ಸುಳ್ಯ: ಸ್ಟೇಟ್ ಬ್ಯಾಂಕ್ ಅಫ್ ಇಂಡಿಯಾ ಹಾಗೂ ರೋಟರಿ ಕ್ಲಬ್ ಸುಳ್ಯ ಸಿಟಿ ಇದರ ವತಿಯಿಂದ ಸಿ ಎಸ್ ಆರ್ ಫಂಡ್ ಅಡಿಯಲ್ಲಿ 5 ಶಾಲೆಗಳಿಗೆ ಆಸನಗಳನ್ನು ನೀಡಲಾಯಿತು.
ಕಾಂತಮಂಗಲ, ಶಾಂತಿನಗರ, ಜಯನಗರ, ಕೊಡಿಯಾಲ್ ಬೈಲ್, ಹಾಗೂ ಇಡಿಯಡ್ಕ ಶಾಲೆಗಳಿಗೆ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ,ಎಸ್ ಬಿ ಐ ಶಾಖಾ ಪ್ರಬಂಧಕ ಸುಶಾಂತ್ ದೇ, ಸಹಾಯಕ ಪ್ರಬಂಧಕ ವಿನಯ್ ಟಿ ಜಿ ಹಾಗೂ ಜಿ ಎಸ್ ಆರ್ ರೋ ಕೇಶವ ಪಿ. ಕೆ ಉಪಸ್ಥಿತರಿದ್ದರು.
ಕ್ಲಬ್ ಅಧ್ಯಕ್ಷ ರೋ ತೀರ್ಥಕುಮಾರ್ ಕುಂಚಡ್ಕ, ನಿಯೋಜಿತ ಅಧ್ಯಕ್ಷ ರೋ ಭಾನುಪ್ರಕಾಶ್, ನಿಯೋಜಿತ ಕಾರ್ಯದರ್ಶಿ ರೋ ಗುರು ವಿಕ್ರಮ ಪ್ರಸಾದ್, ಸದಸ್ಯರಾದ ರೋ ಪ್ರಿಯರಂಜನ್,ರೋ ಅಭಿನಂದನ್ ಜೈನ್ ಪಾಲ್ಗೊಂಡರು,ರೋ ಪ್ರಿಯರಂಜನ್ ಕಾರ್ಯಕ್ರಮ ನಿರೂಪಿಸಿದರು.
ಸರ್ಕಾರಗಳು(Govt) ಅಭಿವೃದ್ಧಿ(Developments) ಕಾರ್ಯಗಳನ್ನು ಕೈಗೊಳ್ಳಬೇಕಾದ್ದು ಅನಿವಾರ್ಯ. ಆದರೆ ಪರಿಸರಕ್ಕೆ(Environment) ಹಾನಿಯಾಗದಂತೆ ಕೈಗೊಳ್ಳುವುದು ಅತಿ…
ಭೀಮ್'ಕುಂಡ್..(Bheem Kund) ಈ ಕೆರೆಯನ್ನು(Lake) ನಿರ್ಮಿಸಿದವನು ಭೀಮನಂತೆ(Bheema)... ಇದರ ಆಳ(Depth) ಎಷ್ಟಿದೆಯೆಂದು ಯಾರಿಗೂ…
ಒಂದೆಲಗ(Brahmi) ಗದ್ದೆ, ತೋಟಗಳಲ್ಲಿ ಕಂಡುಬರುವ, ಬಳ್ಳಿಯಂತೆ ನೆಲದಲ್ಲಿ ಹಬ್ಬಿ ಬೆಳೆಯುವ ಸಸ್ಯ(Plant). ಅದು…
ಕಳೆದ ಒಂದು ವಾರದಿಂದ ಕರಾವಳಿ(Coastal), ಮಲೆನಾಡು(Malenadu) ಸೇರಿದಂತೆ ಕೆಲ ಭಾಗಗಳಲ್ಲಿ ಉತ್ತಮ ಮಳೆಯಾಗುತ್ತಿದೆ(Heavy…
ಕಾಳುಮೆಣಸಿನ ಧಾರಣೆ ಏರಿಕೆಯಾಗಿದೆ. ಸದ್ಯ 615 ರೂಪಾಯಿಗೆ ಕಾಳುಮೆಣಸು ಖರೀದಿ ಆರಂಭವಾಗಿದೆ.
ರಬ್ಬರ್ ಆಮದು ತಡೆಯಾದರೆ ಟಯರ್ ಉದ್ಯಮ ಹಾಗೂ ರಬ್ಬರ್ ಬೆಳೆಗಾರರ ರಕ್ಷಣೆ ಸಾಧ್ಯವಿದೆ…