯಾಲಯಗಳಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಸರ್ಕಾರ ಕ್ರಮ ಕೈಗೊಂಡಿದೆ. ಮಾನವ–ಆನೆ…

3 days ago

ಇನ್ಸ್ಪೈರ್ ಅವಾರ್ಡ್ ಗೆ ಅಜ್ಜಾವರ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಆಯ್ಕೆ

ಅಜ್ಜಾವರ ಸರ್ಕಾರಿ ಪ್ರೌಢಶಾಲೆಯ ಇಬ್ಬರು ವಿದ್ಯಾರ್ಥಿಗಳು INSPIRE Award ಗೆ ಆಯ್ಕೆಯಾಗಿದ್ದಾರೆ. ವೈಜ್ಞಾನಿಕ…

3 days ago

ನೆಮ್ಮದಿಗಾಗಿ ಬದುಕಿ; ಹಣ-ಅಧಿಕಾರಕ್ಕಾಗಿ ಅಲ್ಲ

ನೆಮ್ಮದಿಗಾಗಿ ಬದುಕಬೇಕು, ಹಣ-ಅಧಿಕಾರಕ್ಕಾಗಿ ಅಲ್ಲ ಎಂದು ರಾಮಚಂದ್ರಾಪುರ ಶ್ರೀಗಳು ಕರೆ ನೀಡಿದರು. ಸಂನ್ಯಾಸ…

3 days ago