ಪಯಣ

July 31, 2019
10:00 AM
ನೆನಪುಗಳೇ ಕಾಡಬೇಡಿ ಹೀಗೆ ನನ್ನ
ಕಾಡಿಸಿ ಪೀಡಿಸಿ ಹುಚ್ಚನಾಗಿಸಬೇಡಿ
ನೊಂದು ಬೆಂದು ಬಸವಳಿದು
ಮರಣಶಯ್ಯೆಯಲಿ ಮಲಗುವಂತೆ ಮಾಡಬೇಡಿ
ನೋಯುತ್ತಾ, ನಲುಗುತ್ತಾ
ಕಣ್ಣೀರಲಿ ಕಳೆವ ಆಶೆ ನನಗಿಲ್ಲ
ಓ ನೆನಪುಗಳೇ ಮತ್ತೆ ಮತ್ತೆ ಕಾಡಬೇಡಿ
ಕೊನೆಯ ಪಯಣದಲ್ಲಿ ನಸುನಗುವ ಚೆಲ್ಲಿ
ಕಣ್ಮರೆಯಾಗುವ ಆಸೆ ನನಗೆ
ನೆನಪುಗಳೇ ಕಣ್ಮುಚ್ಚಿ ಬಿಡುವೆ ನೆಮ್ಮದಿಯಲಿ
ತುಸುಕಾಲ ಮರೆಯಾಗಿ ಬಿಡಿ
ಪಯಣವ ಬೆಳೆಸುವೆ ದಿಗಂತದೆಡೆಗೆ
ನೋವು ನಲಿವಿನಾಚೆಗಿನ ಅನಂತ ಹರುಷದೆಡೆಗೆ
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ಅಪೂರ್ವಚೇತನ್ ಪೆರಂದೋಡಿ

ಶಿಕ್ಷಕಿ

ಇದನ್ನೂ ಓದಿ

E20 ಪೆಟ್ರೋಲ್‌ : ದೇಶದ ಹಿತದ ಹೆಸರಿನಲ್ಲಿ ಸಾಮಾನ್ಯರ ಹೆಗಲಿನ ಮೇಲೆ ಹೆಚ್ಚು”ವರಿ”ಯೇ?
July 8, 2026
12:42 PM
by: ಮಹೇಶ್ ಪುಚ್ಚಪ್ಪಾಡಿ
ವಿವಾಹದ ಬದಲಾಗುತ್ತಿರುವ ಮುಖ
July 5, 2026
2:16 PM
by: ಕುಮಾರಸುಬ್ರಹ್ಮಣ್ಯ ಮುಳಿಯಾಲ
ಸಂಬಂಧಗಳಲ್ಲಿ ಸೋಲು ಅಲ್ಲ, ಅರಿವು ಮುಖ್ಯ
July 5, 2026
7:42 AM
by: ಮಹೇಶ್ ಪುಚ್ಚಪ್ಪಾಡಿ
ಜಾಕ್‌ಫ್ರೂಟ್ ಸ್ಪೈಸಿ – ಹಲಸಿನ ಕಾಯಿಯಿಂದ 5 ನಿಮಿಷದಲ್ಲಿ ರುಚಿಕರ ಸ್ನ್ಯಾಕ್..!
July 4, 2026
3:44 PM
by: ದಿವ್ಯ ಮಹೇಶ್

You cannot copy content of this page - Copyright -The Rural Mirror