(ಹವ್ಯಕ ಚುಟುಕು)
ಬಲು ಚೆಂದ ಎಂಗಳಲ್ಲಿಪ್ಪ ಈ ಮೆಣಸಿನ ಬಣ್ಣ
ನೋಡುವಾಗ ಗೊಂತಾಗ ಕಾಯಿಯೋ,ಹಣ್ಣೋ..
ಗೆಡು ಸೊಕ್ಕಿ ಕಾಯಿ ಬಿಟ್ಟಿದು; ಕೊಟ್ಟಿಕ್ಕು ಈಟಿನ ಸಜ್ಜಿಲಿ ಮಣ್ಣು
ಖಾರ ಇದ್ದೋ ಹೇಳಿ ನೋಡ್ಲೆ ತಿನ್ನಕ್ಕಷ್ಟೆ ಅಣ್ಣೋ….
# ರೂಪಾಪ್ರಸಾದ್ ಕೋಡಿಂಬಳ
ಕುಕ್ಕೆ ಸುಬ್ರಹ್ಮಣ್ಯ ಸೇರಿದಂತೆ ಸುಳ್ಯ,ಕಡಬ ತಾಲೂಕಿನ ಘಟ್ಟದ ತಪ್ಪಲಿನ ಪ್ರದೇಶದಲ್ಲಿ ಗುಡುಗು ಸಿಡಿಲು…
04.05.2024ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕಾಸರಗೋಡು, ದಕ್ಷಿಣ…
03.05.2024ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕಾಸರಗೋಡು ಸೇರಿದಂತೆ…
ಬಿದಿರು ಕೃಷಿಯ ಬಗ್ಗೆ ಈಗ ಸಾಕಷ್ಟು ಅಧ್ಯಯನ ನಡೆಯುತ್ತಿದೆ. ಈ ನಡುವೆ ಪುತ್ತೂರು…
ಅಡಿಕೆ ಕೂಡಾ ಇಂದು ಬಹುಮುಖ್ಯವಾದ ಚುನಾವಣಾ ವಿಷಯ. ಹೀಗಾಗಿ ಅಡಿಕೆ ಹಳದಿ ಎಲೆರೋಗ…
https://youtu.be/Vh1tYlOKav0?si=M4grG9euj6dXmkE2 ರೂರಲ್ ಮಿರರ್ ವಾರದ ಅತಿಥಿಯಾಗಿ ಹಿರಿಯ ಕವಿ ಸುಬ್ರಾಯ ಚೊಕ್ಕಾಡಿ ಅವರು…