ಸುಳ್ಯ: ಆಲೆಟ್ಟಿ ಪ್ರಾ.ಕೃ.ಪ. ಸಹಕಾರಿ ಸಂಘ ನಿಯಮಿತ ಇದರ ಪ್ರಧಾನ ಕಚೇರಿಯ ನಾಮ ಫಲಕದ ಬಣ್ಣ ಬದಲಾಯಿಸಬೇಕು ಎಂದು ನ್ಯಾಯವಾದಿ ಧರ್ಮಪಾಲ ಕೊಯಿಂಗಾಜೆ ಆಗ್ರಹಿಸಿರುತ್ತಾರೆ.
ಸಹಕಾರಿ ಬ್ಯಾಂಕ್ ನ ಹೆಸರನ್ನು ರೈತರ ಸಂಕೇತವಾದ ಹಸಿರು ಬಣ್ಣದಲ್ಲಿ ಬರೆಯದೆ ಕೆಂಪು ಕಂದು ಮಿಶ್ರಿತ ಬಣ್ಣದಲ್ಲಿ ಬರೆದಿರುವುದು ಕಂಡುಬಂದಿದೆ . ಇದು ರೈತರ ಸಹಕಾರಿ ಸಂಘವಾದುದರಿಂದ ಆಡಳಿತ ಮಂಡಳಿ ಸದಸ್ಯರು ಗಮನಹರಿಸಬೇಕಾದ ವಿಚಾರವಾಗಿದೆ. ಅಡಳಿತ ಮಂಡಳಿಯು ರೈತ ಸಂಕೇತವಾದ ಹಸಿರು ಬಣ್ಣದಲ್ಲಿ ನಾಮ ಫಲಕವನ್ನು ತಕ್ಷಣ ಅಳವಡಿಸುವಂತೆ ಗ್ರಾಮದ ರೈತರ ಪರವಾಗಿ ಆಗ್ರಹಿಸುತ್ತಿದ್ದೇವೆ ಎಂದು ತಿಳಿಸಿದ್ದಾರೆ.
ಮಕ್ಕಳಲ್ಲಿ ಬೌದ್ಧಿಕ ಸಾಮರ್ಥ್ಯ ಗಣಿತ ಹಾಗೂ ಭಾಷಾ ಕೌಶಲ್ಯವನ್ನು ಅಭಿವೃದ್ಧಿಪಡಿಸುವ ಕಲಿಕಾ ಮಾದರಿ…
ಅಡಿಕೆ ಬೆಳೆಗಾರರಿಗೆ ಜೂನ್ ಆರಂಭವಾಗುತ್ತಿದ್ದಂತೆಯೇ ಎಳೆ ಅಡಿಕೆ ಬೀಳುವ ಸಮಸ್ಯೆ ಆರಂಭವಾಗಿದೆ. ವಿವಿಧ…
ಅಹಮದಾಬಾದ್ ನಲ್ಲಿ ಸಂಭವಿಸಿದ ವಿಮಾನ ಪತನ ಸ್ಥಳದಲ್ಲಿ ಬ್ಲಾಕ್ ಬಾಕ್ಸ್ ಪತ್ತೆಯಾಗಿದ್ದು, ತನಿಖೆಯಲ್ಲಿ…
ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಭಕ್ತರದ ಜ್ಯೋತಿಷಿಗಳನ್ನು ಸಂಪರ್ಕಿಸಿ 953515690