ಸುಬ್ರಹ್ಮಣ್ಯ: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಚಂಪಾಷಷ್ಠಿ ಜಾತ್ರಾ ಉತ್ಸವ ಆರಂಭವಾಗಿದೆ. ಈ ಸಂದರ್ಭ ಮಳೆಯಾಗುತ್ತದೆ ಎಂಬುದು ಸಂಪ್ರದಾಯ. ಈ ಬಾರಿ ಸಂಪ್ರದಾಯ ನಿಜವಾಗಿದೆ. ಸುಬ್ರಹ್ಮಣ್ಯ ಸೇರಿದಂತೆ ವಿವಿದೆಡೆ ಮಳೆಯಾಗಿದೆ. ಆದರೆ ಸುಬ್ರಹ್ಮಣ್ಯದಲ್ಲಿ ಜಾತ್ರೆಯ ಗೌಜಿಗೆ ತೊಡಕಾಯಿತು. ಭಕ್ತಾದಿಗಳಿಗೆ ಮಳೆಯ ಕಾರಣದಿಂದ ಸಂಚಾರಕ್ಕೆ, ಸಂತೆಯ ಗೌಜಿ ಸವಿಯಲು ತೊಡಕಾಯಿತು.
ಭಾನುವಾರ ರಾತ್ರಿ ಪಂಚಮಿ ಉತ್ಸವ ನಡೆಯಲಿದ್ದು ರಥೋತ್ಸವ ನಡೆಯಲಿದೆ. ಸೋಮವಾರ ಬೆಳಗ್ಗೆ 8.14 ರ ಧನುರ್ ಲಗ್ನದಲ್ಲಿ ಬ್ರಹ್ಮರಥೋತ್ಸವ ನಡೆಯಲಿದೆ.
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel