ಸುಳ್ಯ: ಹವ್ಯಕ ಮಂಡಲ ಮುಳ್ಳೇರಿಯಾ ಇದರ ಮಾಸಿಕ ಸಭೆಯು ನ.24 ರಂದು ಸುಳ್ಯದ ಧರ್ಮಾರಣ್ಯದ ಗುರುಗಣಪತಿ ಸಭಾಭಪನದಲ್ಲಿ ನಡೆಯಿರು. ಶಂಖನಾದ ಗುರುವಂದನೆ ಧ್ವಜಾರೋಹಣ, ಲಕ್ಷ್ಮೀ ಕರಾವಲಂಬ ಸ್ತೋತ್ರ ದೊಂದಿಗೆ ಸಭೆ ಪ್ರಾರಂಭವಾಯಿತು.
ಬಾಲಸುಬ್ರಹ್ಮಣ್ಯ ಸರ್ಪಮಲೆ ಅಧ್ಯಕ್ಷತೆ ವಹಿಸಿದರು. ಕಾರ್ಯದರ್ಶಿ ಕೃಷ್ಣ ಮೂರ್ತಿ ಮಾಡಾವು ಪ್ರಾಸ್ತಾವಿಕ ಮಾತನಾಡಿ ಸಭೆಯ ವರದಿ ಮಂಡಿಸಿದರು. ವಲಯದ ಕಾರ್ಯದರ್ಶಿಗಳು ವಲಯವಾರು ವರದಿ ನೀಡಿದರು. ವಿಭಾಗ ಪ್ರಮುಖರು ಸಂವಾದ ನಡೆಸಿದರು. ಮಂಡಲದ ಸುತ್ತೋಲೆ ಬಗ್ಗೆ ಚರ್ಚಿಸಲಾಯಿತು.
ರಾಮತಾರಕ ಮಂತ್ರ ಪಠಣ ನಡೆಯಿತು. ಮಂಡಲ ನಿರ್ದೇಶಕ ಪ್ರೋ ಟಿ ಶ್ರೀಕೃಷ್ಣ ಭಟ್ ಮಾತನಾಡಿದರು. ಧರ್ಮಾರಣ್ಯದ ಸಮಗ್ರ ಮಾಹಿತಿಯನ್ನು ಗೋಪಾಲಕೃಷ್ಣ ಭಟ್ ಪೈಚಾರು ತಿಳಿಸಿದರು. ಜೇಡ್ಲ ಗೋಶಾಲೆಯ ವಿವರವನ್ನು ವಿಜಯಕೃಷ್ಣ ನೀಡಿದರು.
ಅತ್ಯಾಧುನಿಕವಾದ ಪ್ರೋಟಾನ್ ರೇಡಿಯೋ ಥೆರಪಿ ಮೂಲಕ ಕ್ಯಾನ್ಸರ್ ಶುಶ್ರೂಷೆಗೆ ಅಗತ್ಯ ಆರ್ಥಿಕ ನೆರವು…
ರಾಜ್ಯದಲ್ಲಿ ನೈರುತ್ಯ ಮುಂಗಾರು ಉತ್ತರ ಒಳನಾಡಿನಲ್ಲಿ ತೀವ್ರವಾಗಿದ್ದು, ದಕ್ಷಿಣ ಒಳನಾಡಿನಲ್ಲಿ ಸಕ್ರಿಯವಾಗಿದ್ದು, ಕರಾವಳಿಯಲ್ಲಿ…
ಹಾವೇರಿ ಜಿಲ್ಲೆಯಲ್ಲಿರುವ ಅನಕ್ಷರಸ್ಥರನ್ನು ಅಕ್ಷರಸ್ಥರನ್ನಾಗಿ ಮಾಡಲು ನಿರಂತರವಾಗಿ ಪ್ರಯತ್ನಿಸಲಾಗುತ್ತಿದ್ದು, ಸಾಕ್ಷರತಾ ಕಾರ್ಯಕ್ರಮದಡಿ ಜಿಲ್ಲೆಯ…
ಅರಬ್ಬಿ ಸಮುದ್ರದ ಮೇಲ್ಮೈ ಸುಳಿಗಾಳೀಯು ಪಶ್ಚಿಮಾಭಿಮುಖವಾಗಿ ಚಲಿಸುತ್ತಿದ್ದು, ಇದೇ ಸಂದರ್ಭದಲ್ಲಿ ಬಂಗಾಳಕೊಲ್ಲಿಯಲ್ಲೂ ಸಣ್ಣ…
ಭಾರತದಲ್ಲಿ ಉತ್ಪಾದನೆ ಆಗುತ್ತಿರುವ ಒಟ್ಟು ಅಡಿಕೆಯ ಪ್ರಮಾಣ ಸುಮಾರು ಹದಿನಾರು ಲಕ್ಷ ಟನ್,…
1,486 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ ಚೆನಾಬ್ ಸೇತುವೆಯನ್ನು ಸರ್ಕಾರವು "ಇತ್ತೀಚಿನ ಇತಿಹಾಸದಲ್ಲಿ…