…ಒಂದು ಮರವನ್ನು ಒಳ್ಳೆಯ ಮರವೋ, ಕೆಟ್ಟ ಮರವೋ ಎಂದು ಯಾರೂ ಮರವನ್ನು ಮಾತನಾಡಿಸಿ ತೀರ್ಮಾನಿಸುವುದಿಲ್ಲ. ಆ ಮರ ಕೊಡುವ ಹಣ್ಣುನ್ನು ಇಟ್ಟುಕೊಂಡೇ ಮರ ಉತ್ತಮ ಅಥವಾ ಅಲ್ಲ ಎನ್ನುವುದನ್ನು ಸಾಮಾನ್ಯರೂ ತೀರ್ಮಾನಿಸಿಬಿಡುತ್ತಾರೆ. ಹಾಗೆಯೇ, ನಾವೂ ಸಾಧಿಸಲು ಹುಟ್ಟಿದವರೇ, ಅಲ್ಲವೇ ಎಂದು ನಮ್ಮನ್ನು ಕೇಳಿ ಈ ಪ್ರಪಂಚ ತೀರ್ಮಾನಿಸುವುದಿಲ್ಲ..! ನಮ್ಮ ಸಾಧನೆಯನ್ನು ಮುಂದಿಟ್ಟುಕೊಂಡೇ ಈ ಪ್ರಪಂಚವು ನಮ್ಮನ್ನು ತೂಕ ಮಾಡುತ್ತದೆ. – ಸ್ವಾಮಿ ಸುಖಬೋಧಾನಂದ
ವಿಟ್ಲದ ಆರ್. ಕೆ. ಪೈ ಅವರು ತಮ್ಮ 60ನೇ ಹುಟ್ಟುಹಬ್ಬವನ್ನು ಮಕ್ಕಳಲ್ಲಿ ಪ್ರಕೃತಿ…
ನಾಗ್ಪುರದ ಕಾಂಪ್ಟಿಯಲ್ಲಿ FDA ಹಾಗೂ ಪೊಲೀಸರು ನಡೆಸಿದ ದಾಳಿಯಲ್ಲಿ ₹1.11 ಕೋಟಿ ಮೌಲ್ಯದ…
ಕರ್ನಾಟಕದ ಹಲವು ಭಾಗಗಳಲ್ಲಿ ಜೂನ್ 20ರವರೆಗೆ ಪ್ರಸ್ತುತ ಹವಾಮಾನ ಮಾದರಿಯೇ ಮುಂದುವರಿಯುವ ಸಾಧ್ಯತೆ…
ತುಮಕೂರು ಜಿಲ್ಲೆಯಲ್ಲಿ ಅಡಿಕೆ ಬೆಳೆ ವಿಸ್ತೀರ್ಣ 94 ಸಾವಿರ ಹೆಕ್ಟೇರ್ ದಾಟಿದ್ದು, ತೆಂಗಿನ…
ಭಾರತದ ಅಧ್ಯಕ್ಷತೆಯಲ್ಲಿ ಬ್ರಿಕ್ಸ್ ರಾಷ್ಟ್ರಗಳು “ಇಂದೋರ್ ಘೋಷಣೆ” ಅಂಗೀಕರಿಸಿದ್ದು, ಆಹಾರ ಭದ್ರತೆ, ಡಿಜಿಟಲ್…
2026ರಲ್ಲಿ ಎಲ್ನಿನೊ ಅಧಿಕೃತವಾಗಿ ಆರಂಭಗೊಂಡಿದ್ದು, ಇದು ಅತ್ಯಂತ ಪ್ರಬಲ "ಸೂಪರ್ ಎಲ್ನಿನೊ" ಆಗುವ…