ಸುಳ್ಯ: ರಾಜ್ಯ ಸರಕಾರವು 16 ಅಕಾಡೆಮಿಗಳ ಅಧ್ಯಕ್ಷ ಹಾಗೂ ಪದಾಧಿಕಾರಿಗಳ ನೇಮಕ ಮಾಡಿ ತಕ್ಷಣದಿಂದಲೇ ಜಾರಿ ಬರುವಂತೆ ಸರಕಾರ ಆದೇಶ ಮಾಡಿದೆ. ಅರೆಭಾಷೆ ಅಕಾಡೆಮಿ ಅಧ್ಯಕ್ಷರಾಗಿ ಲಕ್ಷ್ಮೀನಾರಾಯಣ ಕಜೆಗದ್ದೆ ಆಯ್ಕೆಯಾಗಿದ್ದಾರೆ.
ಉಳಿದಂತೆ ಟಿ.ಎಸ್. ನಾಗಾಭರಣ- ಕನ್ನಡ ಅಭಿವೃದ್ಧಿ ಪ್ರಾಧಿಕಾರ , ಬ್ಯಾರಿ ಅಕಾಡೆಮಿಗೆ- ರಹೀಂ ಉಚ್ಚಿಲ, ಡಾ.ಬಿ.ವಿ ವಸಂತ್ ಕುಮಾರ್- ಕನ್ನಡ ಸಾಹಿತ್ಯ ಅಕಾಡೆಮಿ, ಡಾ. ಎಂ.ಎನ್. ನಂದೀಶ್ ಹಂಜೆ- ಕನ್ನಡ ಪುಸ್ತಕ ಪ್ರಾಧಿಕಾರ, ಅಜರ್ಕಳ ಗಿರೀಶ್ ಭಟ್- ಕುವೆಂಪು ಭಾಷಾ ಭಾರತಿ , ಭೀಮಾಸೇನ- ಕರ್ನಾಟಕ ನಾಟಕ ಅಕಾಡೆಮಿ , ಅನೂರು ಅನಂತಕೃಷ್ಣ ಶರ್ಮ- ಸಂಗೀತ, ನೃತ್ಯ ಅಕಾಡೆಮಿ , ವೀರಣ್ಣ ಅರ್ಕಸಾಲಿ – ಕರ್ನಾಟಕ ಶಿಲ್ಪಕಲಾ ಅಕಾಡೆಮಿ, ಡಿ. ಮಹೇಂದ್ರ – ಕರ್ನಾಟಕ ಲಲಿತಾ ಕಲಾ ಅಕಾಡೆಮಿ , ಮಂಜಮ್ಮ ಜೋಗತಿ – ಕರ್ನಾಟಕ ಜಾನಪದ ಅಕಾಡೆಮಿ, ದಯಾನಂದ ಕತ್ತಲಸರ – ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ , ಪ್ರೊ. ಎಂ.ಎ ಹೆಗ್ಡೆ –ಕರ್ನಾಟಕ ಯಕ್ಷಗಾನ ಅಕಾಡೆಮಿ , ಡಾ. ಪಾರ್ವತಿ ಅಪ್ಪಯ್ಯ- ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ, ಡಾ. ಜಗದೀಶ್ ಪೈ – ಕೊಂಕಣಿ ಸಾಹಿತ್ಯ ಅಕಾಡೆಮಿ ಗೆ ಆಯ್ಕೆಯಾಗಿದ್ದಾರೆ.
ಅರೆಭಾಷೆ ಅಕಾಡೆಮಿ ಸದಸ್ಯರಾಗಿ ಸ್ಮಿತಾ ಅಮೃತರಾಜ್ , ಜಾನಕಿ ಬೈತಡ್ಕ, ಪ್ರೇಮಾ ರಾಘವಯ್ಯ,ಎ ಪಿ ಧನಂಜಯ, ಆನಂದ ದಂಬೆಕೋಡಿ, ಸೋಮಣ್ಣ ಆರ್ ಸೂರ್ತಲೆ ಆಯ್ಕೆಯಾಗಿದ್ದಾರೆ.
ಈಗಿನಂತೆ ಮೇ 22ರ ಅಂದಾಜು ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಂತಹ ತಿರುವಿಕೆ ಉಂಟಾಗುವ ಲಕ್ಷಣಗಳಿವೆ.
''ವಿಶ್ವದ ಅಭಿವೃದ್ಧಿ ಹೊಂದಿದ ದೇಶಗಳು ಇದೀಗ ಭಾರತದೊಂದಿಗೆ(India) ಚಲನಶೀಲತೆ ಒಪ್ಪಂದಗಳನ್ನು(Mobility Agreement) ಮಾಡಿಕೊಳ್ಳಲು…
ಬರದಿಂದ(Drought) ತತ್ತರಿಸಿದ್ದ ರಾಜ್ಯದ ಜನತೆಗೆ ವರುಣ(Rain) ತಂಪೆರೆದಿದ್ದಾನೆ. ರೈತರ(Farmer) ಮೊಗದಲ್ಲಿ ಮಂದಹಾಸ ಮೂಡಿದೆ.…
ಏನೇ ಆಗಲಿ ಸತ್ಯದ ಹುಡುಕಾಟ ಮಾತ್ರ ನಿರಂತರವಾಗಿರಲಿ...... ಸತ್ಯದಲ್ಲಿಯೂ ಹಲವಾರು ಆಯಾಮಗಳಿವೆ.
ಮುಕೇಶ್ ಅಂಬಾನಿ(Mukesh Ambani), ರಿಲಯನ್ಸ್ ಇಂಡಸ್ಟ್ರೀಸ್(Reliance Industries) ಮುಖ್ಯಸ್ಥ, ನಮ್ಮ ದೇಶ ಮತ್ತು…
ರಾಜ್ಯದಲ್ಲಿ ಬರಗಾಲ(Drought) ತಾಂಡವವಾಡುತ್ತಿದೆ. ಕೆಲವೆಡೆ ಕಳೆದ ದಿನಗಳಿಂದ ಮಳೆಯಾಗುತ್ತಿದೆ(Rain). ಉತ್ತರ ಕರ್ನಾಟಕ ಹಾಗೂ…