ಸುದ್ದಿಗಳು

ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೇ ನಿರ್ಮಾಣ ಕಾರ್ಮಿಕರ ಫೆಢರೇಷನ್ ಸಂಪಾಜೆ ವಲಯದ ಮಹಾಸಭೆ

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ಸಂಪಾಜೆ:ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೇ ನಿರ್ಮಾಣ ಕಾರ್ಮಿಕರ ಫೆಢರೇಷನ್ ಸಂಪಾಜೆ ವಲಯ ಇದರ ಮಹಾ ಸಭೆ ಮತ್ತು ಕಾರ್ಮಿಕರ ಮಕ್ಕಳ ಸಂಘದ ಮಹಾಸಭೆಯು ಸಂಪಾಜೆಯ ಪಂಚಾಯತ್ ಸಭಾಭವನದಲ್ಲಿ  ಮೊಹಮ್ಮದ್ ಅಲಿಯವರ ಅಧ್ಯಕ್ಷತೆಯಲ್ಲಿ ನಡೆಯಿತು.

Advertisement

ಕಾರ್ಯಕ್ರಮದಲ್ಲಿ ಮಕ್ಕಳ ಸಂಘದ ಅದ್ಯಕ್ಷರಾದ ಯಶಸ್.ಕೆ.ಆರ್. ಉಪಸ್ಥಿತರಿದ್ದರು.ಕಾರ್ಯಕ್ರಮವನ್ನು ರಾಜ್ಯ ಸಮಿತಿಯ ಖಜಾಂಜಿಯಾದ ಸುರೇಶ್ ಕಲ್ಲಾಗಾರ್ ಉದ್ಘಾಟನಾ ಭಾಷಣ ಮಾಡಿದರು. ಪ್ರಾಸ್ತಾವಿಕವಾಗ ಮಾತನಾಡಿದ ಸಿ.ಐ.ಟಿ.ಯು ತಾಲೂಕು ಅದ್ಯಕ್ಷರಾದ ಜಾನಿ.ಕೆ.ಪಿ‌ ಮಾತನಾಡಿದರು.

ಸಿ.ಐ.ಟಿ.ಯು. ಪ್ರದಾನ ಕಾರ್ಯದರ್ಶಿಯಾದ ರಾಬರ್ಟ್‌ ಡಿಸೋಜ ಮಕ್ಕಳ ಸಂಘದ ಅಧ್ಯಕ್ಷರಾದ ಯಶಸ್ ಕೆ.ಆರ್. ಕಟ್ಟಡ ಕಾರ್ಮಿಕರ ಸಂಘದ ಸುಳ್ಯ ತಾಲೂಕು ಪ್ರದಾನ ಕಾರ್ಯದರ್ಶಿಯಾದ ನಾಗರಾಜ್ ಕಲ್ಲುಮುಟ್ಲು ,ಖಜಾಂಜಿಯಾದ ವಿಶ್ವನಾಥ ನೆಲ್ಲಿ ಬಂಗಾರಡ್ಕ ,ಕಾರ್ಮಿಕ ನಾಯಕರಾದ ಶಿವರಾಮಗೌಡ, ವಿಜಯ ಐ.ಹೆಚ್, ಗೋಪಾಲ ಅರಂತೋಡು , ಶ್ರೀಮತಿ ಲಲನ ಕೆ.ಆರ್. ಪ್ರಸಾದ್ ವಿ.ಆರ್ ಇವರುಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು.

