#Arecanut | ಮಳೆಯ ತೀವ್ರತೆ ಇಳಿಯಿತು.. | ವಾತಾವರಣದ ಉಷ್ಣತೆ ತಗ್ಗಿತು… | “ರೋಗ”ದ ವಿರುದ್ಧ ಅಡಿಕೆ ಬೆಳೆಗಾರರ ಹೋರಾಟ ಶುರುವಾಯ್ತು… |

July 29, 2023
9:04 PM
ಮಳೆಯ ಅಬ್ಬರದ ಸುದ್ದಿಯ ಬಳಿಕ ಇದೀಗ ಅಡಿಕೆ ಕೊಳೆರೋಗದ ಸುದ್ದಿ.

ಕರಾವಳಿ ಜಿಲ್ಲೆಯಲ್ಲಿ ಕಳೆದ ಒಂದು ವಾರ ಭರ್ಜರಿ ಮಳೆಯಾಯ್ತು. ಸುಮಾರು ಒಂದು ವಾರಗಳ ಕಾಲ ನಿರಂತರ ಮಳೆ ಸುರಿಯಿತು. ವಾತಾವರಣದ ಉಷ್ಣತೆ ಒಮ್ಮೆಲೇ ಇಳಿಕೆಯಾಯಿತು. ಇದೀಗ ಕೆಲವು ಕಡೆ ಅಡಿಕೆಗೆ ಕೊಳೆರೋಗದ ಸಮಸ್ಯೆ ಕಾಣಿಸಿಕೊಂಡಿದೆ. ರೋಗದ ವಿರುದ್ಧ ಔಷಧಿ ಸಿಂಪಡಣೆಯ ಹೋರಾಟ ಆರಂಭವಾಗಿದೆ.

ಕೊಳೆರೋಗದಿಂದ ಅಡಿಕೆ ಬಿದ್ದಿರುವುದು | Photo – Mahesh
ಕೊಳೆರೋಗದಿಂದ ಅಡಿಕೆ ಬಿದ್ದಿರುವುದು | Photo – Mahesh
ಕೊಳೆರೋಗದಿಂದ ಅಡಿಕೆ ಬಿದ್ದಿರುವುದು | Photo – Mahesh
ಔಷಧಿ ಸಿಂಪಡಣೆಯ ಕಾರ್ಯಕ್ಕೆ ವೇಗ
ಔಷಧಿ ಸಿಂಪಡಣೆ
ಔಷಧಿ ಸಿಂಪಡಣೆಯ ಕಾರ್ಯಕ್ಕೆ ವೇಗ | Photo – Mahesh
ಅಡಿಕೆ ಗೊನೆ ಔಷಧಿ ಸಿಂಪಡಣೆ | Photo- Mahesh
ಕೊಳೆರೋಗದಿಂದ ಅಡಿಕೆ ಬಿದ್ದಿರುವುದು

 

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಬೇವಿನ ಬೀಜದಿಂದ ಆದಾಯದ ಅವಕಾಶ ! ಚಿಕ್ಕಮಗಳೂರಿನ ಯುವ ರೈತನ ಸಕ್ಸಸ್ ಸ್ಟೋರಿ
May 4, 2026
2:57 PM
by: ದ ರೂರಲ್ ಮಿರರ್.ಕಾಂ
ಕಡಿಮೆ ಮಳೆ ಮತ್ತು ಪಶ್ಚಿಮ ಏಷ್ಯಾ ಬಿಕ್ಕಟ್ಟು : ಭಾರತದ ಕೃಷಿಗೆ ಎದುರಾಗುತ್ತಿರುವ ಸವಾಲು
May 4, 2026
7:58 AM
by: ದ ರೂರಲ್ ಮಿರರ್.ಕಾಂ
ಯಾದಗಿರಿಯಲ್ಲಿ ಬಿಸಿಗಾಳಿ ಎಚ್ಚರಿಕೆ – ‘ಯೆಲ್ಲೋ ಅಲರ್ಟ್’ ಘೋಷಣೆ, ಮುನ್ನೆಚ್ಚರಿಕೆ ಪಾಲಿಸಿ..!
May 4, 2026
7:35 AM
by: ಮಿರರ್‌ ಡೆಸ್ಕ್
ಬೇಸಿಗೆಯಲ್ಲಿಯೂ ಎಳ್ಳು ಬೆಳೆದು ದಾಖಲೆ: ಕಲಬುರಗಿ ಯುವ ರೈತನಿಗೆ ರಾಜ್ಯದ ಮೆಚ್ಚುಗೆ!
May 3, 2026
10:27 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror