ಸುಳ್ಯ: ಗುರುವಾರ ಎಲ್ಲೆಲ್ಲೂ ಲೋಕಸಭಾ ಚುನಾವಣೆ ರಿಸಲ್ಟ್ ನ ಹವಾ. ಪೂಜೆ, ಮಧುವೆ, ಗೃಹ ಪ್ರವೇಶ ಹೀಗೆ ಯಾವ ಕಾರ್ಯಕ್ರಮಕ್ಕೆ ಬಂದರೂ ಜನರ ಮನಸ್ಸು, ಕುತೂಹಲ ಚುನಾವಣಾ ಫಲಿತಾಂಶ ದೆಡೆಗೆ ಹೊರಳುತ್ತಿತ್ತು. ಎಲ್ಲಿ ಹೋದರೂ ಜನರು ಟಿ.ವಿ.ಪರದೆಯನ್ನು ಹುಡುಕುತ್ತಿದ್ದರು. ಮದುವೆ ಗೆ ಬಂದ ಜನರ ಕುತೂಹಲವನ್ನು ತಣಿಸಲು ಮಧುವೆಯ ಹಾಲ್ ನಲ್ಲಿಯೇ ದೊಡ್ಡ ಟಿವಿ ಪರದೆ ಅಳವಡಿಸಿದ ಪ್ರಸಂಗವೂ ನಡೆದಿತ್ತು. ಮದುವೆಗೆ ಬಂದವರು ಪರದೆ ನೋಡಿ ಫಲಿತಾಂಶ ತಿಳಿದು ಅಲ್ಲೆ ಚರ್ಚೆಗಳು ಗರಿಗೆದರಿತ್ತು. ಸುಳ್ಯ ಕಾಯರ್ತೋಡಿ ಮಹಾವಿಷ್ಣು ದೇವಸ್ತಾನದಲ್ಲಿ ನಡೆದ ಮದುವೆ ಸಮಾರಂಭವೊಂದರಲ್ಲಿ ಅಳವಡಿಸಿದ ಟಿವಿ ಪರದೆ ಗಮನ ಸೆಳೆಯಿತು.
ನೀರಿನ ಕೊರತೆಯಿಂದ ಅಡಿಕೆ ತೋಟದ ಒಂದು ಭಾಗವನ್ನು ಹಲಸು ತೋಟವನ್ನಾಗಿ ಪರಿವರ್ತಿಸಿದ ಪುತ್ತೂರಿನ…
"ಜೀವನ ಎಷ್ಟು ದೀರ್ಘ ಎಂಬುದಲ್ಲ, ಅದು ಎಷ್ಟು ಅರ್ಥಪೂರ್ಣ ಎಂಬುದೇ ನಿಜವಾದ ಲೆಕ್ಕ.…
ಜುಲೈ 8ರಿಂದ ರಾಜ್ಯದಲ್ಲಿ ಮಳೆಯ ಪ್ರಮಾಣ ತೀವ್ರವಾಗಿ ಕುಸಿಯುವ ಸಾಧ್ಯತೆ ಇದೆ. ಕರಾವಳಿ…
ದೇಶದಾದ್ಯಂತ ಮುಂಗಾರು ಚುರುಕುಗೊಂಡಿದ್ದು ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಮುಂದಿನ 5 ದಿನ…
ಮ್ಯಾನ್ಮಾರ್ ಅಡಿಕೆ ಕಳ್ಳಸಾಗಣೆ ಮತ್ತು ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಸಿಲ್ಚಾರ್ ಉದ್ಯಮಿಯ…