ಸುಳ್ಯ: ಸುಳ್ಯ ನಗರ ಪಂಚಾಯತ್ ಚುನಾವಣೆಯಲ್ಲಿ ವಾರ್ಡ್ -3 (ಕೊಯಿಂಗೋಡಿ, ಕುದ್ಪಾಜೆ ನಾರಾಜೆ ಜಯನಗರ) ಕ್ಷೇತ್ರದಲ್ಲಿ ಆಮ್ ಆದ್ಮಿ ಪಾರ್ಟಿ ಬೆಂಬಲಿತ ಅಭ್ಯರ್ಥಿ ಕಲಾಂದರ್ ಷಾ ಪ್ರಚಾರ ಪ್ರಚಾರ ಮಾಡಿದರು. ಟಾರ್ಚ್ ಚಿಹ್ನೆಗೆ ಮತ ನೀಡುವಂತೆ ಮನೆ ಮನೆ ಭೇಟಿ ನೀಡಿ, ಪಾರದರ್ಶಕ ಹಾಗೂ ಭ್ರಷ್ಟಾಚಾರ ರಹಿತ ಆಡಳಿತದ ಅಭಿವೃದ್ಧಿಗಾಗಿ ಮತಯಾಚನೆ ಅಭಿಯಾನ ನಡೆಸಿದರು .
ಆಪ್ ಮುಖಂಡರಾದ ಬಶೀರ್ ಅರಂಬೂರು, ರಾಮಕೃಷ್ಣ ಬೀರಮಂಗಲ, ಸಂಶುದ್ದೀನ್, ಸಾಫ್ವಾನ್ ಪಿಲಿಕಲ್, ಸೆಬಾಸ್ಟಿಯನ್ ಜತೆಗಿದ್ದರು.
03.05.2024ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕಾಸರಗೋಡು ಸೇರಿದಂತೆ…
ಬಿದಿರು ಕೃಷಿಯ ಬಗ್ಗೆ ಈಗ ಸಾಕಷ್ಟು ಅಧ್ಯಯನ ನಡೆಯುತ್ತಿದೆ. ಈ ನಡುವೆ ಪುತ್ತೂರು…
ಅಡಿಕೆ ಕೂಡಾ ಇಂದು ಬಹುಮುಖ್ಯವಾದ ಚುನಾವಣಾ ವಿಷಯ. ಹೀಗಾಗಿ ಅಡಿಕೆ ಹಳದಿ ಎಲೆರೋಗ…
https://youtu.be/Vh1tYlOKav0?si=M4grG9euj6dXmkE2 ರೂರಲ್ ಮಿರರ್ ವಾರದ ಅತಿಥಿಯಾಗಿ ಹಿರಿಯ ಕವಿ ಸುಬ್ರಾಯ ಚೊಕ್ಕಾಡಿ ಅವರು…
ಈ ಬಾರಿ ಆಗಿರುವ ತಾಪಮಾನದ ಹೆಚ್ಚಳವನ್ನು ಕನಿಷ್ಠ ಮುಂದಿನ ಕೆಲವು ವರ್ಷಗಳಲ್ಲಾದರು ನಿಯಂತ್ರಣ…