ಅನುಕ್ರಮ

ಏನ್‌ ಹೇಳ್ರೆ ಸಣಪ……..

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ಏನ್ ಹೇಳ್ರೆ ಸಣಪ…
ಮನೆಲಿ ಕುದ್ರುದರ ನೆನ್ಸಿರೆ
ತಲೆಲಿ ಕುರೆಕುದ್ದಂಗಾದೆ….

Advertisement

ಕೊಟೆಗೆಲಿ ಕಟ್ಟಿದ ಕರಿ ಹಸ್
ಇಜ್ಜೇಲ್ ಲಿ ಇರುವ ಬೊಗ್ಗ ನಾಯಿ
ಸಾಲೆಂದ ಬಾಕನ ನನ್ನಕಲೆ ಬಾತಿದ್ದ
ಕೊತ್ತಿ ಮೊರಿಗೂ ನಮ್ಮ ನೋಡಿ ಸಾಕಾವುಟು

ದಿನಾ ಕಾಲ್ ಬುಡಲಿ ಬಂದ್ ಕುದ್ರುತ್ತಿದ್ದ
ಕೊತ್ತಿ ನಾಯಿ ಹಕ್ಕಲೆನೂ ಬಾದ್ಲೆ ಮೂಸಿನೂ ನೋಡ್ದ್ಲೆ
ಅವು ಒಳಗೊಳಗೆ ಮಾತಾಡಿಕಂಡವೆ ಅನ್ಸಿದೆ
ಇವರ ಸಂತಾನ ಈಗೇನ್ ಮನೇಲೇ ಜಾಂಡಾವೂರ್ದ್ಂತ

ಏನ್ ಹೇಳ್ರೆ ನೀವು ಸಣಪ
ಈ ಕೋರೋನಾದ ರಾಂಪಟ ನೆನ್ಸಿರೆ
ತಲೆಗೆ ಮರ ಬಿದ್ದಂಗಾದೆ…

ತಾತನ ಮನೆ ಅವ್ವನ ಮನೆಂತ
ತಿರ್ಗಿಕೂ ಆದ್ಲೆ…
ಕಾಗಡೆ, ಮೇಗಡೆ, ಹಳ್ಳಕರೆ
ಮನೆಗೂ ಹೋಕಾದ್ಲೆ..

Advertisement

ಇಜ್ಜೆಲ್ ಕರೆಲೆಲ್ಲಾ ಹೂವು ದೈ
ನಡೋಮ ಹೇಳ್ರೆ
ಬಾಮಿಲಿ ನಾವ್ಗೇ ಕುಡೆಕೆ
ನೀರಿಲ್ಲೆ….

ಗ್ಯಾರ್ದಣ್ಣ್ ,ಮಾವಿನಣ್ಣ್ ಮರಕ್ಕಾರ್
ಕಲ್ಲ್ ಹೊಡೆಮ ಹೇಳ್ರೆ
ಗ್ಯಾರ್ದಣ್ಣ್ ಕುರೆಗ ಮುಗ್ಸೆಳ
ಮಾವಿನಣ್ಣ್ ಆಸೆಗೂ ಒಂದೂ ಬುಟ್ಟತ್ಲೆ

ಎಲ್ಲವು ಬಗೆಬಗೆ ತಿಂಡಿ ಮಾಡಿ
ವಾಟ್ಸ ಪ್ ಲಿ ಹಾಕಿಕನ
ನಂಗೂ ಹಾಕೊಕುತಾದು….
ಹಲ್ಸಿನಣ್ಣ್ ಕೊಯ್ದ್ ಮುಳ್ಕ ಮಾಡಿ ಹಾಕಿರೆ
ಯಾರೋ ಆಸೆಲಿ ಬಾಯಿ ನೀರ್ ಸುರ್ಸಿ
ರಾತ್ರೆಲ್ಲಾ ಹೊಟ್ಟೆ ಬೇನೆ….

