ಸುಳ್ಯ: ಜಾರ್ಖಂಡ್ ರಾಜ್ಯದ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್, ಜೆ ಎಂ ಎಂ ಮತ್ತು ಆರ್ ಜೆ ಡಿ ಮೈತ್ರಿಕೂಟವು ಗೆಲುವು ಸಾದಿಸಿದ ಬಗ್ಗೆ ಸುಳ್ಯದ ಹಳೆ ಬಸ್ ನಿಲ್ದಾಣದ ಬಳಿ ಕಾಂಗ್ರೆಸ್ ಪಕ್ಷದ ವತಿಯಿಂದ ವಿಜಯೋತ್ಸವ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಕೆಪಿಸಿಸಿ ಮಾಜಿ ಕಾರ್ಯದರ್ಶಿ ಎಂ ವೆಂಕಪ್ಪ ಗೌಡ, ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಧರ್ಮಪಾಲ ಗೌಡ ಕೊಯಿಂಗಾಜೆ, ಲಕ್ಷ್ಮಣ ಶೆಣೈ, ಬಿರಾಮೋದಿನ್ ಕನಕಮಜಲು, ರೋಹಿತ್ ಉತ್ರಾಂಬೆ, ಗಣೇಶ್ ಅಡ್ಯಡ್ಕ, ಗಣೇಶ್ ನಾಗಪಟ್ಟಣ, ರಶೀದ್ ಪಾರೆ, ನಜೀರ್ ಶಾಂತಿನಗರ, ರಝಾಕ್ ಜ್ಯೋತಿ, ಶಶಿಧರ ಕೇರ್ಪಳ, ಧೀರಾ ಕ್ರಾಸ್ತ, ನಿಸಾರ್ ಕೋಲ್ಚಾರು, ಇಸಾಕ್ ಕೋಲ್ಚಾರ್, ವೆಂಕಟರಮಣ ಬನ ಅರಂತೋಡು, ರವಿ ತೊಡಿಕಾನ, ಪ್ರತೀಶ್ ಸೋಣಂಗೇರಿ, ಗಣೇಶ್ ಟೈಲರ್, ಅಬೂಬಕರ್ ಪಿ ಎಂ ಕೋಲ್ಚಾರ್, ಉಮ್ಮರ್ ಕುರುಂಜಿಗುಡ್ಡೆ ಮೊದಲಾದ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಉಪಸ್ತಿತರಿದ್ದರು.
ಆರೋಗ್ಯ ಕವಚ ಸಿಬ್ಬಂದಿಗಳಿಗೆ ಕಳೆದ ಹಲವು ತಿಂಗಳುಗಳಿಂದ ವೇತನವಾಗಿಲ್ಲ.
ದೇಸೀ ಗೋವು ಉಳಿಯಬೇಕು ಏಕೆ ಎಂಬುದಕ್ಕೆ ಹಲವು ನಿದರ್ಶನ, ಉದಾಹರಣೆ ಇದೆ. ಈ…
ಈಗಿನಂತೆ ಮೇ 6 ರಿಂದ ರಾಜ್ಯದ ಅಲ್ಲಲ್ಲಿ ಗುಡುಗು, ಗಾಳಿ ಸಹಿತ ಉತ್ತಮ…
ಕೊರೋನಾ(Corona) ಬಂದು ಈಗಾಗಲೇ 4 ವರ್ಷ ಕಳೆಯಿತು. ಅದಕ್ಕೆ ಬೇಕಾದ ಲಸಿಕೆಯನ್ನು(Vaccination) ಸರ್ಕಾರವೇ(Govt)…
ಭಾರತ(India) ನೆರೆಯ ರಾಷ್ಟ್ರ ಪಾಕಿಸ್ತಾನ(Pakistana) ಸದಾ ಒಂದಲ್ಲ ಒಂದು ಕಿರಿಕ್ ಮಾಡುತ್ತಲೇ ಇರುತ್ತದೆ.…
ಈ ಬಾರಿಯ ಹವಾಮಾನ ವೈಪರೀತ್ಯ (Climate change) ಹಾಗೂ ಬರಗಾಲ(Drought) ಕೇವಲ ಮನುಷ್ಯರಿಗೆ…