#Arecanut | ಮಳೆಯ ತೀವ್ರತೆ ಇಳಿಯಿತು.. | ವಾತಾವರಣದ ಉಷ್ಣತೆ ತಗ್ಗಿತು… | “ರೋಗ”ದ ವಿರುದ್ಧ ಅಡಿಕೆ ಬೆಳೆಗಾರರ ಹೋರಾಟ ಶುರುವಾಯ್ತು… |

July 29, 2023
9:04 PM
ಮಳೆಯ ಅಬ್ಬರದ ಸುದ್ದಿಯ ಬಳಿಕ ಇದೀಗ ಅಡಿಕೆ ಕೊಳೆರೋಗದ ಸುದ್ದಿ.

ಕರಾವಳಿ ಜಿಲ್ಲೆಯಲ್ಲಿ ಕಳೆದ ಒಂದು ವಾರ ಭರ್ಜರಿ ಮಳೆಯಾಯ್ತು. ಸುಮಾರು ಒಂದು ವಾರಗಳ ಕಾಲ ನಿರಂತರ ಮಳೆ ಸುರಿಯಿತು. ವಾತಾವರಣದ ಉಷ್ಣತೆ ಒಮ್ಮೆಲೇ ಇಳಿಕೆಯಾಯಿತು. ಇದೀಗ ಕೆಲವು ಕಡೆ ಅಡಿಕೆಗೆ ಕೊಳೆರೋಗದ ಸಮಸ್ಯೆ ಕಾಣಿಸಿಕೊಂಡಿದೆ. ರೋಗದ ವಿರುದ್ಧ ಔಷಧಿ ಸಿಂಪಡಣೆಯ ಹೋರಾಟ ಆರಂಭವಾಗಿದೆ.

ಕೊಳೆರೋಗದಿಂದ ಅಡಿಕೆ ಬಿದ್ದಿರುವುದು | Photo – Mahesh
ಕೊಳೆರೋಗದಿಂದ ಅಡಿಕೆ ಬಿದ್ದಿರುವುದು | Photo – Mahesh
ಕೊಳೆರೋಗದಿಂದ ಅಡಿಕೆ ಬಿದ್ದಿರುವುದು | Photo – Mahesh
ಔಷಧಿ ಸಿಂಪಡಣೆಯ ಕಾರ್ಯಕ್ಕೆ ವೇಗ
ಔಷಧಿ ಸಿಂಪಡಣೆ
ಔಷಧಿ ಸಿಂಪಡಣೆಯ ಕಾರ್ಯಕ್ಕೆ ವೇಗ | Photo – Mahesh
ಅಡಿಕೆ ಗೊನೆ ಔಷಧಿ ಸಿಂಪಡಣೆ | Photo- Mahesh
ಕೊಳೆರೋಗದಿಂದ ಅಡಿಕೆ ಬಿದ್ದಿರುವುದು

 

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಕೃಷಿ ಸಂಕಷ್ಟ ಎಂದರೆ ರೈತನ ಸಾಲ ಮಾತ್ರವಲ್ಲ – ಕೃಷಿ ಕಾರ್ಮಿಕರ ರಕ್ಷಣೆಯೂ ಅಗತ್ಯ
September 4, 2026
7:21 AM
by: ದ ರೂರಲ್ ಮಿರರ್.ಕಾಂ
ಹಂತ ಹಂತವಾಗಿ 16 ಸಾವಿರ ಶಿಕ್ಷಕರ ನೇಮಕ – ಅನುದಾನಿತ ಶಾಲೆಗಳಿಗೂ 6 ಸಾವಿರ ಹುದ್ದೆ – ಸಚಿವ ಮಧು ಬಂಗಾರಪ್ಪ
September 4, 2026
7:04 AM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 03-09-2026 | ಕರಾವಳಿ–ಮಲೆನಾಡಿನಲ್ಲಿ ಮತ್ತೆ ಮಳೆಯ ಸಾಧ್ಯತೆ…?
September 3, 2026
1:13 PM
by: ಸಾಯಿಶೇಖರ್ ಕರಿಕಳ
ಹಿಮಾಲಯದಲ್ಲಿ ಹಿಮ ಕರಗಿದರೆ ಅದರ ಪರಿಣಾಮ ಎಲ್ಲಿಗೆ ತಲುಪುತ್ತದೆ? – ಹಿಮಾಲಯದ ದುರಂತದ ಬಳಿಕ ನೇಪಾಳದ ಪ್ರಧಾನಿ ಎಚ್ಚರಿಕೆ
September 3, 2026
7:08 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror