ಸವಣೂರು : ಸರ್ವೆಗ್ರಾಮದ ಕಲ್ಲಮ ಶ್ರೀ ಗುರುರಾಘವೇಂದ್ರ ಸ್ವಾಮಿ ಮಠದಲ್ಲಿ ರಾಯರ 346ನೇ ಆರಾಧನ ಮಹೋತ್ಸವದ ಅಂಗವಾಗಿ ಆ.18ರವರೆಗೆ ವಿವಿಧ ಧಾರ್ಮಿಕ ಕಾರ್ಯಗಳು ನಡೆಯಿತು.
ಆ.16ರಂದು ಬೆಳಿಗ್ಗೆ ಪೂರ್ವಾರಾಧನೆ ,ಪೂಜೆ ,ಅಭಿಷೇಕ ,ಅಷ್ಟೋತ್ತರ ಮಹಾಪೂಜೆ ,ಶ್ರೀ ನಂದಿಕೇಶ್ವರ ದೇವರಿಗೆ ಏಕದಶ ರುದ್ರಾಭಿಷೇಕ ನಡೆಯಿತು.ಸಾಯಂಕಾಲ ಶ್ರೀ ಸತ್ಯನಾರಾಯಣ ಪೂಜೆ ,ರಾತ್ರಿ ರಂಗಪೂಜೆ,ಮಹಾಮಂಗಳಾರತಿ ,ಉತ್ಸವ ಪ್ರಸಾದ ವಿತರಣೆ ನಡೆಯಿತು.
ಆ.17 ರಂದು ಆರಾಧನೆ ,ಬೆಳಿಗ್ಗೆ ಪೂಜೆ ,ಪಂಚಾಮೃತ ಸೀಯಾಳಭಿಷೇಕ ,ಅಲಂಕಾರ ಪೂಜೆ ,ಮಹಾಪೂಜೆ ,ಮಧ್ಯಾಹ್ನ ಅನ್ನಸಂತರ್ಪಣೆ ,ಸಂಜೆ ಭಕ್ತಕೋಡಿ ಶ್ರೀ ಗುರುರಾಘವೇಂದ್ರ ಭಕ್ತವೃಂದ ದಿಂದ ಭಜನೆ ,ರಾತ್ರಿ ಮಹಾಮಂಗಳಾರತಿ ,ಉತ್ಸವ ಪ್ರಸಾದ ವಿತರಣೆ ನಡೆಯಿತು.
ಆ.18ರಂದು ಉತ್ತರಾರಾಧನೆ ,ಬೆಳಿಗ್ಗೆ ಪೂಜೆ , ಅಭಿಷೇಕ ,ಅಷ್ಟೋತ್ತರ ಮಹಾಪೂಜೆ ,ಸಂಜೆ ಆನಾಜೆ ಮಹಾವಿಷ್ಣು ಸೇವಾ ಸಮಿತಿಯಿಂದ ಭಜನೆ ,ರಾತ್ರಿ ರಂಗಪೂಜೆ,ಉತ್ಸವ ,ಮಹಾಮಂಗಳಾರತಿ ,ಪ್ರಸಾದ ವಿತರಣೆ ನಡೆಯಿತು.
ಕುಕ್ಕೆ ಸುಬ್ರಹ್ಮಣ್ಯ ಸೇರಿದಂತೆ ಸುಳ್ಯ,ಕಡಬ ತಾಲೂಕಿನ ಘಟ್ಟದ ತಪ್ಪಲಿನ ಪ್ರದೇಶದಲ್ಲಿ ಗುಡುಗು ಸಿಡಿಲು…
04.05.2024ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕಾಸರಗೋಡು, ದಕ್ಷಿಣ…
03.05.2024ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕಾಸರಗೋಡು ಸೇರಿದಂತೆ…
ಬಿದಿರು ಕೃಷಿಯ ಬಗ್ಗೆ ಈಗ ಸಾಕಷ್ಟು ಅಧ್ಯಯನ ನಡೆಯುತ್ತಿದೆ. ಈ ನಡುವೆ ಪುತ್ತೂರು…
ಅಡಿಕೆ ಕೂಡಾ ಇಂದು ಬಹುಮುಖ್ಯವಾದ ಚುನಾವಣಾ ವಿಷಯ. ಹೀಗಾಗಿ ಅಡಿಕೆ ಹಳದಿ ಎಲೆರೋಗ…
https://youtu.be/Vh1tYlOKav0?si=M4grG9euj6dXmkE2 ರೂರಲ್ ಮಿರರ್ ವಾರದ ಅತಿಥಿಯಾಗಿ ಹಿರಿಯ ಕವಿ ಸುಬ್ರಾಯ ಚೊಕ್ಕಾಡಿ ಅವರು…