(ಹವ್ಯಕ ಚುಟುಕು)
ಬಲು ಚೆಂದ ಎಂಗಳಲ್ಲಿಪ್ಪ ಈ ಮೆಣಸಿನ ಬಣ್ಣ
ನೋಡುವಾಗ ಗೊಂತಾಗ ಕಾಯಿಯೋ,ಹಣ್ಣೋ..
ಗೆಡು ಸೊಕ್ಕಿ ಕಾಯಿ ಬಿಟ್ಟಿದು; ಕೊಟ್ಟಿಕ್ಕು ಈಟಿನ ಸಜ್ಜಿಲಿ ಮಣ್ಣು
ಖಾರ ಇದ್ದೋ ಹೇಳಿ ನೋಡ್ಲೆ ತಿನ್ನಕ್ಕಷ್ಟೆ ಅಣ್ಣೋ….
# ರೂಪಾಪ್ರಸಾದ್ ಕೋಡಿಂಬಳ
ಚಿಕ್ಕಮಗಳೂರಿನ ರೈತ ಶಿವಪ್ರಸಾದ್ ಬೇವಿನ ಬೀಜ ಸಂಸ್ಕರಣೆಯ ಮೂಲಕ ಯಶಸ್ಸು ಕಂಡಿದ್ದಾರೆ. ಅವರ…
ಕಡಿಮೆ ಮಳೆ ಮತ್ತು ಪಶ್ಚಿಮ ಏಷ್ಯಾ ಬಿಕ್ಕಟ್ಟು ಭಾರತೀಯ ಕೃಷಿಗೆ ದೊಡ್ಡ ಹೊಡೆತವಾಗುವ…
ಯಾದಗಿರಿಯಲ್ಲಿ ಬಿಸಿಗಾಳಿ ಹೆಚ್ಚಾಗುವ ಸಾಧ್ಯತೆ ಹಿನ್ನೆಲೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಸಾರ್ವಜನಿಕರು ಹಾಗೂ…
ಬೇಸಿಗೆಯಲ್ಲಿಯೂ ಎಳ್ಳು ಬೆಳೆದು ಉತ್ತಮ ಇಳುವರಿ ಪಡೆದ ವಿಜಯಕುಮಾರ್ ಪಾಟೀಲ್ ಇತರ ರೈತರಿಗೆ…
2026ರ ಮುಂಗಾರು ಬೇಗ ಆರಂಭವಾಗುವ ಸಾಧ್ಯತೆ ಇದ್ದರೂ, ಮಳೆಯ ಪ್ರಮಾಣ ಕಡಿಮೆಯಾಗಬಹುದು. ಇದು…
ಈರುಳ್ಳಿ ಬೆಳೆಯಲ್ಲಿ ಜೇನುನೊಣಗಳ ಪರಾಗಸ್ಪರ್ಶದಿಂದ ಇಳುವರಿ ಹೆಚ್ಚಿಸಬಹುದು ಎಂದು ತಜ್ಞರು ತಿಳಿಸಿದ್ದಾರೆ. ರೈತರಿಗೆ…