Advertisement
ನಮ್ಮೂರ ಸುದ್ದಿ

ಶಂಸುಲ್ ಉಲಮಾ ಟ್ರಸ್ಟ್ ಬೆಳ್ಳಾರೆ ಅಸ್ತಿತ್ವಕ್ಕೆ ;ಸ್ಥಾಪಕಾಧ್ಯಕ್ಷರಾಗಿ ಯು ಎಚ್ ಅಬೂಬಕ್ಕರ್ ಆಯ್ಕೆ

Share

ಬೆಳ್ಳಾರೆ: ನೂತನವಾಗಿ ಬೆಳ್ಳಾರೆ ಯಲ್ಲಿ ಅಸ್ತಿತ್ವಕ್ಕೆ ಬಂದ ಶಂಸುಲ್ ಉಲಮಾ ಟ್ರಸ್ಟ್ ಬೆಳ್ಳಾರೆ ಯ ಸ್ಥಾಪಕಾಧ್ಯಕ್ಷರಾಗಿ ಯುವ ಉದ್ಯಮಿ ಯು ಎಚ್ ಅಬೂಬಕ್ಕರ್ ಬೆಳ್ಳಾರೆ ಆಯ್ಕೆ ಗೊಂಡಿರುತ್ತಾರೆ.

Advertisement
Advertisement
Advertisement
Advertisement

ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿಯಾಗಿ ಬಶೀರ್ ಕಲ್ಲಪಣೆ ,ಉಪಾಧ್ಯಕ್ಷರುಗಳಾಗಿ ಅಬ್ದುಲ್ ಖಾದರ್ ಹಾಜಿ ಬಾಯಂಬಾಡಿ , ನಾಸಿರ್ ಬಿಝ್ ,ಜೊತೆ ಕಾರ್ಯ ದರ್ಶಿ ಗಳಾಗಿ ಉಸ್ಮಾನ್ ಹಾಜಿ , ಉಮ್ಮರ್ ತಡಗಜೆ ,ಕೋಶಾಧಿಕಾರಿ ಯಾಗಿ ಮಹಮ್ಮದ್ ತಡಗಜೆ , ಕಾನೂನು ಸಮಿತಿಯ ಸದಸ್ಯರು ಗಳಾಗಿ ಜಮಾಲುದ್ದೀನ್ ಕೆ ಎಸ್ , ಕಮಲ್ ಪೆರುವಾಜೆ , ಸಿದ್ದೀಖ್ ಮಾಲೆಂಗೇರಿ , ಕೆ ಎಂ ಶಾಫಿ , ಅಝರುದ್ದೀನ್ ಬೆಳ್ಳಾರೆ ಆಯ್ಕೆ ಗೊಂಡಿರುತ್ತಾರೆ .

Advertisement

ಕಾರ್ಯಕಾರಿ ಸಮಿತಿಯ ಸದಸ್ಯರು ಗಳಾಗಿ ಹಸನ್ ಅರ್ಶದಿ ಬೆಳ್ಳಾರೆ , ಅಬ್ದುಲ್ಲಾ ಕುಂಞ , ಹಮೀದ್ ನೆಟ್ಟಾರು ,ಸೂಫಿ ಕೆ ಎಸ್ , ರಝಾಕ್ ಉಮಿಕ್ಕಳ , ಉಮ್ಮರ್ ಭಾರತ್ , ಶಾಫಿ ಕಲ್ಲೇರಿ ,ಹಮೀದ್ ಬೂಡು , ಹಮೀದ್ ಸಾಹೇಬ್, ಮುಸ್ತಫಾ ಕಲ್ಲಪಣೆ , ಹನೀಫ್ ನಜಾತ್ , ಅನ್ಸಾರ್ ಬಿ ಹೆಚ್ , ಆರೀಫ್ ಬೆಳ್ಳಾರೆ ,ಅಬ್ದುಲ್ ರಹ್ಮಾನ್ ತಂಬಿನಮಕ್ಕಿ ಆಯ್ಕೆಗೊಂಡರು .ಶಾಫಿ ಸ್ಕೈ , ಜಮಾಲ್ ಮಣಿಮಜಲು,ಉನೈಸ್ ಬೆಳ್ಳಾರೆ , ಬಾತಿಶ ಕಲ್ಲೋಣಿ ಇವರು ಶಂಸುಲ್ ಉಲಮಾ ಟ್ರಸ್ಟ್ ನ ಯೂತ್ ಉಸ್ತುವಾರಿಗಳಾಗಿ ಆಯ್ಕೆ ಗೊಂಡರು.

