ಸಂಪಾಜೆ ಗ್ರಾಮ ಪಂಚಾಯತ್ 73 ನೇ ಸ್ವಾತಂತ್ರೋತ್ಸವ

August 15, 2019
2:53 PM

ಸಂಪಾಜೆ:  ಸಂಪಾಜೆ ಗ್ರಾಮ ಪಂಚಾಯತ್ 73 ನೇ ಸ್ವಾತಂತ್ರೋತ್ಸವ ಧ್ವಜಾರೋಹಣ ಕಾರ್ಯಕ್ರಮ ಅಧ್ಯಕ್ಷರಾದ ಸುಂದರಿ ಮುಂದಡ್ಕ ನೆರೆವೇರಿಸಿದರು.

Advertisement
Advertisement

ಈ ಸಂದರ್ಭ ಮಾಜಿ ಅಧ್ಯಕ್ಷರಾದ ಮಹಮದ್ ಕುಂಞ ಗೂನಡ್ಕ, ಜಗದೀಶ್ ಕೆ. ಪಿ,  ಜಗದೀಶ್ ರೈ , ಸಂಪಾಜೆ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ಸೋಮಶೇಖರ್ ಕೆ , ಪಂಚಾಯತ್ ಉಪಾಧ್ಯಕ್ಷೆ ಮೋಹಿನಿ ಪೆಲ್ತಡ್ಕ ಸದಸ್ಯರುಗಳಾದ ಹಮೀದ್ ಜಿ. ಕೆ.,  ನಾಗೇಶ್, ಯಶೋಧ ಕೆ .ಕೆ. , ಲೂಕಸ್ ಟಿ ಐ.,  ಪಿ. ಡಿ.ಓ ನಾಗರಾಜ್ , ಲಯನ್ಸ್ ಕ್ಲಬ್ ಅಧ್ಯಕ್ಷರಾದ ಕಿಶೋರ್ ಸದಸ್ಯರುಗಳಾದ ಪ್ರಶಾಂತ್ ವಿ.ವಿ. , ಕಿಶೋರ್ , ವರ್ತಕರ ಸಂಘದ ಕಾರ್ಯದರ್ಶಿ ರಝಕ್ ಕೆ.,  ಎ ಸುರೇಶ್,  ಮೆಡಿಕಲ್ ಪಂಚಾಯತ್ ಸಿಂಬಂದಿ ಭರತ್ .ಗೋಪಮ್ಮ, ಮಧುರ,  ಉಮೇಶ್ .ಸಂಜೀವ ಪೂಜಾರಿ, ಕಲ್ಲುಗುಂಡಿ ಜುಮಾ ಮಸ್ಜಿದ್ ಅಧ್ಯಕ್ಷರಾದ ಅಬೂಬಕ್ಕರ್ ಎಂ.ಸಿ. ಮೊದಲಾದವರು ಉಪಸ್ಥಿತರಿದ್ದರು ಕಲ್ಲುಗುಂಡಿ ಸರಕಾರಿ ಶಾಲಾ ವಿದ್ಯಾರ್ಥಿಗಳಿಂದ ಪ್ರಾರ್ಥನೆ ನಡೆಯಿತು.

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

6 ತಿಂಗಳೊಳಗೆ 10 ಲಕ್ಷ ಭಾರತೀಯ ಕಾಗೆಗಳನ್ನು ಕೊಲ್ಲಲು ನಿರ್ಧಾರಿಸಿದ ಸರ್ಕಾರ : ಪ್ರವಾಸಿಗರಿಗೆ ಮತ್ತು ಹೋಟೆಲ್ ಉದ್ಯಮಕ್ಕೆ ತೊಂದರೆ : ಪಕ್ಷಿಪ್ರಿಯರ ಬೇಸರ
June 14, 2024
1:15 PM
by: The Rural Mirror ಸುದ್ದಿಜಾಲ
ಕಾವೇರಿ ಕೊಳ್ಳ, ಕಲ್ಯಾಣ ಕರ್ನಾಟಕದಲ್ಲಿ ಭಾರೀ ಮಳೆ : ಜಲಾಶಯಗಳಿಗೆ ಹರಿದುಬರುತ್ತಿರುವ ನೀರು :
June 14, 2024
12:55 PM
by: The Rural Mirror ಸುದ್ದಿಜಾಲ
Karnataka Weather | 14-06-2024 | ಜೂ.15 ನಂತರ ಮಳೆ ಪ್ರಮಾಣ ಕಡಿಮೆ |
June 14, 2024
12:49 PM
by: ಸಾಯಿಶೇಖರ್ ಕರಿಕಳ
ಎಲ್ಲಿ ಹೋದರು ನಮ್ಮ ಪೊಲೀಸ್ ಸಿಂಗಂಗಳು…. : ಸಿನಿಮಾ ನಟರು ದೇವರೂ ಅಲ್ಲ.. ಸಾಹಸಿಗಳೂ ಅಲ್ಲ.. : ಅತಿರೇಕದ ಅಭಿಮಾನ ಬೇಡ
June 14, 2024
12:41 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror