ಸಂಪಾಜೆ:ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೇ ನಿರ್ಮಾಣ ಕಾರ್ಮಿಕರ ಫೆಢರೇಷನ್ ಸಂಪಾಜೆ ವಲಯ ಇದರ ಮಹಾ ಸಭೆ ಮತ್ತು ಕಾರ್ಮಿಕರ ಮಕ್ಕಳ ಸಂಘದ ಮಹಾಸಭೆಯು ಸಂಪಾಜೆಯ ಪಂಚಾಯತ್ ಸಭಾಭವನದಲ್ಲಿ ಮೊಹಮ್ಮದ್ ಅಲಿಯವರ ಅಧ್ಯಕ್ಷತೆಯಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಮಕ್ಕಳ ಸಂಘದ ಅದ್ಯಕ್ಷರಾದ ಯಶಸ್.ಕೆ.ಆರ್. ಉಪಸ್ಥಿತರಿದ್ದರು.ಕಾರ್ಯಕ್ರಮವನ್ನು ರಾಜ್ಯ ಸಮಿತಿಯ ಖಜಾಂಜಿಯಾದ ಸುರೇಶ್ ಕಲ್ಲಾಗಾರ್ ಉದ್ಘಾಟನಾ ಭಾಷಣ ಮಾಡಿದರು. ಪ್ರಾಸ್ತಾವಿಕವಾಗ ಮಾತನಾಡಿದ ಸಿ.ಐ.ಟಿ.ಯು ತಾಲೂಕು ಅದ್ಯಕ್ಷರಾದ ಜಾನಿ.ಕೆ.ಪಿ ಮಾತನಾಡಿದರು.
ಸಿ.ಐ.ಟಿ.ಯು. ಪ್ರದಾನ ಕಾರ್ಯದರ್ಶಿಯಾದ ರಾಬರ್ಟ್ ಡಿಸೋಜ ಮಕ್ಕಳ ಸಂಘದ ಅಧ್ಯಕ್ಷರಾದ ಯಶಸ್ ಕೆ.ಆರ್. ಕಟ್ಟಡ ಕಾರ್ಮಿಕರ ಸಂಘದ ಸುಳ್ಯ ತಾಲೂಕು ಪ್ರದಾನ ಕಾರ್ಯದರ್ಶಿಯಾದ ನಾಗರಾಜ್ ಕಲ್ಲುಮುಟ್ಲು ,ಖಜಾಂಜಿಯಾದ ವಿಶ್ವನಾಥ ನೆಲ್ಲಿ ಬಂಗಾರಡ್ಕ ,ಕಾರ್ಮಿಕ ನಾಯಕರಾದ ಶಿವರಾಮಗೌಡ, ವಿಜಯ ಐ.ಹೆಚ್, ಗೋಪಾಲ ಅರಂತೋಡು , ಶ್ರೀಮತಿ ಲಲನ ಕೆ.ಆರ್. ಪ್ರಸಾದ್ ವಿ.ಆರ್ ಇವರುಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಮಹಾಸಭೆಯಲ್ಲಿ ನೂತನ ಸಮಿತಿಯ ಆಯ್ಕೆ ನಡೆದು ಹೊಸ ಸಮಿತಿಯ ಗೌರವಾಧ್ಯಕ್ಷರಾಗಿ ಜಾನಿ.ಕೆ.ಪಿ ಅಧ್ಯಕ್ಷರಾಗಿ ಶ್ರೀಧರ ಕೆ.ಕೆ. ಪ್ರಧಾನ ಕಾರ್ಯದರ್ಶಿಯಾಗಿ ಚಂದ್ರವಿಲಾಸ ಗೂನಡ್ಕ ಖಜಾಂಜಿಯಾಗಿ ವಿ.ಆರ್.ಪ್ರಸಾದ್ ಉಪಾಧ್ಯಕ್ಷರುಗಳಾಗಿ ಯೋಗೀಶ್ ನೆಲ್ಲಿಕುಮೇರಿ , ಪವಿತ್ರ ಊರುಬೈಲು, ಸೈಮನ್ ಕೆ.ವಿ, ಲಲನ ಕೆ.ಆರ್. ಕಾರ್ಯದರ್ಶಿಗಳಾಗಿ .ಮೊಹಮ್ಮದ್ ಹನಿಜಫ್ , ರೇವತಿ ರಾಜಾರಾಪುರ, ರಮೇಶ ಕೆ. ನೆಲ್ಲಿಕುಮೇರಿ , ಸಂಘಟನಾ ಕಾರ್ಯದರ್ಶಿಯಾಗಿ ರಾಜಗೋಪಾಲ ಎಡ್ಪಣೆ ಜೊತೆ ಖಜಾಂಜಿಯಾಗಿ ಚಂದ್ರಶೇಖರ. ಬಿ.