ಸುದ್ದಿಗಳು

ಎಬಿವಿಪಿ ಸುಳ್ಯ ನಗರ ಅಧ್ಯಕ್ಷರಾಗಿ ಕುಲದೀಪ್ ಪೆಲ್ತಡ್ಕ

Share

ಸುಳ್ಯ: ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಸುಳ್ಯ ನಗರ ಇದರ 2019-20ನೇ ಸಾಲಿನ ನೂತನ ಕಾರ್ಯಕಾರಣಿ ಜವಾಬ್ದಾರಿಯನ್ನು ಎ.ಪಿ.ಎಂ.ಸಿ ಸಭಾಂಗಣದಲ್ಲಿ ನಡೆದ ನಗರ ಅಭ್ಯಾಸ ವರ್ಗದಲ್ಲಿ ಮಂಗಳೂರು ವಿಭಾಗದ ಸಂಘಟನಾ ಕಾರ್ಯದರ್ಶಿ ಬಸವೇಶ್ ಕೋರಿ ಘೋಷಿಸಿದರು.

Advertisement

ನಗರ ಅಧ್ಯಕ್ಷರಾಗಿ ಕುಲದೀಪ್ ಪೆಲ್ತಡ್ಕ, ಉಪಾಧ್ಯಕ್ಷರಾಗಿ ವಿನಯ್ ನಿಡ್ಯಮಲೆ, ನಗರ ಕಾರ್ಯದರ್ಶಿಯಾಗಿ ಭವಿತೇಶ್ ಹಿರಿಯಡ್ಕ, ಕೆ ವಿ ಜಿ ಪಾಲಿಟೆಕ್ನಿಕ್ ಸುಳ್ಯ, ಸಹ ಕಾರ್ಯದರ್ಶಿಗಳಾಗಿ ಸುಜಿತ್ ಕುಮಾರ್ ಕೆ ವಿ ಜಿ ಕಾನೂನು ವಿದ್ಯಾಲಯ, ಸಿಂಚನಾ ಎನ್ ಎಂ ಸಿ ಸುಳ್ಯ ಮತ್ತು ಕೀರ್ತನ್ ಎಂ. ಕೆ. ಕೆ ವಿ ಜಿ ತಾಂತ್ರಿಕ ಮಹಾ ವಿದ್ಯಾಲಯ ಭುವನ್ ಕೆ.ವಿ.ಜಿ ಪಾಲಿಟೆಕ್ನಿಕ್ ಇವರುಗಳು ಆಯ್ಕೆಯಾಗಿದ್ದಾರೆ.

 

ಕುಲದೀಪ್ ಪೆಲ್ತಡ್ಕ
ಭವಿತೇಶ್ ಹಿರಿಯಡ್ಕ,

ಅದೇ ರೀತಿ ನಗರ ವಿದ್ಯಾರ್ಥಿನಿ ಪ್ರಮುಖ್ ಛಾಯಾಶ್ರಿ ಹೆಚ್. ಜೆ. ಕೆ ವಿ ಜಿ ಪಾಲಿಟೆಕ್ನಿಕ್, ಸಹ ವಿದ್ಯಾರ್ಥಿನಿ ಪ್ರಮುಖ್ ರಶ್ಮಿ ಬಿ.ಎಲ್ ಕೆ ವಿ ಜಿ ಪಾಲಿಟೆಕ್ನಿಕ್, ನಗರ ಹಾಸ್ಟೆಲ್ ಪ್ರಮುಖರಾಗಿ ರಕ್ಷಿತ್ ಜೆ.ಕೆ ವಿ ಜಿ ಪಾಲಿಟೆಕ್ನಿಕ್, ಸಹ ಹಾಸ್ಟೆಲ್ ಪ್ರಮುಖರಾಗಿ ಪ್ರೇಕ್ಷಿತಾ ಕೆ ವಿ ಜಿ ಪಾಲಿಟೆಕ್ನಿಕ್, ನಗರ ಅಧ್ಯಯನ ಪ್ರಮುಖರಾಗಿ ಕಾರ್ತಿಕ್ ಬದಿವನ ಕೆ ವಿ ಜಿ ಕಾನೂನು ವಿದ್ಯಾಲಯ, ಸಹ ಅಧ್ಯಯನ ಪ್ರಮುಖರಾಗಿ ನೋಹಿತ್ ನಿಡ್ಯಮಲೆ ಕೆ ವಿ ಜಿ ಪಾಲಿಟೆಕ್ನಿಕ್, ಕೋಶಾಧ್ಯಕ್ಷರಾಗಿ ಯಶೋಧ ರಾಮಚಂದ್ರ, ನಗರ ಸಾಮಾಜಿಕ ಜಾಲ ತಾಣ ಪ್ರಮುಖರಾಗಿ ಡಿವಿನ್ ನಿಡ್ಯಮಲೆ ಕೆ ವಿ ಜಿ ಪಾಲಿಟೆಕ್ನಿಕ್, ನಗರ ಸೇವಾ ಪ್ರಮುಖರಾಗಿ ಗಣೇಶ್ ದೇವಾಡಿಗ ಕೆ ವಿ ಜಿ ಕಾನೂನು ವಿದ್ಯಾಲಯ, ಸಹ ನಗರ ಪ್ರಮುಖರಾಗಿ ದೀಕ್ಷಿತ್ ಕೆ ವಿ ಜಿ ಐ ಟಿ ಐ, ನಗರ ವೃತ್ತಿ ಶಿಕ್ಷಣ ಪ್ರಮುಖರಾಗಿ ಪುನೀತ್ ಕೆ ವಿ ಜಿ ಇಂಜಿನಿಯರಿಂಗ್ ಕಾಲೇಜು, ಸಹ ವೃತ್ತಿ ಶಿಕ್ಷಣ ಪ್ರಮುಖರಾಗಿ ವರ್ಷಿತ್ ಕರ್ಮಾಜೆ ಕೆ ವಿ ಜಿ ಐ ಟಿ ಐ ಆಯ್ಕೆಯಾಗಿದ್ದಾರೆ.

