ಮೊಡವೆ ಬಗ್ಗೆ ಆಗಾಗ ಎಲ್ಲರೂ ವೈದ್ಯರ ಬಳಿ ಪ್ರಶ್ನೆ ಕೇಳುತ್ತಲೇ ಇರುತ್ತಾರೆ. ಈ ಬಗ್ಗೆ ಡಾ.ಆದಿತ್ಯ ಚಣಿಲ ಮಾತನಾಡಿದ್ದಾರೆ,
ಪ್ರತಿಯೊಬ್ಬರ ಮುಖದಲ್ಲೂ ಸೂಕ್ಷ್ಮವಾದ ರಂಧ್ರಗಳಿವೆ.ಯಾವಾಗ ಆ ರಂಧ್ರಗಳು ಧೂಳು ಎಣ್ಣೆ ಅಥವಾ ಬ್ಯಾಕ್ಟೀರಿಯಾದಿಂದ ತುಂಬುತ್ತದೋ ಅವಾಗ ಆ ರಂಧ್ರ ಮೊಡವೆಯಾಗಿ ಪರಿಣಮಿಸುತ್ತದೆ.
ಯಾಕೆ ಡಾಕ್ಟರ್ ಇದು ಆಗುತ್ತದೆ?
ಕೆಲವೊಂದು ತಪ್ಪು ಊಹನೆಗಳಿಂದ ಮನೋಲ್ಲಾಸ ಇಲ್ಲದಿದ್ದರೆ,ಅತಿಯಾದ ಮಾನಸಿಕ ತೊಂದರೆಯಿಂದ , ಕೋಪ ಬೇಜಾರು ನೋವು ಇಂದರಿಂದೆಲ್ಲ ಬರುತ್ತದೆ ಎಂಬುದು ಸರಿಯಲ್ಲ.
ಏನು ಮಾಡಬೇಕು ಹಾಗಿದ್ರೆ?
ಮತ್ತೇನು ಮಾಡೋಣ ?
ದಶಕಗಳ ಹಿಂದೆ ಗುರು ಟೀಕ್(Guru Teak) ಎಂಬ ವಿಮಾ ಸಂಸ್ಥೆಯೊಂದು ಸಾಗವಾನಿ ಬೆಳೆಯಲು…
ನಾಡು ಮಾವು ಸಂರಕ್ಷಣೆ ಕೆಲಸದ ಮೊದಲ ದಿನವದು. ನವೆಂಬರ್ 2022. ಕಸಿ ಕಡ್ಡಿಗಳನ್ನು…
ಭಾರತದಲ್ಲಿ(India) ಉರಿ ಬಿಸಿಲಿನ ತಾಪ(Heat) ಏರುತ್ತಿದ್ದರೆ ತಾಂಜಾನಿಯಾದಲ್ಲಿ (Tanzania) ಕಳೆದ ವಾರದಿಂದ ಭಾರೀ…
ಮಳೆ ಬರುವ ಕುರುಹೇ ಇಲ್ಲ. ಎಲ್ಲೆಲ್ಲೂ ಬಿಸಿಗಾಳಿಯ ಅಬ್ಬರ, ನೆತ್ತಿ ಸುಡುವ ಸೂರ್ಯ. ರಾಜ್ಯಾದ್ಯಂತ…
ತಾಪಮಾನ ಏರಿಕೆಯಿಂದ ಹಲವು ಕಡೆ ಸಮಸ್ಯೆಯಾಗುತ್ತಿದೆ. ಕೃಷಿ ನಷ್ಟದ ಜೊತೆಗೆ ಗ್ರಾಮೀಣ ಭಾಗದಲ್ಲಿ…
ಮಳೆಗಾಗಿ ಪುತ್ತೂರಿನ ಶ್ರೀಮಹಾಲಿಂಗೇಶ್ವರ ದೇವಳದಲ್ಲಿ ಪರ್ಜನ್ಯ ಜಪ ನೆರವೇರಿತು.