ಸುಳ್ಯ: ಸುಳ್ಯ ನಗರ ಪಂಚಾಯಯತ್ ಚುನಾವಣೆಯಲ್ಲಿ ಬಿಜೆಪಿ ಗೆಲುವು ದಾಖಲಿಸುವ ಮೂಲಕ ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ಬಂದಿದೆ. ಮೂರನೇ ಎರಡು ಬಹುಮತ ಪಡೆದ ಬಿಜೆಪಿ ಸತತ ನಾಲ್ಕನೇ ಬಾರಿಗೆ ನಗರಾಡಳಿತದ ಚುಕ್ಕಾಣಿ ಹಿಡಿಯಿತು. 20 ವಾರ್ಡ್ಗಳ ಪೈಕಿ ಬಿಜೆಪಿ 14 ವಾರ್ಡ್ಗಳಲ್ಲಿ ಜಯ ಗಳಿಸಿದರೆ, ಕಾಂಗ್ರೆಸ್ ನಾಲ್ಕು ವಾರ್ಡ್ಗಳಲ್ಲಿ ಜಯ ಗಳಿಸಿತು. ಎರಡು ವಾರ್ಡ್ಗಳು ಪಕ್ಷೇತರರ ಪಾಲಾಯಿತು.
ಈಗ ಸುಳ್ಯದ ನಗರ ಪಂಚಾಯತ್ ಸದಸ್ಯರು ಇವರು
ಜಯಂತಿ ಭಾಸ್ಕರ ಪೂಜಾರಿ(ಕಾಂಗ್ರೆಸ್)- 314
ನೋಟಾ-3 ಅಂತರ – 7 ಮತಗಳು )
ಶಶಿಧರ ಎಂ.ಜೆ(ಕಾಂಗ್ರೆಸ್)-171 ,
ನೋಟಾ-9 ಗೆಲುವಿನ ಅಂತರ 173
ರೋಹಿತ್ ಕೊಯಿಂಗೋಡಿ.(ಬಿಜೆಪಿ)-218 ,
ಖಲಂದರ್ ಶಾಫಿ(ಪಕ್ಷೇತರ)-5
ನವೀನ್ ಮಚಾದೋ(ಪಕ್ಷೇತರ)-1
ನೋಟಾ 2 : ಅಂತರ 77 ಮತಗಳು
ಶಂಕರ್ ಎಸ್.ಎಂ(ಕಾಂಗ್ರೆಸ್) -317
ಬೆಟ್ಟಂಪಾಡಿ ಜನಾರ್ಧನ(ಪಕ್ಷೇತರ)-37,
ನೋಟಾ 7 :
ಗೆಲುವಿನ ಅಂತರ- 135.
ಭವಾನಿ ಶಂಕರ ಕಲ್ಮಡ್ಕ(ಕಾಂಗ್ರೆಸ್) 318,
ನೋಟಾ-8
ಗೆಲುವಿನ ಅಂತರ-54.
ಡೇವಿಡ್ ಧೀರಾ ಕ್ರಾಸ್ತಾಕಾಂಗ್ರೆಸ್)-383 ಗೆಲುವು
ಯತೀಶ್ ಕುಮಾರ್.ಕೆ.ಸಿ.(ಬಿಜೆಪಿ) -196,
ಅಬ್ದುಲ್ ರಹಿಮಾನ್(ಪಕ್ಷೇತರ)-30,
ಬಿ ಎಂ ಶಾರಿಕ್(ಪಕ್ಷೇತರ)- 6, ನೋಟಾ-3 ಗೆಲುವಿನ ಅಂತರ – 187
ಕಿಶೋರಿ ಶೇಟ್(ಬಿಜೆಪಿ)-307 (ಗೆಲುವು)
ನೋಟಾ-7
ಪ್ರೇಮಾ ಟೀಚರ್(ಕಾಂಗ್ರೆಸ್)- 222
ಅಂತರ-85
ಶೀಲಾ ಅರುಣ್ ಕುರುಂಜಿ(ಬಿಜೆಪಿ)-203 (ಗೆಲುವು)
ಸುಜಯಾಕೃಷ್ಣ. ಕೆ.ಪಿ.(ಕಾಂಗ್ರೆಸ್)87
ನೋಟಾ-4
ಅಂತರ-116
ಪೂಜಿತಾ ಕೆ.ಯು.(ಬಿಜೆಪಿ)-209 (ಗೆಲುವು)
ಶ್ರೀಲತಾ ಪ್ರಸನ್ನ(ಕಾಂಗ್ರೆಸ್) 62 ಮತಗಳು
ನೋಟಾ-3 :
ಅಂತರ – 147
ವಿನಯ ಕುಮಾರ್ ಕಂದಡ್ಕ(ಬಿಜೆಪಿ)-169 ಗೆಲುವು,
ಉಮ್ಮರ್(ಕಾಂಗ್ರೆಸ್)- 133
ನೋಟಾ-2
ಅಂತರ-36
ಸುಧಾಕರ(ಬಿಜೆಪಿ)- 250(ಗೆಲುವು) ,
ಚಂದ್ರ ಕುಮಾರ್(ಕಾಂಗ್ರೆಸ್) 20 :
