…ಒಂದು ಮರವನ್ನು ಒಳ್ಳೆಯ ಮರವೋ, ಕೆಟ್ಟ ಮರವೋ ಎಂದು ಯಾರೂ ಮರವನ್ನು ಮಾತನಾಡಿಸಿ ತೀರ್ಮಾನಿಸುವುದಿಲ್ಲ. ಆ ಮರ ಕೊಡುವ ಹಣ್ಣುನ್ನು ಇಟ್ಟುಕೊಂಡೇ ಮರ ಉತ್ತಮ ಅಥವಾ ಅಲ್ಲ ಎನ್ನುವುದನ್ನು ಸಾಮಾನ್ಯರೂ ತೀರ್ಮಾನಿಸಿಬಿಡುತ್ತಾರೆ. ಹಾಗೆಯೇ, ನಾವೂ ಸಾಧಿಸಲು ಹುಟ್ಟಿದವರೇ, ಅಲ್ಲವೇ ಎಂದು ನಮ್ಮನ್ನು ಕೇಳಿ ಈ ಪ್ರಪಂಚ ತೀರ್ಮಾನಿಸುವುದಿಲ್ಲ..! ನಮ್ಮ ಸಾಧನೆಯನ್ನು ಮುಂದಿಟ್ಟುಕೊಂಡೇ ಈ ಪ್ರಪಂಚವು ನಮ್ಮನ್ನು ತೂಕ ಮಾಡುತ್ತದೆ. – ಸ್ವಾಮಿ ಸುಖಬೋಧಾನಂದ
ಜುಲೈ 8ರಿಂದ ರಾಜ್ಯದಲ್ಲಿ ಮಳೆಯ ಪ್ರಮಾಣ ತೀವ್ರವಾಗಿ ಕುಸಿಯುವ ಸಾಧ್ಯತೆ ಇದೆ. ಕರಾವಳಿ…
ದೇಶದಾದ್ಯಂತ ಮುಂಗಾರು ಚುರುಕುಗೊಂಡಿದ್ದು ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಮುಂದಿನ 5 ದಿನ…
ಮ್ಯಾನ್ಮಾರ್ ಅಡಿಕೆ ಕಳ್ಳಸಾಗಣೆ ಮತ್ತು ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಸಿಲ್ಚಾರ್ ಉದ್ಯಮಿಯ…
ಮುಂಬೈನಲ್ಲಿ ನಿರಂತರ ಭಾರೀ ಮಳೆಯಿಂದ ನಗರದಲ್ಲಿ ಜಲಾವೃತ ಮತ್ತು ಸಂಚಾರ ಅಸ್ತವ್ಯಸ್ತವಾಗಿದೆ. IMD…