Advertisement

ಮಹಾಸಭೆಯಲ್ಲಿ ನೂತನ ಸಮಿತಿಯ ಆಯ್ಕೆ ನಡೆದು ಹೊಸ ಸಮಿತಿಯ ಗೌರವಾಧ್ಯಕ್ಷರಾಗಿ ಜಾನಿ.ಕೆ.ಪಿ  ಅಧ್ಯಕ್ಷರಾಗಿ ಶ್ರೀಧರ ಕೆ.ಕೆ. ಪ್ರಧಾನ ಕಾರ್ಯದರ್ಶಿಯಾಗಿ ಚಂದ್ರವಿಲಾಸ ಗೂನಡ್ಕ ಖಜಾಂಜಿಯಾಗಿ ವಿ.ಆರ್.ಪ್ರಸಾದ್ ಉಪಾಧ್ಯಕ್ಷರುಗಳಾಗಿ ಯೋಗೀಶ್ ನೆಲ್ಲಿಕುಮೇರಿ , ಪವಿತ್ರ ಊರುಬೈಲು, ಸೈಮನ್ ಕೆ.ವಿ, ಲಲನ ಕೆ.ಆರ್. ಕಾರ್ಯದರ್ಶಿಗಳಾಗಿ .ಮೊಹಮ್ಮದ್ ಹನಿಜಫ್ , ರೇವತಿ ರಾಜಾರಾಪುರ, ರಮೇಶ ಕೆ. ನೆಲ್ಲಿಕುಮೇರಿ , ಸಂಘಟನಾ ಕಾರ್ಯದರ್ಶಿಯಾಗಿ ರಾಜಗೋಪಾಲ ಎಡ್ಪಣೆ ಜೊತೆ ಖಜಾಂಜಿಯಾಗಿ ಚಂದ್ರಶೇಖರ. ಬಿ.ಆರ್. ಮತ್ತು ಸಮಿತಿ ಸದಸ್ಯರುಗಳಾಗಿ ಪುಟ್ಟಣ್ಣ ಕೆ , ತ್ಯಾಗರಾಜ್,ಗುರುವ ನೆಲ್ಲಿಕುಮೇರಿ ,ಲ್ಯಾನ್ಸಿ ಡಿಸೋಜ, ಪದ್ಮನಾಭ ಕೆ.ಹೆಚ್ ಹುಕ್ರಪ್ಪ ದೊಡ್ಡಡ್ಕ ,ಪ್ರಶಾಂತ್ ಸಂಪಾಜೆ, ಗೋಪಾಲ ಅರಂತೋಡು ,ಕುಸುಮ ಆನ್ಯಾಳ ,ಭವಾನಿ ಪೆರುಂಬಾರು ,ವಾಣಿಶ್ರೀ,ಚಂದ್ರಾವತಿ.ಪಿ.ಟಿ , ಲಕ್ಷ್ಮಣ ಆರ್.ಆರ್. ಕೇಪಣ್ಣ ಪೆರುಂಬಾರು ,ಎಲ್ಯಣ್ಣ ಭವಾನಿ ಟಿ.ಟಿ. ಕಮಲಾಕ್ಷಿ ,ನಳಿನಿ, ಲೀಲಾವತಿ ಕೀಲಾರು ಮೂಲೆ ,ನಾರಾಯಣ ಕಂಜಿಪಿಲಿ ,ಶ್ಯಾಮಲ ಆಲಡ್ಕ ,ಕೊರಗಪ್ಪ ಸಂಪಾಜೆ ,ಜಯರಾಮ ಕೊಚ್ಚಿ ,ಮೋಹನ ರಾಜಾರಾಂಪುರ ,ಅಡ್ರು ಆಲಡ್ಕ , ಲಾರೆನ್ಸ್ ಡಿಸೋಜ ,ಗೋಪಾಲಕೃಷ್ಣ  ಗೂನಡ್ಕ , ಪಾರ್ವತಿ ಇವರುಗಳು ಆಯ್ಕೆಯಾಗಿರುತ್ತಾರೆ.

Advertisement

ಕಾಂತಿ ಬಿ.ಎಸ್.ಕಾರ್ಯಕ್ರಮ ನಿರೂಪಿಸಿ ತ್ಯಾಗರಾಜ್ ಸ್ವಾಗತಿಸಿದರು. ಚಂದ್ರವಿಲಾಸ ಗೂನಡ್ಕ ವಂದಿಸಿದರು

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಹವಾಮಾನ ವರದಿ | 05-08-2025 | ಆ.6 ರಂದು ಕೆಲವು ಕಡೆ ಮಳೆ | ಆ.14 ನಂತರ ಹವಾಮಾನ ಹೇಗಿರಬಹುದು..?

