ಸುಳ್ಯ: ಗುರುವಾರ ಎಲ್ಲೆಲ್ಲೂ ಲೋಕಸಭಾ ಚುನಾವಣೆ ರಿಸಲ್ಟ್ ನ ಹವಾ. ಪೂಜೆ, ಮಧುವೆ, ಗೃಹ ಪ್ರವೇಶ ಹೀಗೆ ಯಾವ ಕಾರ್ಯಕ್ರಮಕ್ಕೆ ಬಂದರೂ ಜನರ ಮನಸ್ಸು, ಕುತೂಹಲ ಚುನಾವಣಾ ಫಲಿತಾಂಶ ದೆಡೆಗೆ ಹೊರಳುತ್ತಿತ್ತು. ಎಲ್ಲಿ ಹೋದರೂ ಜನರು ಟಿ.ವಿ.ಪರದೆಯನ್ನು ಹುಡುಕುತ್ತಿದ್ದರು. ಮದುವೆ ಗೆ ಬಂದ ಜನರ ಕುತೂಹಲವನ್ನು ತಣಿಸಲು ಮಧುವೆಯ ಹಾಲ್ ನಲ್ಲಿಯೇ ದೊಡ್ಡ ಟಿವಿ ಪರದೆ ಅಳವಡಿಸಿದ ಪ್ರಸಂಗವೂ ನಡೆದಿತ್ತು. ಮದುವೆಗೆ ಬಂದವರು ಪರದೆ ನೋಡಿ ಫಲಿತಾಂಶ ತಿಳಿದು ಅಲ್ಲೆ ಚರ್ಚೆಗಳು ಗರಿಗೆದರಿತ್ತು. ಸುಳ್ಯ ಕಾಯರ್ತೋಡಿ ಮಹಾವಿಷ್ಣು ದೇವಸ್ತಾನದಲ್ಲಿ ನಡೆದ ಮದುವೆ ಸಮಾರಂಭವೊಂದರಲ್ಲಿ ಅಳವಡಿಸಿದ ಟಿವಿ ಪರದೆ ಗಮನ ಸೆಳೆಯಿತು.
ಜೀವಾಮೃತದ ಫಲಿತಾಂಶದ ಬಗ್ಗೆ ಮಂಗಳೂರಿನ ಡಾ.ಮನೋಹರ ಉಪಾಧ್ಯ ಅವರು ಬರೆದಿದ್ದಾರೆ...
ತಾಪಮಾನ ಏರಿಕೆಯಾಗುತ್ತಿದೆ. ಮಳೆಯಾಗುತ್ತಿಲ್ಲ. ಮುಂದೆ ಇನ್ನಷ್ಟು ತಾಪಮಾನ ಏರಿಕೆ ನಿರೀಕ್ಷೆ ಇದೆ. ಹೀಗಾಗಿ…
ಸ್ವಚ್ಛತಾ ಆಂದೋಲನಗಳು ಹಲವು ನಡೆದವು. ಸ್ವಚ್ಛತಾ ಜಾಗೃತಿಗಳು ನಡೆದವು.ಪ್ರತೀ ವಾರ ಕಸ ಹೆಕ್ಕುವ…
ಭಾವನಾತ್ಮಕ(Sentimental) ದೃಶ್ಯದ ತುಣುಕೊಂದು ಸೋಷಿಯಲ್ ಮೀಡಿಯಾದಲ್ಲಿ(Social media) ಹರಿದಾಡುತ್ತಿದೆ. ಅದರ ಒಳ ಅರ್ಥ…
ಚುನಾವಣೆ(Election) ಬರುತ್ತಿದ್ದಂತೆ ಅನೇಕ ದಿನನಿತ್ಯ ವಸ್ತುಗಳ ಬೆಳೆ ಇಳಿಯೋದು(price low) ಮಾಮೂಲು. ಆದರೆ,…
ಅಧಿಕ ತಾಪಮಾನದ ಕಾರಣದಿಂದ ಒಂದೆರಡು ಕಡೆ ಅನಿರೀಕ್ಷಿತ ಮಳೆಯ ಸಾಧ್ಯತೆಯೂ ಇದೆ. ಈಗಿನಂತೆ…