230 ಮತಗಳು
ಎಂ.ವೆಂಕಪ್ಪ ಗೌಡ(ಕಾಂಗ್ರೆಸ್)-277 (ಗೆಲುವು),
ಲೋಕೇಶ್ ಕೆರೆಮೂಲೆ(ಬಿಜೆಪಿ)- 68 ,
ನೋಟಾ-2
ಅಂತರ 209
ಬೂಡು ರಾಧಾಕೃಷ್ಣ ರೈ(ಬಿಜೆಪಿ)- 134,
ಕೆ.ಗೋಕುಲ್ ದಾಸ್(ಕಾಂಗ್ರೆಸ್) – 22,
ಅಂತರ – 54
ಸುಶೀಲ(ಬಿಜೆಪಿ)-416 (ಗೆಲುವು)
ನಸ್ರಿಯಾ(ಎಸ್ಡಿಪಿಐ) – 261
ಜುಬೈಬಾ(ಕಾಂಗ್ರೆಸ್) 163,
ನೋಟಾ-1, ಅಂತರ – 165
ಶರೀಫ್ ಕಂಠಿ ಎಂ.ಕೆ.(ಕಾಂಗ್ರೆಸ್)-306 (ಗೆಲುವು)
ಅಬ್ದುಲ್ ಕಲಾಂ(ಎಸ್ಡಿಪಿಐ)- 245
ಹರೀಶ್ ಬೂಡುಪನ್ನೆ(ಬಿಜೆಪಿ)- 175
ನೋಟಾ-2
ಅಂತರ – 61
ಚಂದ್ರಕಲಾ(ಕಾಂಗ್ರೆಸ್) – 272
ನೋಟಾ-6 :
ಅಂತರ – 186
ಉಮ್ಮರ್ ಬಿ(ಪಕ್ಷೇತರ)-182 (ಗೆಲುವು).
ಕೆ.ಎಂ. ಮುಸ್ತಫಾ(ಕಾಂಗ್ರೆಸ್)- 167,
ರಂಜಿತ್ ಪೂಜಾರಿ(ಬಿಜೆಪಿ)- 74,
ಆರ್.ಕೆ.ಮಹಮ್ಮದ್ (ಪಕ್ಷೇತರ)- 37
ಬದ್ರುದ್ದಿನ್(ಪಕ್ಷೇತರ) 0, ಅಬ್ದುಲ್ ರಹಿಂ ಫ್ಯಾನ್ಸಿ (ಜೆಡಿಎಸ್ ) -6 , ನೋಟಾ-7 ಅಂತರ – 15
ಪ್ರೇಮಲತಾ(ಕಾಂಗ್ರೆಸ್)-262
ನೋಟಾ-4 , ಅಂತರ-58
ಶಿಲ್ಪಾ(ಬಿಜೆಪಿ)-299 ಗೆಲುವು)
ಜೂಲಿಯಾ ಕ್ತಾಸ್ತಾ(ಕಾಂಗ್ರೆಸ್)- 266
ಮೋಹಿನಿ(ಪಕ್ಷೇತರ) – 140 ಮತಗಳು
ನೋಟ-3
ಅಂತರ – 33 ಮತಗಳು )
ಸರೋಜಿನಿ ಪೆಲ್ತಡ್ಕ(ಬಿಜೆಪಿ)-308 (ಗೆಲುವು)
ಸವಿತಾ ಸತೀಶ್(ಕಾಂಗ್ರೆಸ್) – 216,
ನೋಟಾ-8
ಅಂತರ – 92
ನಿನ್ನೆ ನನ್ನ ಬಂಧುಗಳ ಮನೆಯ ಸಮಾರಂಭದಲ್ಲಿ ಭಾಗವಹಿಸಿ ಮನೆಗೆ ಮರಳಿ ಬರುವಾಗ ಮಾರ್ಗ…
ಸತತವಾಗಿ ತಾಪಮಾನ 40 ಡಿಗ್ರಿ ದಾಟಿದ ಕಾರಣ ಅಡಿಕೆ ಬೆಳೆಗೆ ಸಮಸ್ಯೆಯಾಗಿದೆ. ಎಳೆ…
ಮೇ 6 ಅಥವಾ 7ರಿಂದ ದಕ್ಷಿಣ ಒಳನಾಡು ಭಾಗಗಳಲ್ಲಿ ಅಲ್ಲಲ್ಲಿ ಮಳೆಯ ಮುನ್ಸೂಚನೆ…
ಮೇ 6 ರಿಂದ ಕೊಡಗು ಹಾಗೂ ದಕ್ಷಿಣ ಕರಾವಳಿ, ಚಿಕ್ಕಮಗಳೂರು ಭಾಗಗಳಲ್ಲಿ ಮತ್ತೆ…
ಕೊಕೋ ಧಾರಣೆಯಲ್ಲಿ ಸ್ವಲ್ಪ ಇಳಿಕೆ ಕಂಡುಬಂದಿದೆ.
ಕುಕ್ಕೆ ಸುಬ್ರಹ್ಮಣ್ಯ ಸೇರಿದಂತೆ ಸುಳ್ಯ,ಕಡಬ ತಾಲೂಕಿನ ಘಟ್ಟದ ತಪ್ಪಲಿನ ಪ್ರದೇಶದಲ್ಲಿ ಗುಡುಗು ಸಿಡಿಲು…