ಏನ್ ಹೇಳ್ದು ಸಣಪ…..
ಈ ಕೊರೊನಾ ಒಮ್ಮೆ ಮುಗ್ದರೆ ಸಾಕ್ಂತಾದೆ
ಎಲ್ಲ ನೆನ್ಸಿ ನೆನ್ಸಿ…..ತಲೆಗೆ
ಹೆಬ್ಬಲ್ಸ್ ಮರನೇ ಬಿದ್ದಂಗಾವುಟು…

 

Advertisement

# ಬರ್ದೋವು : ಅಪೂರ್ವ ಕೊಲ್ಯ

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ಅಪೂರ್ವಚೇತನ್ ಪೆರಂದೋಡಿ

ಶಿಕ್ಷಕಿ

Published by
ಅಪೂರ್ವಚೇತನ್ ಪೆರಂದೋಡಿ

Recent Posts

ದೇಶದ ವಾಯುವ್ಯ ಭಾಗದಲ್ಲಿ ಭಾರೀ ಮಳೆಯಾಗುವ ಸಾಧ್ಯತೆ

ಮುಂದಿನ ಎರಡು ಮೂರು ದಿನಗಳಲ್ಲಿ ದೇಶದ ವಾಯುವ್ಯ ಭಾಗದಲ್ಲಿ ಭಾರೀ ಮಳೆಯಾಗುವ ಸಾಧ್ಯತೆ…

7 hours ago

ಮಕ್ಕಳ ಪುಟ | ನಿಮ್ಮ ಚಿತ್ರ-ನಮ್ಮ ಬೆಳಕು | ವಿಧಾತ್ರಿ ಎಂ, ಮೈಸೂರು

ವಿಧಾತ್ರಿ ಎಂ, 6 ನೇ ತರಗತಿ, ರೋಟರಿ ಮಿಡ್‌ಟೌನ್ ಶಾಲೆ, ಮೈಸೂರು | …

7 hours ago

ಮಕ್ಕಳ ಪುಟ | ನಿಮ್ಮ ಚಿತ್ರ-ನಮ್ಮ ಬೆಳಕು | ನೈನಿಕಾ ಬಿ ಸಿ

ನೈನಿಕಾ.ಬಿ.ಸಿ , 4ನೇ ತರಗತಿ , ಸೈಂಟ್ ಆನ್ಸ್ ಇಂಗ್ಲಿಷ್ ಮಾಧ್ಯಮ ಶಾಲೆ,…

8 hours ago

ಮಕ್ಕಳ ಪುಟ | ನಿಮ್ಮ ಚಿತ್ರ-ನಮ್ಮ ಬೆಳಕು | ನಯೋನಿಕಾ.ಬಿ.ಸಿ.

ನಯೋನಿಕಾ.ಬಿ.ಸಿ., 4 ನೇ ತರಗತಿ, ಸೈಂಟ್‌ ಆನ್ಸ್‌ ಶಾಲೆ ಕಡಬ | -…

8 hours ago

ಕೇರಳದಲ್ಲಿ ನಿಫಾ ಎಚ್ಚರಿಕೆ | ತಡೆಗಟ್ಟುವ ಕ್ರಮಗಳ ಬಗ್ಗೆ ನಿಗಾ

ನಿಪಾ ವೈರಸ್ ಹರಡುವಿಕೆಯ ವಿರುದ್ಧ ರಾಜ್ಯವು ತನ್ನ ತಡೆಗಟ್ಟುವ ಕ್ರಮಗಳನ್ನು ತೀವ್ರಗೊಳಿಸಿದೆ ಎಂದು…

9 hours ago

ಶಕ್ತಿ ವಸತಿ ಶಾಲೆಯಲ್ಲಿ ಗುರು ಪೂರ್ಣಿಮೆ | ದೇವರು ಹಾಗೂ ಗುರು ಇಬ್ಬರೂ ಪೂಜೆಗೆ ಯೋಗ್ಯ

ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಗುರುವಿಗೆ ವಿಶೇಷವಾದ ಸ್ಥಾನವನ್ನು ನೀಡಲಾಗಿದೆ. ದೇವರು ಹಾಗೂ ಗುರು…

10 hours ago