ಹಾಗೆಯೇ ನಗರ ಕಾರ್ಯಕಾರಣಿ ಸದಸ್ಯರಾಗಿ ರಂಜಿತ್ ಜೂನಿಯರ್ ಕಾಲೇಜು, ಡಿವಿನ್ ಕೆ ವಿ ಜಿ ಕಾನೂನು ವಿದ್ಯಾಲಯ ಸುಶ್ಮಿತಾ ಕೆ ವಿ ಜಿ ಕಾನೂನು ವಿದ್ಯಾಲಯ, ಅನುಷಾ ಕೆ ವಿ ಜಿ ಪಾಲಿಟೆಕ್ನಿಕ್,ಅಖಿಲ್ ಎನ್ ಎಂ ಸಿ, ಹಾಲೇಶ್ ಎನ್ ಎಂ ಸಿ, ರವಿರಾಜ್ ಎನ್ ಎಂ ಸಿ ಇವರು ಆಯ್ಕೆಯಾಗಿದ್ದಾರೆ.

Advertisement

 

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಮಕ್ಕಳ ಪುಟ | ನಿಮ್ಮ ಚಿತ್ರ-ನಮ್ಮ ಬೆಳಕು | ಧಾತ್ರಿ ಕೆ ರಾವ್

ಧಾತ್ರಿ ಕೆ ರಾವ್ , 7ನೇ ತರಗತಿ ಶ್ರೀ ಅನ್ನಪೂರ್ಣೇಶ್ವರಿ ವಿದ್ಯಾಮಂದಿರ, ನಿಲುವಾಗಿಲು,…

15 hours ago

ಮಕ್ಕಳ ಪುಟ | ನಿಮ್ಮ ಚಿತ್ರ-ನಮ್ಮ ಬೆಳಕು | ಭವಿಷ್ಯ ಕೆ ಪಿ

ಭವಿಷ್ಯ ಕೆ ಪಿ, 8 ನೇ ತರಗತಿ, ಸೈಂಟ್‌ ಆನ್ಸ್‌ ಇಂಗ್ಲಿಷ್‌ ಮೀಡಿಯಂ…

15 hours ago

ಜು.16 ರಿಂದ ಕರಾವಳಿ-ಮಲೆನಾಡು ಭಾಗದಲ್ಲಿ ಭಾರೀ ಮಳೆ ಎನ್ನುತ್ತಿದೆ ಹವಾಮಾನ ವರದಿ

ರಾಜ್ಯದ ವಿವಿದೆಡೆ ಸದ್ಯ ಸಾಧಾರಣ ಮಳೆಯಾಗುತ್ತಿದೆ. ಕರಾವಳಿ ಹಾಗೂ ಮಲೆನಾಡು ಭಾಗಗಳಲ್ಲಿ ಕೂಡಾ…

16 hours ago

ಸಾವಯವ ತಾಲೂಕು-ಗೆಡ್ಡೆಗೆಣಸುಗಳ ಊರು ಜೋಯಿಡಾದಲ್ಲಿ ಬೆಳೆಗಳಿಗೆ ಹಂದಿ ಕಾಟ | ಕೃಷಿಗೆ ಅಪಾರ ಹಾನಿ

ಸಾವಯವ ತಾಲೂಕು ಎಂದು ಘೋಷಣೆ ಮಾಡಲು ಸಿದ್ಧವಾಗಿರುವ ಉತ್ತರಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನಲ್ಲಿ…

16 hours ago