ಆರ್. ಮತ್ತು ಸಮಿತಿ ಸದಸ್ಯರುಗಳಾಗಿ ಪುಟ್ಟಣ್ಣ ಕೆ , ತ್ಯಾಗರಾಜ್,ಗುರುವ ನೆಲ್ಲಿಕುಮೇರಿ ,ಲ್ಯಾನ್ಸಿ ಡಿಸೋಜ, ಪದ್ಮನಾಭ ಕೆ.ಹೆಚ್ ಹುಕ್ರಪ್ಪ ದೊಡ್ಡಡ್ಕ ,ಪ್ರಶಾಂತ್ ಸಂಪಾಜೆ, ಗೋಪಾಲ ಅರಂತೋಡು ,ಕುಸುಮ ಆನ್ಯಾಳ ,ಭವಾನಿ ಪೆರುಂಬಾರು ,ವಾಣಿಶ್ರೀ,ಚಂದ್ರಾವತಿ.ಪಿ.ಟಿ , ಲಕ್ಷ್ಮಣ ಆರ್.ಆರ್. ಕೇಪಣ್ಣ ಪೆರುಂಬಾರು ,ಎಲ್ಯಣ್ಣ ಭವಾನಿ ಟಿ.ಟಿ. ಕಮಲಾಕ್ಷಿ ,ನಳಿನಿ, ಲೀಲಾವತಿ ಕೀಲಾರು ಮೂಲೆ ,ನಾರಾಯಣ ಕಂಜಿಪಿಲಿ ,ಶ್ಯಾಮಲ ಆಲಡ್ಕ ,ಕೊರಗಪ್ಪ ಸಂಪಾಜೆ ,ಜಯರಾಮ ಕೊಚ್ಚಿ ,ಮೋಹನ ರಾಜಾರಾಂಪುರ ,ಅಡ್ರು ಆಲಡ್ಕ , ಲಾರೆನ್ಸ್ ಡಿಸೋಜ ,ಗೋಪಾಲಕೃಷ್ಣ ಗೂನಡ್ಕ , ಪಾರ್ವತಿ ಇವರುಗಳು ಆಯ್ಕೆಯಾಗಿರುತ್ತಾರೆ.
ಕಾಂತಿ ಬಿ.ಎಸ್.ಕಾರ್ಯಕ್ರಮ ನಿರೂಪಿಸಿ ತ್ಯಾಗರಾಜ್ ಸ್ವಾಗತಿಸಿದರು. ಚಂದ್ರವಿಲಾಸ ಗೂನಡ್ಕ ವಂದಿಸಿದರು
ಅತ್ಯಾಧುನಿಕವಾದ ಪ್ರೋಟಾನ್ ರೇಡಿಯೋ ಥೆರಪಿ ಮೂಲಕ ಕ್ಯಾನ್ಸರ್ ಶುಶ್ರೂಷೆಗೆ ಅಗತ್ಯ ಆರ್ಥಿಕ ನೆರವು…
ರಾಜ್ಯದಲ್ಲಿ ನೈರುತ್ಯ ಮುಂಗಾರು ಉತ್ತರ ಒಳನಾಡಿನಲ್ಲಿ ತೀವ್ರವಾಗಿದ್ದು, ದಕ್ಷಿಣ ಒಳನಾಡಿನಲ್ಲಿ ಸಕ್ರಿಯವಾಗಿದ್ದು, ಕರಾವಳಿಯಲ್ಲಿ…
ಹಾವೇರಿ ಜಿಲ್ಲೆಯಲ್ಲಿರುವ ಅನಕ್ಷರಸ್ಥರನ್ನು ಅಕ್ಷರಸ್ಥರನ್ನಾಗಿ ಮಾಡಲು ನಿರಂತರವಾಗಿ ಪ್ರಯತ್ನಿಸಲಾಗುತ್ತಿದ್ದು, ಸಾಕ್ಷರತಾ ಕಾರ್ಯಕ್ರಮದಡಿ ಜಿಲ್ಲೆಯ…
ಅರಬ್ಬಿ ಸಮುದ್ರದ ಮೇಲ್ಮೈ ಸುಳಿಗಾಳೀಯು ಪಶ್ಚಿಮಾಭಿಮುಖವಾಗಿ ಚಲಿಸುತ್ತಿದ್ದು, ಇದೇ ಸಂದರ್ಭದಲ್ಲಿ ಬಂಗಾಳಕೊಲ್ಲಿಯಲ್ಲೂ ಸಣ್ಣ…
ಭಾರತದಲ್ಲಿ ಉತ್ಪಾದನೆ ಆಗುತ್ತಿರುವ ಒಟ್ಟು ಅಡಿಕೆಯ ಪ್ರಮಾಣ ಸುಮಾರು ಹದಿನಾರು ಲಕ್ಷ ಟನ್,…
1,486 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ ಚೆನಾಬ್ ಸೇತುವೆಯನ್ನು ಸರ್ಕಾರವು "ಇತ್ತೀಚಿನ ಇತಿಹಾಸದಲ್ಲಿ…