ಬೆಳ್ಳಾರೆ: ನೂತನವಾಗಿ ಬೆಳ್ಳಾರೆ ಯಲ್ಲಿ ಅಸ್ತಿತ್ವಕ್ಕೆ ಬಂದ ಶಂಸುಲ್ ಉಲಮಾ ಟ್ರಸ್ಟ್ ಬೆಳ್ಳಾರೆ ಯ ಸ್ಥಾಪಕಾಧ್ಯಕ್ಷರಾಗಿ ಯುವ ಉದ್ಯಮಿ ಯು ಎಚ್ ಅಬೂಬಕ್ಕರ್ ಬೆಳ್ಳಾರೆ ಆಯ್ಕೆ ಗೊಂಡಿರುತ್ತಾರೆ.
ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿಯಾಗಿ ಬಶೀರ್ ಕಲ್ಲಪಣೆ ,ಉಪಾಧ್ಯಕ್ಷರುಗಳಾಗಿ ಅಬ್ದುಲ್ ಖಾದರ್ ಹಾಜಿ ಬಾಯಂಬಾಡಿ , ನಾಸಿರ್ ಬಿಝ್ ,ಜೊತೆ ಕಾರ್ಯ ದರ್ಶಿ ಗಳಾಗಿ ಉಸ್ಮಾನ್ ಹಾಜಿ , ಉಮ್ಮರ್ ತಡಗಜೆ ,ಕೋಶಾಧಿಕಾರಿ ಯಾಗಿ ಮಹಮ್ಮದ್ ತಡಗಜೆ , ಕಾನೂನು ಸಮಿತಿಯ ಸದಸ್ಯರು ಗಳಾಗಿ ಜಮಾಲುದ್ದೀನ್ ಕೆ ಎಸ್ , ಕಮಲ್ ಪೆರುವಾಜೆ , ಸಿದ್ದೀಖ್ ಮಾಲೆಂಗೇರಿ , ಕೆ ಎಂ ಶಾಫಿ , ಅಝರುದ್ದೀನ್ ಬೆಳ್ಳಾರೆ ಆಯ್ಕೆ ಗೊಂಡಿರುತ್ತಾರೆ .
ಕಾರ್ಯಕಾರಿ ಸಮಿತಿಯ ಸದಸ್ಯರು ಗಳಾಗಿ ಹಸನ್ ಅರ್ಶದಿ ಬೆಳ್ಳಾರೆ , ಅಬ್ದುಲ್ಲಾ ಕುಂಞ , ಹಮೀದ್ ನೆಟ್ಟಾರು ,ಸೂಫಿ ಕೆ ಎಸ್ , ರಝಾಕ್ ಉಮಿಕ್ಕಳ , ಉಮ್ಮರ್ ಭಾರತ್ , ಶಾಫಿ ಕಲ್ಲೇರಿ ,ಹಮೀದ್ ಬೂಡು , ಹಮೀದ್ ಸಾಹೇಬ್, ಮುಸ್ತಫಾ ಕಲ್ಲಪಣೆ , ಹನೀಫ್ ನಜಾತ್ , ಅನ್ಸಾರ್ ಬಿ ಹೆಚ್ , ಆರೀಫ್ ಬೆಳ್ಳಾರೆ ,ಅಬ್ದುಲ್ ರಹ್ಮಾನ್ ತಂಬಿನಮಕ್ಕಿ ಆಯ್ಕೆಗೊಂಡರು .ಶಾಫಿ ಸ್ಕೈ , ಜಮಾಲ್ ಮಣಿಮಜಲು,ಉನೈಸ್ ಬೆಳ್ಳಾರೆ , ಬಾತಿಶ ಕಲ್ಲೋಣಿ ಇವರು ಶಂಸುಲ್ ಉಲಮಾ ಟ್ರಸ್ಟ್ ನ ಯೂತ್ ಉಸ್ತುವಾರಿಗಳಾಗಿ ಆಯ್ಕೆ ಗೊಂಡರು.
ನಿನ್ನೆ ನನ್ನ ಬಂಧುಗಳ ಮನೆಯ ಸಮಾರಂಭದಲ್ಲಿ ಭಾಗವಹಿಸಿ ಮನೆಗೆ ಮರಳಿ ಬರುವಾಗ ಮಾರ್ಗ…
ಸತತವಾಗಿ ತಾಪಮಾನ 40 ಡಿಗ್ರಿ ದಾಟಿದ ಕಾರಣ ಅಡಿಕೆ ಬೆಳೆಗೆ ಸಮಸ್ಯೆಯಾಗಿದೆ. ಎಳೆ…
ಮೇ 6 ಅಥವಾ 7ರಿಂದ ದಕ್ಷಿಣ ಒಳನಾಡು ಭಾಗಗಳಲ್ಲಿ ಅಲ್ಲಲ್ಲಿ ಮಳೆಯ ಮುನ್ಸೂಚನೆ…
ಮೇ 6 ರಿಂದ ಕೊಡಗು ಹಾಗೂ ದಕ್ಷಿಣ ಕರಾವಳಿ, ಚಿಕ್ಕಮಗಳೂರು ಭಾಗಗಳಲ್ಲಿ ಮತ್ತೆ…
ಕೊಕೋ ಧಾರಣೆಯಲ್ಲಿ ಸ್ವಲ್ಪ ಇಳಿಕೆ ಕಂಡುಬಂದಿದೆ.
ಕುಕ್ಕೆ ಸುಬ್ರಹ್ಮಣ್ಯ ಸೇರಿದಂತೆ ಸುಳ್ಯ,ಕಡಬ ತಾಲೂಕಿನ ಘಟ್ಟದ ತಪ್ಪಲಿನ ಪ್ರದೇಶದಲ್ಲಿ ಗುಡುಗು ಸಿಡಿಲು…