 

Advertisement
ಯು ಎಚ್ ಅಬೂಬಕ್ಕರ್ ಬೆಳ್ಳಾರೆ

 

 

Advertisement
ಬಶೀರ್ ಕಲ್ಲಪಣೆ

 

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ರಾಜ್ಯದ ಗ್ರಾಮ ಪಂಚಾಯತ್‌ ಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ʼದರ್ಶಿನಿʼ ವಿನೂತನ ಕಾರ್ಯಕ್ರಮಕ್ಕೆ  ಸರ್ಕಾರ ಚಾಲನೆ

ರಾಜ್ಯದ ಗ್ರಾಮ ಪಂಚಾಯತ್‌ ಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅರಿವು ಕೇಂದ್ರಗಳು ಜ್ಞಾನದ ಕೇಂದ್ರಗಳಾಗಿದ್ದು, ಸ್ಪರ್ಧಾತ್ಮಕ…

15 hours ago

‘ಜಲಾನಯನ ಯಾತ್ರೆ’ ಕುರುಡು ಮಲೆಯಲ್ಲಿ ಆರಂಭ

ಜಲಾನಯನ ಯಾತ್ರೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಯಾತ್ರೆ ಸಂಚರಿಸಲಿದ್ದು, ನೀರು ನಿರ್ವಹಣೆ ಬಗ್ಗೆ…

15 hours ago

ದೇಶದ 25 ಸಾವಿರ ಗ್ರಾಮಗಳಲ್ಲಿ ಸಂಪರ್ಕ ಕಲ್ಪಿಸುವ ಕ್ರಮ  | 900 ಕ್ಕೂ ಅಧಿಕ ಗ್ರಾಮಗಳಲ್ಲಿ ಮೊಬೈಲ್‌ ಟವರ್‌ ಅಳವಡಿಕೆ |

15 ರಾಜ್ಯಗಳಲ್ಲಿ 2 ಸಾವಿರದ 590 ಮೊಬೈಲ್ ಸಂಪರ್ಕರಹಿತ ಗ್ರಾಮಗಳನ್ನು ಗುರುತಿಸಲಾಗಿದೆ. ಈ…

15 hours ago

ಕಪ್ಪತ ಗುಡ್ಡ ರಕ್ಷಣೆ ಕುರಿತು ಜಾಗೃತಿ | ಗುಡ್ಡದ ತಪ್ಪಲಿನ ಗ್ರಾಮಗಳಲ್ಲಿ ಜನಜಾಗೃತಿ

ಗದಗ ಜಿಲ್ಲೆಯ ಮುಂಡರಗಿ ಮತ್ತು ಶಿರಹಟ್ಟಿ ತಾಲೂಕಿನ ಸುಮಾರು 33 ಸಾವಿರ ಹೆಕ್ಟೇರ್…

15 hours ago

ಅಡಿಕೆಯ ಹಳದಿ ಎಲೆ ರೋಗದ ಖಾಯಂ ನಿವಾರಣೆಗಾಗಿ ಯೋಜನೆ ಅನುಷ್ಟಾನಗೊಳ್ಳುತ್ತದೆ ಎಂಬ ಭರವಸೆ ಇರಲಿ

ಅಡಿಕೆಯಲ್ಲೂ ಟಿಶ್ಯೂ ಕಲ್ಚರ್ ತಂತ್ರಜ್ಞಾನದ ಅಳವಡಿಕೆ ಸಾಧ್ಯವೇ ಎಂಬ ಪ್ರಯತ್ನ ಸಾಕಷ್ಟು ಹಿಂದೆಯೇ…

22 hours ago

ಅಡಿಕೆ ಆಮದು ಮೇಲೆ ನಿಗಾ ವಹಿಸಲು ಸಚಿವರಿಗೆ ಮನವಿ ಮಾಡಿದ ಸಂಸದ ಕ್ಯಾ. ಬ್ರಿಜೇಶ್ ಚೌಟ

ಅಡಿಕೆ ಆಮದು ಆಗುತ್ತಿರುವ ಹಿನ್ನಲೆ ನಮ್ಮ ಸ್ಥಳೀಯ ಅಡಿಕೆ ಬೆಳೆಗಾರರು ನ್ಯಾಯಸಮ್ಮತವಲ್ಲದ ದರ…

23 hours ago