Advertisement
ನಮ್ಮೂರ ಸುದ್ದಿ

ಶಂಸುಲ್ ಉಲಮಾ ಟ್ರಸ್ಟ್ ಬೆಳ್ಳಾರೆ ಅಸ್ತಿತ್ವಕ್ಕೆ ;ಸ್ಥಾಪಕಾಧ್ಯಕ್ಷರಾಗಿ ಯು ಎಚ್ ಅಬೂಬಕ್ಕರ್ ಆಯ್ಕೆ

Share

ಬೆಳ್ಳಾರೆ: ನೂತನವಾಗಿ ಬೆಳ್ಳಾರೆ ಯಲ್ಲಿ ಅಸ್ತಿತ್ವಕ್ಕೆ ಬಂದ ಶಂಸುಲ್ ಉಲಮಾ ಟ್ರಸ್ಟ್ ಬೆಳ್ಳಾರೆ ಯ ಸ್ಥಾಪಕಾಧ್ಯಕ್ಷರಾಗಿ ಯುವ ಉದ್ಯಮಿ ಯು ಎಚ್ ಅಬೂಬಕ್ಕರ್ ಬೆಳ್ಳಾರೆ ಆಯ್ಕೆ ಗೊಂಡಿರುತ್ತಾರೆ.

Advertisement
Advertisement

ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿಯಾಗಿ ಬಶೀರ್ ಕಲ್ಲಪಣೆ ,ಉಪಾಧ್ಯಕ್ಷರುಗಳಾಗಿ ಅಬ್ದುಲ್ ಖಾದರ್ ಹಾಜಿ ಬಾಯಂಬಾಡಿ , ನಾಸಿರ್ ಬಿಝ್ ,ಜೊತೆ ಕಾರ್ಯ ದರ್ಶಿ ಗಳಾಗಿ ಉಸ್ಮಾನ್ ಹಾಜಿ , ಉಮ್ಮರ್ ತಡಗಜೆ ,ಕೋಶಾಧಿಕಾರಿ ಯಾಗಿ ಮಹಮ್ಮದ್ ತಡಗಜೆ , ಕಾನೂನು ಸಮಿತಿಯ ಸದಸ್ಯರು ಗಳಾಗಿ ಜಮಾಲುದ್ದೀನ್ ಕೆ ಎಸ್ , ಕಮಲ್ ಪೆರುವಾಜೆ , ಸಿದ್ದೀಖ್ ಮಾಲೆಂಗೇರಿ , ಕೆ ಎಂ ಶಾಫಿ , ಅಝರುದ್ದೀನ್ ಬೆಳ್ಳಾರೆ ಆಯ್ಕೆ ಗೊಂಡಿರುತ್ತಾರೆ .

Advertisement

ಕಾರ್ಯಕಾರಿ ಸಮಿತಿಯ ಸದಸ್ಯರು ಗಳಾಗಿ ಹಸನ್ ಅರ್ಶದಿ ಬೆಳ್ಳಾರೆ , ಅಬ್ದುಲ್ಲಾ ಕುಂಞ , ಹಮೀದ್ ನೆಟ್ಟಾರು ,ಸೂಫಿ ಕೆ ಎಸ್ , ರಝಾಕ್ ಉಮಿಕ್ಕಳ , ಉಮ್ಮರ್ ಭಾರತ್ , ಶಾಫಿ ಕಲ್ಲೇರಿ ,ಹಮೀದ್ ಬೂಡು , ಹಮೀದ್ ಸಾಹೇಬ್, ಮುಸ್ತಫಾ ಕಲ್ಲಪಣೆ , ಹನೀಫ್ ನಜಾತ್ , ಅನ್ಸಾರ್ ಬಿ ಹೆಚ್ , ಆರೀಫ್ ಬೆಳ್ಳಾರೆ ,ಅಬ್ದುಲ್ ರಹ್ಮಾನ್ ತಂಬಿನಮಕ್ಕಿ ಆಯ್ಕೆಗೊಂಡರು .ಶಾಫಿ ಸ್ಕೈ , ಜಮಾಲ್ ಮಣಿಮಜಲು,ಉನೈಸ್ ಬೆಳ್ಳಾರೆ , ಬಾತಿಶ ಕಲ್ಲೋಣಿ ಇವರು ಶಂಸುಲ್ ಉಲಮಾ ಟ್ರಸ್ಟ್ ನ ಯೂತ್ ಉಸ್ತುವಾರಿಗಳಾಗಿ ಆಯ್ಕೆ ಗೊಂಡರು.

