ಸೈಲೆಂಟ್ ವರ್ಕರ್ ಅಂಗಾರ ಅವರಿಗೆ ಸಚಿವ ಸ್ಥಾನ ಸಿಗಬೇಕಿತ್ತು – ಚಂದ್ರಶೇಖರ ದಾಮ್ಲೆ

August 20, 2019
8:31 PM

ಸುಳ್ಯ: ಸುಳ್ಯ ಶಾಸಕ ಎಸ್. ಅಂಗಾರ ಅವರನ್ನು ಇಂದು ಮುಖ್ಯಮಂತ್ರಿಗಳ ‘ಎ’ ಟೀಂ ನಲ್ಲಿ ಪ್ರಮಾಣ ವಚನಕ್ಕೆ ಆಹ್ವಾನಿಸದಿದ್ದುದು ಸ್ಥಳೀಯವಾಗಿ ಬಿ.ಜೆ.ಪಿ. ಯ ಆತ್ಮ ಪ್ರತ್ಯಯಕ್ಕೆ ಆಘಾತ ನೀಡಿದಂತಾಗಿದೆ ಎಂದು ಚಂದ್ರಶೇಖರ ದಾಮ್ಲೆ ಪ್ರತಿಕ್ರಿಯೆ ನೀಡಿದ್ದಾರೆ.

Advertisement
Advertisement
Advertisement
Advertisement

ಕಾಯಾ ವಾಚಾ ಮನಸಾ ನೂರಕ್ಕೆ ನೂರು ಬಿಜೆಪಿ ಧ್ಯೇಯಾನುಯಾಯಿಯಾಗಿದ್ದ ಅಂಗಾರ ಅವರ ಬಗ್ಗೆ ಅನುಮಾನ ಇದ್ದವರು ಒಂದು ಅವಕಾಶ ಕೊಟ್ಟು ನೋಡಬೇಕಿತ್ತು. ಅವರು ಸೈಲೆಂಟ್ ವರ್ಕರ್ ಎಂಬ ಪ್ರಸಿದ್ಧಿ ಇರುವವರು. ಅದನ್ನು ಅವರು ಮಂತ್ರಿಯಾಗಿಯೂ ಮಾಡಿ ತೋರಿಸುತ್ತಿದ್ದರು. ಹಾಗಾಗಿ ಇನ್ನೊಂದು ಸುತ್ತಿನಲ್ಲಿ ಅವರನ್ನು ಪರಿಗಣಿಸ ಬೇಕೆಂಬುದು ಸುಳ್ಯದ ನಾಗರಿಕನಾಗಿ ನನ್ನ ಅಭಿಲಾಷೆ ಎಂದು ಚಂದ್ರಶೇಖರ ದಾಮ್ಲೆ ಸುಳ್ಯನ್ಯೂಸ್.ಕಾಂ ಗೆ ಪ್ರತಿಕ್ರಿಯೆ ನೀಡಿದ್ದಾರೆ.

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ತುಮಕೂರು ಜಿಲ್ಲೆ | 10 ಬೆಂಬಲ ಬೆಲೆ ಖರೀದಿ ಕೇಂದ್ರಗಳಲ್ಲಿ ನೋಂದಣಿ ಪ್ರಕ್ರಿಯೆ ಆರಂಭ
February 5, 2025
6:45 AM
by: The Rural Mirror ಸುದ್ದಿಜಾಲ
ಮಕ್ಕಳ ಆರೋಗ್ಯ ಮತ್ತು ಭವಿಷ್ಯದ ಹಿತದೃಷ್ಟಿಯಿಂದ  ಬೆಳೆಗಳಿಗೆ ರಾಸಾಯನಿಕ ಬಳಸಬೇಡಿ
February 5, 2025
6:42 AM
by: The Rural Mirror ಸುದ್ದಿಜಾಲ
ಕಾರವಾರದಲ್ಲಿ ಎ.18-22 ವರೆಗೆ ಕರಾವಳಿ ಉತ್ಸವ
February 5, 2025
6:40 AM
by: The Rural Mirror ಸುದ್ದಿಜಾಲ
ಕೋಲಾರ ಜಿಲ್ಲೆ | ಒತ್ತುವರಿಯಾಗಿರುವ ಕೆರೆಗಳನ್ನು ಆದ್ಯತೆ ಮೇರೆಗೆ ತೆರವುಗಳಿಸಲು ಕ್ರಮ
February 5, 2025
6:37 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror