Advertisement
ನಮ್ಮೂರ ಸುದ್ದಿ

ಮಡಪ್ಪಾಡಿ ಯುವಕ ಮಂಡಲದ ಪದಾಧಿಕಾರಿಗಳ ಆಯ್ಕೆ

Share

ಮಡಪ್ಪಾಡಿ : ಮಡಪ್ಪಾಡಿ ಯುವಕ ಮಂಡಲ ಇದರ ನೂತನ ಪದಾಧಿಕಾರಿಗಳ ಆಯ್ಕೆ ಯುವಕ ಮಂಡಲದ ಅಧ್ಯಕ್ಷ ಕರುಣಾಕರ ಪಾರೆಪ್ಪಾಡಿ ಇವರ ಅಧ್ಯಕ್ಷತೆಯಲ್ಲಿ ಯುವಕ ಮಂಡಲ ಮಡಪ್ಪಾಡಿ ಸಭಾಭವನದಲ್ಲಿ  ನಡೆಯಿತು.

Advertisement
Advertisement

ಗೌರವಾಧ್ಯಕ್ಷರಾಗಿ ಕರುಣಾಕರ ಪಾರೆಪ್ಪಾಡಿ, ನೂತನ ಅಧ್ಯಕ್ಷರಾಗಿ ಲೋಹಿತ್ ಬಾಳಿಕಳ, ಕಾರ್ಯದರ್ಶಿಯಾಗಿ ಲೋಹಿತ್ ಬಳ್ಳಡ್ಕ, ಉಪಾದ್ಯಕ್ಷರಾಗಿ ಭರತ್ ಕೇವಳ, ಜೊತೆ ಕಾರ್ಯದರ್ಶಿಯಾಗಿ ಪ್ರೇಕ್ಷಿತ್ ಬೊಮ್ಮಟ್ಟಿ ಕ್ರೀಡಾ ಕಾರ್ಯದರ್ಶಿಯಾಗಿ ರಂಜಿತ್ ಬೊಮ್ಮಟ್ಟಿ, ಖಜಾಂಜಿಯಾಗಿ ಧನ್ಯಕುಮಾರ್ ದೇರುಮಜಲು, ಗೌರವ ಸಲಹೆಗಾರರಾಗಿ ವಿನಯ್ ಕುಮಾರ್ ಮುಳುಗಾಡು, ಹೇಮಕುಮಾರ ಹಾಡಿಕಲ್ಲು, ಸಚಿನ್ ಬಳ್ಳಡ್ಕ ಆಯ್ಕೆಯಾಗಿದ್ದಾರೆ. ಸದಸ್ಯರಾಗಿ ತನುರಾಜ್ ಅಂಬೆಕಲ್ಲು, ಸುಮಂತ್ ಶೀರಡ್ಕ, ಮನೋಜ್ ನಡುಬೆಟ್ಟು, ಮನ್ವಂತ್ ಗೋಳ್ಯಾಡಿ, ಕಿಶನ್ ಅಂಬೆಕಲ್ಲು, ಮನ್ಮಥ ಅಂಬೆಕಲ್ಲು, ಹವಿನ್ ಅಂಬೆಕಲ್ಲು, ಸುಯೋಗ್ ವಾಲ್ತಾಜೆ, ಕುಶನ್ ಅಂಬೆಕಲ್ಲು, ಪೂರ್ಣೇಶ್ ಬೊಮ್ಮಟ್ಟಿ, ಚರಣ್ ಗೋಳ್ಯಾಡಿ, ರತೀಶ ಜೀರ್ಮುಕ್ಕಿ, ರಂಜಿತ್ ಅಂಬೆಕಲ್ಲು, ಮನೀಶ್ ಕೇವಳ, ಪ್ರಸಾದ್ ಬೊಮ್ಮೆಟ್ಟಿ, ಆಕಾಶ್ ಕೇವಳ, ಭಗತ್ ದೇರಾಜೆ, ಮಿಲನ್ ಬಾಳಿಕಳ, ಗೌತಮ್ ಬಾಳಿಕಳ, ಯಶ್ವಿನ್ ಕಡ್ಯ, ವಿನ್ಯಾಸ್ ಪಾರೆಮಜಲು, ಯಶ್ವಿತ್ ಬೊಮ್ಮೆಟ್ಟಿ, ವೇಣು ಶಿರಡ್ಕ, ಸುದೀನ ಬಳ್ಳಡ್ಕ, ರಕ್ಷಿತ್ ಶಿರಡ್ಕ, ದುಷ್ಯಂತ್ ಶೀರಡ್ಕ, ಅವಿನಾಶ್ ಗುಡ್ಡನಮನೆ, ಗಣೇಶ್ ಹೊಪ್ಪಳೆ, ಚೇತನ್ ಕುಚ್ಚಾಲ, ವಿನೋದ್ ಶೀರಡ್ಕ, ಚೇತನ್ ಮಡಪ್ಪಾಡಿ, ಸಚಿನ್ ಪೆರ್ನಾಜೆ, ಸುಜನ್ ಅಂಬೆಕಲ್ಲು, ಪುನಿತ್ ಪಾರೆಮಜಲು, ಅಜಿತ್ ಶೀರಡ್ಕ, ತೇಜಸ್ ಅಂಬೆಕಲ್ಲು, ನಿತಿನ್ ಅಂಬೆಕಲ್ಲು ತೇಜಸ್ ಪಾರೆಮಜಲು, ಪ್ರವೀಣ ಬಾಳುಗೋಡು, ಸೂರಜ್ ಬಳ್ಳಡ್ಕ, ಸದಾನಂದ ಪಾರೆಪ್ಪಾಡಿ ಆಯ್ಕೆಯಾದರು.