 

Advertisement
ಯು ಎಚ್ ಅಬೂಬಕ್ಕರ್ ಬೆಳ್ಳಾರೆ

 

 

Advertisement
ಬಶೀರ್ ಕಲ್ಲಪಣೆ

 

Advertisement
Advertisement
Advertisement
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ತಾಪಮಾನದ ಬರೆ…! ಎಳೆ ಅಡಿಕೆ ಬೀಳುತ್ತಿದೆ…! | ಮಳೆ ಬಾರದಿದ್ದರೆ ಸಂಕಷ್ಟ… ಮಳೆ ಬಂದರೂ ಕಷ್ಟ..! |

ಸತತವಾಗಿ ತಾಪಮಾನ 40 ಡಿಗ್ರಿ ದಾಟಿದ ಕಾರಣ ಅಡಿಕೆ ಬೆಳೆಗೆ ಸಮಸ್ಯೆಯಾಗಿದೆ. ಎಳೆ…

5 hours ago

Karnataka Weather | 05-05-2024 | ಮೋಡ-ಒಣ ಹವೆ | ಮೇ.6 ನಂತರವೇ ಉತ್ತಮ ಮಳೆ |

ಮೇ 6 ಅಥವಾ 7ರಿಂದ ದಕ್ಷಿಣ ಒಳನಾಡು ಭಾಗಗಳಲ್ಲಿ ಅಲ್ಲಲ್ಲಿ ಮಳೆಯ ಮುನ್ಸೂಚನೆ…

7 hours ago

Karnataka Weather | 04-05-2024 | ರಾಜ್ಯದಲ್ಲಿ ಬಿಸಿಲು-ಮೋಡದ ವಾತಾವರಣ | ಮೇ 6 ರಿಂದ ಮುಂಗಾರು ಪೂರ್ವ ಮಳೆ ಆರಂಭ

ಮೇ 6 ರಿಂದ ಕೊಡಗು ಹಾಗೂ ದಕ್ಷಿಣ ಕರಾವಳಿ, ಚಿಕ್ಕಮಗಳೂರು ಭಾಗಗಳಲ್ಲಿ ಮತ್ತೆ…

1 day ago

ಕೊಕೋ ಧಾರಣೆ ಇಳಿಕೆ | ಒಮ್ಮೆಲೇ ಕುಸಿತ ಕಂಡ ಕೊಕೋ ಧಾರಣೆ |

ಕೊಕೋ ಧಾರಣೆಯಲ್ಲಿ ಸ್ವಲ್ಪ ಇಳಿಕೆ ಕಂಡುಬಂದಿದೆ.

1 day ago

ಮಳೆಯ ಜೊತೆಗೆ ಮಲೆನಾಡಲ್ಲಿ ಸಿಡಿಲಬ್ಬರ | ಸುಬ್ರಹ್ಮಣ್ಯದಲ್ಲಿ ಯುವಕ ಬಲಿ | ಮಡಿಕೇರಿಯಲ್ಲಿ ಕಾರ್ಮಿಕ ಗಂಭೀರ |

ಕುಕ್ಕೆ ಸುಬ್ರಹ್ಮಣ್ಯ ಸೇರಿದಂತೆ ಸುಳ್ಯ,ಕಡಬ ತಾಲೂಕಿನ  ಘಟ್ಟದ ತಪ್ಪಲಿನ ಪ್ರದೇಶದಲ್ಲಿ ಗುಡುಗು ಸಿಡಿಲು…

2 days ago