ಕುಲದೀಪ್ ಪೆಲ್ತಡ್ಕ
ಸುಳ್ಯ: ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಸುಳ್ಯ ನಗರ ಇದರ 2019-20ನೇ ಸಾಲಿನ ನೂತನ ಕಾರ್ಯಕಾರಣಿ ಜವಾಬ್ದಾರಿಯನ್ನು ಎ.ಪಿ.ಎಂ.ಸಿ ಸಭಾಂಗಣದಲ್ಲಿ ನಡೆದ ನಗರ ಅಭ್ಯಾಸ ವರ್ಗದಲ್ಲಿ ಮಂಗಳೂರು ವಿಭಾಗದ ಸಂಘಟನಾ ಕಾರ್ಯದರ್ಶಿ ಬಸವೇಶ್ ಕೋರಿ ಘೋಷಿಸಿದರು.
ನಗರ ಅಧ್ಯಕ್ಷರಾಗಿ ಕುಲದೀಪ್ ಪೆಲ್ತಡ್ಕ, ಉಪಾಧ್ಯಕ್ಷರಾಗಿ ವಿನಯ್ ನಿಡ್ಯಮಲೆ, ನಗರ ಕಾರ್ಯದರ್ಶಿಯಾಗಿ ಭವಿತೇಶ್ ಹಿರಿಯಡ್ಕ, ಕೆ ವಿ ಜಿ ಪಾಲಿಟೆಕ್ನಿಕ್ ಸುಳ್ಯ, ಸಹ ಕಾರ್ಯದರ್ಶಿಗಳಾಗಿ ಸುಜಿತ್ ಕುಮಾರ್ ಕೆ ವಿ ಜಿ ಕಾನೂನು ವಿದ್ಯಾಲಯ, ಸಿಂಚನಾ ಎನ್ ಎಂ ಸಿ ಸುಳ್ಯ ಮತ್ತು ಕೀರ್ತನ್ ಎಂ. ಕೆ. ಕೆ ವಿ ಜಿ ತಾಂತ್ರಿಕ ಮಹಾ ವಿದ್ಯಾಲಯ ಭುವನ್ ಕೆ.ವಿ.ಜಿ ಪಾಲಿಟೆಕ್ನಿಕ್ ಇವರುಗಳು ಆಯ್ಕೆಯಾಗಿದ್ದಾರೆ.
ಅದೇ ರೀತಿ ನಗರ ವಿದ್ಯಾರ್ಥಿನಿ ಪ್ರಮುಖ್ ಛಾಯಾಶ್ರಿ ಹೆಚ್. ಜೆ. ಕೆ ವಿ ಜಿ ಪಾಲಿಟೆಕ್ನಿಕ್, ಸಹ ವಿದ್ಯಾರ್ಥಿನಿ ಪ್ರಮುಖ್ ರಶ್ಮಿ ಬಿ.ಎಲ್ ಕೆ ವಿ ಜಿ ಪಾಲಿಟೆಕ್ನಿಕ್, ನಗರ ಹಾಸ್ಟೆಲ್ ಪ್ರಮುಖರಾಗಿ ರಕ್ಷಿತ್ ಜೆ.ಕೆ ವಿ ಜಿ ಪಾಲಿಟೆಕ್ನಿಕ್, ಸಹ ಹಾಸ್ಟೆಲ್ ಪ್ರಮುಖರಾಗಿ ಪ್ರೇಕ್ಷಿತಾ ಕೆ ವಿ ಜಿ ಪಾಲಿಟೆಕ್ನಿಕ್, ನಗರ ಅಧ್ಯಯನ ಪ್ರಮುಖರಾಗಿ ಕಾರ್ತಿಕ್ ಬದಿವನ ಕೆ ವಿ ಜಿ ಕಾನೂನು ವಿದ್ಯಾಲಯ, ಸಹ ಅಧ್ಯಯನ ಪ್ರಮುಖರಾಗಿ ನೋಹಿತ್ ನಿಡ್ಯಮಲೆ ಕೆ ವಿ ಜಿ ಪಾಲಿಟೆಕ್ನಿಕ್, ಕೋಶಾಧ್ಯಕ್ಷರಾಗಿ ಯಶೋಧ ರಾಮಚಂದ್ರ, ನಗರ ಸಾಮಾಜಿಕ ಜಾಲ ತಾಣ ಪ್ರಮುಖರಾಗಿ ಡಿವಿನ್ ನಿಡ್ಯಮಲೆ ಕೆ ವಿ ಜಿ ಪಾಲಿಟೆಕ್ನಿಕ್, ನಗರ ಸೇವಾ ಪ್ರಮುಖರಾಗಿ ಗಣೇಶ್ ದೇವಾಡಿಗ ಕೆ ವಿ ಜಿ ಕಾನೂನು ವಿದ್ಯಾಲಯ, ಸಹ ನಗರ ಪ್ರಮುಖರಾಗಿ ದೀಕ್ಷಿತ್ ಕೆ ವಿ ಜಿ ಐ ಟಿ ಐ, ನಗರ ವೃತ್ತಿ ಶಿಕ್ಷಣ ಪ್ರಮುಖರಾಗಿ ಪುನೀತ್ ಕೆ ವಿ ಜಿ ಇಂಜಿನಿಯರಿಂಗ್ ಕಾಲೇಜು, ಸಹ ವೃತ್ತಿ ಶಿಕ್ಷಣ ಪ್ರಮುಖರಾಗಿ ವರ್ಷಿತ್ ಕರ್ಮಾಜೆ ಕೆ ವಿ ಜಿ ಐ ಟಿ ಐ ಆಯ್ಕೆಯಾಗಿದ್ದಾರೆ.
