….. ಯಾವುದೇ ಟೆನ್ಷನ್ ಗೆ ಪರಿಸ್ಥಿತಿ ಕಾರಣವಲ್ಲ, ಆ ವ್ಯಕ್ತಿಯೇ ಕಾರಣವಾಗಿರುತ್ತಾನೆ. ಎಲ್ಲಾ ಕೆಲಸಗಳನ್ನು ಒಬ್ಬರಿಂದಲೇ ಮಾಡಿ ಮುಗಿಸಲು ಸಾಧ್ಯವಿಲ್ಲ. ಕೆಲಸಗಳನ್ನು ಹಂಚಿಕೊಂಡೇ ಮಾಡಬೇಕು. ಯಾರಿಗೂ ಯಾವ ಕೆಲಸವನ್ನೂ ಮಾಡಲು ಗೊತ್ತಿಲ್ಲ. ನಾನೇ ಎಲ್ಲಾ ಕೆಲಸಗಳನ್ನು , ನಾನೇ ಮೊದಲು ಎಲ್ಲಾ ಕೆಲಸಗಳನ್ನು ಮಾಡಬೇಕಾಗಿದೆ ಎಂದು ಪ್ರಾರಂಭಿಸಿದಾಗಲೇ ಟೆನ್ಷನ್ ಪ್ರಾರಂಭ. ಟೆನ್ಷನ್ ಇಲ್ಲದೇ ಇರುವುದು ಎನ್ನುವುದು ಶಾಂತ ಸ್ವಭಾವ. – ಸ್ವಾಮಿ ಸುಖಬೋಧಾನಂದ
ಬರಗಾಲದ ಪರಿಸ್ಥಿತಿಗಳು ಮಣ್ಣಿನಲ್ಲಿನ ಬ್ಯಾಕ್ಟೀರಿಯಾಗಳಲ್ಲಿ ಆ್ಯಂಟಿಬಯೋಟಿಕ್ ಪ್ರತಿರೋಧ ಹೆಚ್ಚಿಸಲು ಕಾರಣವಾಗಬಹುದು ಎಂದು ಹೊಸ…
ಜೇನುನೊಣಗಳ ಸಂಖ್ಯೆ ಕುಸಿಯುತ್ತಿರುವುದು ಕೃಷಿ ಉತ್ಪಾದನೆ, ಆಹಾರ ಭದ್ರತೆ ಮತ್ತು ಪರಿಸರ ಸಮತೋಲನಕ್ಕೆ…
ವಿಟ್ಲದ ಆರ್. ಕೆ. ಪೈ ಅವರು ತಮ್ಮ 60ನೇ ಹುಟ್ಟುಹಬ್ಬವನ್ನು ಮಕ್ಕಳಲ್ಲಿ ಪ್ರಕೃತಿ…
ನಾಗ್ಪುರದ ಕಾಂಪ್ಟಿಯಲ್ಲಿ FDA ಹಾಗೂ ಪೊಲೀಸರು ನಡೆಸಿದ ದಾಳಿಯಲ್ಲಿ ₹1.11 ಕೋಟಿ ಮೌಲ್ಯದ…
ಕರ್ನಾಟಕದ ಹಲವು ಭಾಗಗಳಲ್ಲಿ ಜೂನ್ 20ರವರೆಗೆ ಪ್ರಸ್ತುತ ಹವಾಮಾನ ಮಾದರಿಯೇ ಮುಂದುವರಿಯುವ ಸಾಧ್ಯತೆ…
ತುಮಕೂರು ಜಿಲ್ಲೆಯಲ್ಲಿ ಅಡಿಕೆ ಬೆಳೆ ವಿಸ್ತೀರ್ಣ 94 ಸಾವಿರ ಹೆಕ್ಟೇರ್ ದಾಟಿದ್ದು, ತೆಂಗಿನ…