Advertisement
Advertisement
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಆಗುಂಬೆ ಘಾಟಿಯಲ್ಲಿ ಸುರಂಗ ಮಾರ್ಗ ನಿರ್ಮಾಣ | ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಗ್ರೀನ್‌ ಸಿಗ್ನಲ್‌ | ಪರಿಸರದ ಮೇಲಾಗುವ ಪರಿಣಾಮಗಳೇನು..?

ಸರ್ಕಾರಗಳು(Govt) ಅಭಿವೃದ್ಧಿ(Developments) ಕಾರ್ಯಗಳನ್ನು ಕೈಗೊಳ್ಳಬೇಕಾದ್ದು ಅನಿವಾರ್ಯ. ಆದರೆ ಪರಿಸರಕ್ಕೆ(Environment) ಹಾನಿಯಾಗದಂತೆ ಕೈಗೊಳ್ಳುವುದು ಅತಿ…

9 hours ago

ರಹಸ್ಯ ಕಥೆಗಳನ್ನು ಹೇಳುವ ಭೀಮ್’ಕುಂಡ್ | ಭೀಮ ನಿರ್ಮಿಸಿದ ಈ ಕೆರೆಯ ವಿಶೇಷತೆ ಏನು ಗೊತ್ತಾ..? ಇದು ಬರೀ ಬಾವಿಯಲ್ಲ…

ಭೀಮ್'ಕುಂಡ್..(Bheem Kund) ಈ ಕೆರೆಯನ್ನು(Lake) ನಿರ್ಮಿಸಿದವನು ಭೀಮನಂತೆ(Bheema)... ಇದರ ಆಳ(Depth) ಎಷ್ಟಿದೆಯೆಂದು ಯಾರಿಗೂ…

10 hours ago

ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಒಂದೆಲಗ | ಕೈ ತೋಟಗಳಲ್ಲಿ ಸಿಗುವ ಸುಲಭ ಔಷಧಿ

ಒಂದೆಲಗ(Brahmi) ಗದ್ದೆ, ತೋಟಗಳಲ್ಲಿ ಕಂಡುಬರುವ, ಬಳ್ಳಿಯಂತೆ ನೆಲದಲ್ಲಿ ಹಬ್ಬಿ ಬೆಳೆಯುವ ಸಸ್ಯ(Plant). ಅದು…

11 hours ago

ಕರಾವಳಿ ಭಾಗದಲ್ಲಿ ಉತ್ತಮ ಮಳೆ | ಮಂಗಳೂರಿನ ಸಮುದ್ರ ತೀರದಲ್ಲಿ ಎಚ್ಚರಿಕೆ |

ಕಳೆದ ಒಂದು ವಾರದಿಂದ ಕರಾವಳಿ(Coastal), ಮಲೆನಾಡು(Malenadu) ಸೇರಿದಂತೆ ಕೆಲ ಭಾಗಗಳಲ್ಲಿ ಉತ್ತಮ ಮಳೆಯಾಗುತ್ತಿದೆ(Heavy…

11 hours ago

ರಬ್ಬರ್‌, ಟಯರ್‌ ಆಮದಿಗೆ ಅನುಮತಿ ನೀಡಬಾರದು | ರಬ್ಬರ್‌ ಉದ್ಯಮ, ರಬ್ಬರ್ ಬೆಳೆಗಾರರನ್ನು ಬೆಂಬಲಿಸಬಹುದಾದ ಕ್ರಮಗಳು |

ರಬ್ಬರ್‌ ಆಮದು ತಡೆಯಾದರೆ ಟಯರ್‌ ಉದ್ಯಮ ಹಾಗೂ ರಬ್ಬರ್‌ ಬೆಳೆಗಾರರ ರಕ್ಷಣೆ ಸಾಧ್ಯವಿದೆ…

13 hours ago