ಹಾಗೆಯೇ ನಗರ ಕಾರ್ಯಕಾರಣಿ ಸದಸ್ಯರಾಗಿ ರಂಜಿತ್ ಜೂನಿಯರ್ ಕಾಲೇಜು, ಡಿವಿನ್ ಕೆ ವಿ ಜಿ ಕಾನೂನು ವಿದ್ಯಾಲಯ ಸುಶ್ಮಿತಾ ಕೆ ವಿ ಜಿ ಕಾನೂನು ವಿದ್ಯಾಲಯ, ಅನುಷಾ ಕೆ ವಿ ಜಿ ಪಾಲಿಟೆಕ್ನಿಕ್,ಅಖಿಲ್ ಎನ್ ಎಂ ಸಿ, ಹಾಲೇಶ್ ಎನ್ ಎಂ ಸಿ, ರವಿರಾಜ್ ಎನ್ ಎಂ ಸಿ ಇವರು ಆಯ್ಕೆಯಾಗಿದ್ದಾರೆ.
2025-26ನೇ ಸಾಲಿನ ಪೂರ್ವ ಮುಂಗಾರು ಮತ್ತು ಮುಂಗಾರು ಹಂಗಾಮಿನ ಬೆಳೆ ಸಮೀಕ್ಷೆಗೆ ರೈತರ…
ಯಾದಗಿರಿ ಜಿಲ್ಲೆಯ, ನಾರಾಯಣಪುರ ಅಣೆಕಟ್ಟೆ ಜಲಾನಯನ ಪ್ರದೇಶದಲ್ಲಿ ಉಂಟಾಗುತ್ತಿರುವ ಮಳೆಯಿಂದಾಗಿ ಮತ್ತು ಆಲಮಟ್ಟಿ…
ಮಹಾತ್ಮ ಗಾಂಧೀಜಿ ಅವರು ಹೇಳಿದಂತೆ ಹಳ್ಳಿಗಳು ಅಭಿವೃದ್ಧಿ ಹೊಂದಿದರೆ ಮಾತ್ರ ದೇಶದ ಅಭಿವೃದ್ಧಿ…
ದೇಶದ ಆರ್ಥಿಕ ಪ್ರಗತಿಯಲ್ಲಿ ಸಣ್ಣ, ಅತಿಸಣ್ಣ ಮತ್ತು ಮಧ್ಯಮ ಕೈಗಾರಿಕಾ ವಲಯ ಎಂಎಸ್ಎಂಇ…
ಅರಬ್ಬಿ ಸಮುದ್ರದ ದಕ್ಷಿಣ ಭಾಗದಲ್ಲಿ ಮುಂಗಾರು ದುರ್ಬಲಗೊಳ್ಳುವ ಲಕ್ಷಣಗಳಿವೆ. ಇದರಿಂದ ಜುಲೈ ತಿಂಗಳ…
ಮುಂದಿನ 24 ಗಂಟೆಗಳಲ್ಲಿ ದೆಹಲಿಯನ್ನು ಮುಂಗಾರು ಆವರಿಸುವ ಸಾಧ್ಯತೆಯಿದೆ. ಎರಡು ದಿನಗಳ ಹಿಂದೆ…