ಪೆರಾಜೆ: ಪೆರಾಜೆ ಪೇಟೆಯಲ್ಲಿ ರಾಜ್ಯ ಹೆದ್ದಾರಿಗೆ ಬೀಳುವ ಸ್ಥಿತಿಯಲ್ಲಿದ್ದ ಅಪಾಯಕಾರಿ ಮರವನ್ನು ಸುಳ್ಯ ತಹಶಿಲ್ದಾರ್ ಕುಂಞ ಅಹಮದ್ ಅವರ ನೇತೃತ್ವದ ಸುಳ್ಯ ಪ್ರವಾಹ ರಕ್ಷಣಾ ತಂಡದ ಗೃಹ ರಕ್ಷಕ ಮುಖ್ಯಸ್ಥ ಅಬ್ದುಲ್ ಗಫೂರ್,ಜಿ.ಶ್ರೀಧರ್,ಲಿಕಿನ್ ಕುಮಾರ್,ನಿತಿನ್ ಕುಮಾರ್,ಶಿವಪ್ರಸಾದ್,ತೆರವು ಗೊಳಿಸಿ ಸಂಭವಿಸುವ ಅಪಾಯವನ್ನು ತಪ್ಪಿಸಿದರು.
Advertisement
ಈ ಸಂದರ್ಭದಲ್ಲಿ ಪೆರಾಜೆ ಗ್ರಾಮ ಪಂಚಾಯತ್ ಪಿ.ಡಿ.ಒ.ಮಹದೇವ್ ಪ್ರಭು,ಗ್ರಾಮ ಪಂಚಾಯತ್ ಸದಸ್ಯ ಯೂಸುಫ್ ಅಂಜಿಕ್ಕಾರ್,ಮೆಸ್ಕಾ ಜೆ.ಇ. ಅಭಿಷೇಕ್ , ಉಪಸ್ಥಿತರಿದ್ದರು .
Advertisement
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement