ಚೊಕ್ಕಾಡಿ: ದೇಶದ ಪ್ರಧಾನಿ ನರೇಂದ್ರ ಮೊದಿಯವರ 69 ನೇ ಜನ್ಮ ದಿನಾಚರಣೆಯನ್ನು ಗ್ರಾಮವಿಕಾಸ ಸಮಿತಿ, ಮಿತೃವೃಂದ ಪೈಲಾರು (ರಿ.),ಹಾಗೂ ಅಮರಕ್ರೀಡಾ ಸಂಘಟನಾ ಸಮಿತಿಯ ಸದಸ್ಯರುಗಳಿಂದ ಕುಕ್ಕುಜಡ್ಕ ಪೇಟೆಯ ಸ್ವಷ್ಛತೆಯ ಮೂಲಕ ಆಚರಿಸಲಾಯಿತು.
ಈ ಸಂಧಭ೯ದಲ್ಲಿ ಹರ್ಷೀತ್ ದಾತಡ್ಕ, ಪ್ರದೀಪ್ ಬೊಳ್ಳೂರು, ವಿವೇಕ್ ಪಡ್ಪು, ಪ್ರವೀಣ್ ಕುಳಾಲ್, ಧನ್ಯರಾಜ್ ಮೂಕಮಲೆ,ಅಭಿಲಾಷ್ ಕುಳ್ಳಂಪ್ಪಾಡಿ, ಸೃಜನ್ ಬಾಬ್ಲುಬೆಟ್ಟು, ಮಧುಕೀರಣ್ ಪೂಜಾರಿಕೊಡಿ ಮೊದಲಾದವರು ಉಪಸ್ಥಿತರಿದ್ದರು.
ಈಗಿನಂತೆ ಮೇ 22ರ ಅಂದಾಜು ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಂತಹ ತಿರುವಿಕೆ ಉಂಟಾಗುವ ಲಕ್ಷಣಗಳಿವೆ.
''ವಿಶ್ವದ ಅಭಿವೃದ್ಧಿ ಹೊಂದಿದ ದೇಶಗಳು ಇದೀಗ ಭಾರತದೊಂದಿಗೆ(India) ಚಲನಶೀಲತೆ ಒಪ್ಪಂದಗಳನ್ನು(Mobility Agreement) ಮಾಡಿಕೊಳ್ಳಲು…
ಬರದಿಂದ(Drought) ತತ್ತರಿಸಿದ್ದ ರಾಜ್ಯದ ಜನತೆಗೆ ವರುಣ(Rain) ತಂಪೆರೆದಿದ್ದಾನೆ. ರೈತರ(Farmer) ಮೊಗದಲ್ಲಿ ಮಂದಹಾಸ ಮೂಡಿದೆ.…
ಏನೇ ಆಗಲಿ ಸತ್ಯದ ಹುಡುಕಾಟ ಮಾತ್ರ ನಿರಂತರವಾಗಿರಲಿ...... ಸತ್ಯದಲ್ಲಿಯೂ ಹಲವಾರು ಆಯಾಮಗಳಿವೆ.
ಮುಕೇಶ್ ಅಂಬಾನಿ(Mukesh Ambani), ರಿಲಯನ್ಸ್ ಇಂಡಸ್ಟ್ರೀಸ್(Reliance Industries) ಮುಖ್ಯಸ್ಥ, ನಮ್ಮ ದೇಶ ಮತ್ತು…
ರಾಜ್ಯದಲ್ಲಿ ಬರಗಾಲ(Drought) ತಾಂಡವವಾಡುತ್ತಿದೆ. ಕೆಲವೆಡೆ ಕಳೆದ ದಿನಗಳಿಂದ ಮಳೆಯಾಗುತ್ತಿದೆ(Rain). ಉತ್ತರ ಕರ್ನಾಟಕ ಹಾಗೂ…