ಸುಳ್ಯ: ಗ್ರಾಮದಲ್ಲಿ ಬಸ್ಸು ತಂಗುದಾಣ ಅತೀ ಅಗತ್ಯ. ಆದರೆ ಶಿಥಿಲಾವಸ್ಥೆ ತಲಪಿದರೆ ಅಪಾಯವೂ ಇದೆ. ಹೀಗಾಗಿ ಬಸ್ಸು ತ<ಂಗುದಾಣ ಸುಸ್ಥಿತಿಯಲ್ಲಿ ಇರಲೇಬೇಕಾದ ಅಗತ್ಯತೆ ಇದೆ. ಕಳಂಜ ಗ್ರಾಮಪಂಚಾಯತ್ ವ್ಯಾಪ್ತಿಯಲ್ಲಿ ಇಂತಹದ್ದೊಂದು ಬಸ್ಸು ತಂಗುದಾಣವಿದೆ.
ದಿನನಿತ್ಯ ಬಸ್ ಮುಂತಾದ ವಾಹನಗಳಲ್ಲಿ ಪ್ರಯಾಣಿಸಲು ಹಲವಾರು ಮಂದಿ ಉದ್ಯೋಗಿಗಳು, ಪ್ರಾಯಸ್ಥರು,ಶಾಲಾ ಕಾಲೇಜಿನ ವಿಧ್ಯಾರ್ಥಿಗಳು ಅವಲಂಬಿಸಿರುವ ಕಳಂಜ ಗ್ರಾಮ ಪಂಚಾಯತ್ ಗೆ ಸಂಭಂಧಪಟ್ಟ ಕಳಂಜ ಬಸ್ ತಂಗುದಾಣದ ಸ್ಥಿತಿ ಇದು. ಈ ಬಾರಿಯ ಮಳೆ ಅಬ್ಬರಕ್ಕೆ ಬಸ್ ತಂಗುದಾಣದ ಮೇಲ್ಚಾವಣಿ ಕುಸಿದು ಬಿದ್ದು ಪ್ರಯಾಣಿಕರಿಗೆ ಅಪಾಯ ಅವಘಡ ಆಗುವ ಸಾಧ್ಯತೆ ತಪ್ಪಿದೆ. ಮುಂದೆ ಅಪಾಯಗಳು ಸಂಭವಿಸುವ ಮೊದಲು ಸಂಭಂಧಪಟ್ಟವರು ಇತ್ತ ಗಮನಹರಿಸಬೇಕಿದೆ ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಈ ಬಾರಿ ಫೆಬ್ರವರಿ ತಿಂಗಳಲ್ಲಿ ವಾಡಿಕೆಗಿಂತ 2.5 ಡಿಗ್ರಿ ಸೆಲ್ಸಿಯಸ್ ನಷ್ಟು ಬಿಸಿಲು…
ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಚಾಲಕ ಮತ್ತು ನಿರ್ವಾಹಕರ ಮೇಲೆ ಪ್ರಯಾಣಿಕರು…
ಕೃಷಿ ಹಾಗೂ ರೈತರ ಅಭ್ಯುದಯವೇ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯಗಳ ಮೂಲ ಆಶಯವಾಗಿದೆ…
ಏರುತ್ತಿರುವ ತಾಪಮಾನ ಮತ್ತು ಹವಾಮಾನ ಬದಲಾವಣೆಯು ಮುಂದಿನ ಐದು ವರ್ಷಗಳಲ್ಲಿ ಕೃಷಿ ಮೇಲೆ…
ದೇಶಾದ್ಯಂತ ಸ್ಥೂಲಕಾಯದ ವಿರುದ್ಧ ಹೋರಾಡಲು ಪ್ರಧಾನಿ ನರೇಂದ್ರ ಮೋದಿ ಅವರು ಹತ್ತು ಮಂದಿಯನ್ನು…
ತೀರಾ ಸಣ್ಣ ಮಟ್ಟಿನ ಆದಾಯವನ್ನೂ ಬ್ಯಾಂಕ್ ಖಾತೆಗೆ ಏಕೆ ತುಂಬಬೇಕು..?