Advertisement
ವೆದರ್ ಮಿರರ್

ಮಳೆಯೊಂದಿಗೆ ಮಾತುಕತೆ | ಅಕಾಲಿಕ ಮಳೆ ಹೀಗೆ ಬಂದಿತ್ತು…!

Share
ಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹವಾಮಾನ ಆಸಕ್ತರ , ಮಳೆ ಮಾಹಿತಿಯ ಗುಂಪಿದೆ. ಈ ಮಾಹಿತಿಯಲ್ಲಿ ಸೋಮವಾರ ಸುರಿದ ಮಳೆಯ ಮಾಹಿತಿ ಹಂಚಿಕೊಂಡ ಕ್ರೋಢೀಕರಣ ಹೀಗಿದೆ….
Advertisement
Advertisement
ಸೋಮವಾರ ಕೂಡಾ ಸುಳ್ಯ, ಕಡಬ ತಾಲೂಕಿನ ಹೆಚ್ಚಿನ ಕಡೆಗಳಲ್ಲಿ ಗಾಳಿ ಗುಡುಗು ಸಹಿತ ಉತ್ತಮ ಮಳೆಯಾಗಿದೆ
ಗರಿಷ್ಟ ಮಳೆ ದಾಖಲಾದದ್ದು  ಸುಳ್ಯ ತಾಲೂಕಿನ ಕಮಿಲದಲ್ಲಿ 46 ಮಿಮೀ ಹಾಗೂ ಕಡಬ ತಾಲೂಕಿನ ಬಳ್ಪದಲ್ಲಿ 44 ಮಿ.ಮೀ.ನಷ್ಟು.
ಹಾಲೆಮಜಲು 40, ವಾಲ್ತಾಜೆ-ಕಂದ್ರಪ್ಪಾಡಿ 33, ಮೆಟ್ಟಿನಡ್ಕ, ಕಲ್ಲಾಜೆ ತಲಾ 30, ಚೊಕ್ಕಾಡಿ 28, ಹರಿಹರ-ಮಲ್ಲಾರ, ಎಣ್ಮೂರು ತಲಾ 23, ಕಲ್ಮಡ್ಕ 22,
ಅಯ್ಯನಕಟ್ಟೆ 18, ಕೊಲ್ಲಮೊಗ್ರ 17, ಬಾಳಿಲ 16, ಕೋಡಿಂಬಳ-ತೆಕ್ಕಡ್ಕ 15, ದೊಡ್ಡತೋಟ 12, ಕಡಬ 11, ನೆಲ್ಯಾಡಿ 10, ಬೆಳ್ಳಾರೆ-ಕಾವಿನಮೂಲೆ 08
ಸುಬ್ರಹ್ಮಣ್ಯ 04, ಮಡಪ್ಪಾಡಿ 02 ಮಿಮೀ ಮಳೆಯಾಗಿದೆ.  ಲಭ್ಯ ಮಾಹಿತಿ ಪ್ರಕಾರ ಉಳಿದಂತೆ ಬೆಳ್ತಂಗಡಿ ತಾಲೂಕಿನ ಇಳಂತಿಲ-ಕೈಲಾರು 05, ಅಡೆಂಜ-ಉರುವಾಲು 03 ಮಿ.ಮೀ. ನಷ್ಟು ಮಳೆ ದಾಖಲಾಗಿದೆ. ಇಂದಿನಿಂದ ಮಳೆ ಕಡಿಮೆ ಆಗುವ ಸಾಧ್ಯತೆಯಿದೆ..
Advertisement
Advertisement
Advertisement
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ಪಿ ಜಿ ಎಸ್‌ ಎನ್ ಪ್ರಸಾದ್‌, ಬಾಳಿಲ

ಕೃಷಿಕ, ಹವಾಮಾನ ಆಸಕ್ತ

Published by
ಪಿ ಜಿ ಎಸ್‌ ಎನ್ ಪ್ರಸಾದ್‌, ಬಾಳಿಲ

Recent Posts

Karnataka Weather | 06-05-2024 | ಮೋಡದ ವಾತಾವರಣ | ಅಲ್ಲಲ್ಲಿ ಮಳೆ ಹತ್ತಿರವಾಯ್ತು… |

ಮೇ 7 ರಿಂದ ದಕ್ಷಿಣ ಒಳನಾಡು ಭಾಗಗಳಲ್ಲಿ ಅಲ್ಲಲ್ಲಿ ಗುಡುಗು ಸಹಿತ ಮಳೆ…

16 hours ago

ತಾಪಮಾನದ ಬರೆ…! ಎಳೆ ಅಡಿಕೆ ಬೀಳುತ್ತಿದೆ…! | ಮಳೆ ಬಾರದಿದ್ದರೆ ಸಂಕಷ್ಟ… ಮಳೆ ಬಂದರೂ ಕಷ್ಟ..! |

ಸತತವಾಗಿ ತಾಪಮಾನ 40 ಡಿಗ್ರಿ ದಾಟಿದ ಕಾರಣ ಅಡಿಕೆ ಬೆಳೆಗೆ ಸಮಸ್ಯೆಯಾಗಿದೆ. ಎಳೆ…

1 day ago

Karnataka Weather | 05-05-2024 | ಮೋಡ-ಒಣ ಹವೆ | ಮೇ.6 ನಂತರವೇ ಉತ್ತಮ ಮಳೆ |

ಮೇ 6 ಅಥವಾ 7ರಿಂದ ದಕ್ಷಿಣ ಒಳನಾಡು ಭಾಗಗಳಲ್ಲಿ ಅಲ್ಲಲ್ಲಿ ಮಳೆಯ ಮುನ್ಸೂಚನೆ…

2 days ago

Karnataka Weather | 04-05-2024 | ರಾಜ್ಯದಲ್ಲಿ ಬಿಸಿಲು-ಮೋಡದ ವಾತಾವರಣ | ಮೇ 6 ರಿಂದ ಮುಂಗಾರು ಪೂರ್ವ ಮಳೆ ಆರಂಭ

ಮೇ 6 ರಿಂದ ಕೊಡಗು ಹಾಗೂ ದಕ್ಷಿಣ ಕರಾವಳಿ, ಚಿಕ್ಕಮಗಳೂರು ಭಾಗಗಳಲ್ಲಿ ಮತ್ತೆ…

3 days ago

ಕೊಕೋ ಧಾರಣೆ ಇಳಿಕೆ | ಒಮ್ಮೆಲೇ ಕುಸಿತ ಕಂಡ ಕೊಕೋ ಧಾರಣೆ |

ಕೊಕೋ ಧಾರಣೆಯಲ್ಲಿ ಸ್ವಲ್ಪ ಇಳಿಕೆ ಕಂಡುಬಂದಿದೆ.

3 days ago