ಮುಂಗಾರು ಮತ್ತಷ್ಟು ದುರ್ಬಲಗೊಳ್ಳತ್ತಿದ್ದು, ರಾಜ್ಯದ ಕರಾವಳಿ ಹಾಗೂ ಮಲೆನಾಡು ಜಿಲ್ಲೆಗಳಲ್ಲಿ ಆಗಸ್ಟ್ ತಿಂಗಳಲ್ಲಿ…

5 hours ago

700 ಕ್ಕೂ ಅಧಿಕ ರೆಸಿಪಿ | ದಿವ್ಯ ಮಹೇಶ್‌ ಅವರಿಗೆ “ಪಾಕ ಪ್ರವೀಣೆ” ಪ್ರಶಸ್ತಿ

ದ ರೂರಲ್‌ ಮಿರರ್.ಕಾಂ ನಲ್ಲಿ "ಹೊಸರುಚಿ" ಯ ಮೂಲಕ ಹಲಸು ಅಡುಗೆಯ ಮೂಲಕ…

11 hours ago

ಮಕ್ಕಳ ಪುಟ | ಪಂಜದ ಕ್ರಿಯೇಟಿವ್‌ ಚಿತ್ರಕಲಾ ಶಾಲೆಯ ವಿದ್ಯಾರ್ಥಿಗಳಿಗೆ ಬಹುಮಾನ |

ತುಳು ಸಾಹಿತ್ಯ ಅಕಾಡೆಮಿ ಹಾಗೂ ಅಖಿಲ ಭಾರತ ಮುಂಡಾಲ ಯುವ ವೇದಿಕೆಯ ವತಿಯಿಂದ…

11 hours ago

ವಿಶ್ವದಲ್ಲಿ ಅಡಿಕೆ ಕೃಷಿ ಹೇಗಿದೆ..? ಭಾರತದಲ್ಲಿ ಅಡಿಕೆ ಆಮದು ಎಷ್ಟು..?

ವಿಶ್ವದಲ್ಲಿ ಅಡಿಕೆ ಉತ್ಪಾದನೆ ಆಗುವ ಎಲ್ಲಾ ರಾಷ್ಟ್ರಗಳಲ್ಲಿ ಅದರ ಬಳಕೆಯೂ ಆಗುತ್ತಿದೆ.ಇದರೊಂದಿಗೆ ಈ…

11 hours ago

ಪ್ಲಾಸ್ಟಿಕ್‌ ತ್ಯಾಜ್ಯ ಕಡಿಮೆ ಮಾಡಲು ಏನು ಕ್ರಮ ? ಅಧ್ಯಯನ ವರದಿ ನಿಯಮ ಗ್ರಾಮಗಳಲ್ಲೂ ಜಾರಿಯಾಗಲಿ

ಪ್ಲಾಸ್ಟಿಕ್ ಮಾಲಿನ್ಯವು  ಪರಿಸರ ವಿನಾಶದ ಅಂಶಗಳಲ್ಲಿ ಒಂದಾಗಿದೆ. ನಮ್ಮ ಸಾಗರಗಳು ಮತ್ತು ಕರಾವಳಿಗಳಲ್ಲಿ…

12 hours ago

ಕೃಷಿಯಲ್ಲಿ ಮೀಥೇನ್ ಕಡಿತದ ಗುರಿ | ವಿಯೆಟ್ನಾಂನಲ್ಲಿ ವಿಶೇಷ ಮಾರ್ಗಸೂಚಿ

ವಿಯೆಟ್ನಾಂ 2030 ರ ವೇಳೆಗೆ ಕೃಷಿಯಲ್ಲಿ  ಹೊರಸೂಸುವ ಮೀಥೇನ್ ಅನ್ನು 30% ರಷ್ಟು…

21 hours ago