Advertisement
MIRROR FOCUS

ಕೃಷಿ ಆವಿಷ್ಕಾರಗಳತ್ತ ಹಳ್ಳಿಗಳೂ ನೋಡುತ್ತಿವೆ | ಹೊಸ ತಂತ್ರಜ್ಞಾನಗಳು ಬೇಕಾಗಿವೆ |

Share

ಕೃಷಿ ಕ್ಷೇತ್ರ ವಿಸ್ತಾರವಾಗುತ್ತಿದೆ. ಪಾಳು ಬಿದ್ದಿರುವ ಕೃಷಿ ಭೂಮಿಯನ್ನು  ಅಭಿವೃದ್ಧಿಗೊಳಿಸುವ ಕಾಯಕ ಒಂದು ಕಡೆ ನಡೆಯುತ್ತಿದೆ. ನಗರದಿಂದಲೂ ಇದಕ್ಕಾಗಿಯೇ ಯುವ ಪಡೆ ನೋಡುತ್ತಿದೆ. ಕೃಷಿ ಭವಿಷ್ಯದ ದಾರಿ. ಇದಕ್ಕಾಗಿಯೇ ಯಂತ್ರಗಳತ್ತಲೂ ಒಲವು ಹೆಚ್ಚುತ್ತಿದೆ.

Advertisement
Advertisement
Advertisement
Advertisement

ಸಣ್ಣ ಸಣ್ಣ ಹಿಡುವಳಿಗಳಲ್ಲೂ ಈಗ ಯಂತ್ರಗಳು ಸದ್ದು ಮಾಡುತ್ತಿವೆ. ಅದು ಇಂದಿನ ಅಗತ್ಯವೂ ಹೌದು. ಆಯಾ ಸಮಯಕ್ಕೆ ತಕ್ಕಂತೆ ಕೃಷಿ ಕ್ಷೇತ್ರದಲ್ಲಿ ಬದಲಾವಣೆ ಕಾಣದೇ ಹೋದರೆ ಕೃಷಿಯೂ ಬೆಳೆಯುವುದಕ್ಕೆ ಅಸಾಧ್ಯ. ಇತರ ಕ್ಷೇತ್ರಗಳಿಗೆ ಹೋಲಿಸಿದರೆ ಕೃಷಿ ಕ್ಷೇತ್ರಕ್ಕೆ ಯಂತ್ರಗಳ ಆವಿಷ್ಕಾರ ಕಡಿಮೆಯೇ ಆಗಿದೆ. ಆದರೆ ವಿದೇಶದಲ್ಲಿ  ಸಾಕಷ್ಟು ಯಂತ್ರಗಳು ಕೃಷಿ ಕ್ಷೇತ್ರಕ್ಕಾಗಿಯೇ ಇಂಜಿನಿಯರ್‌ ಗಳು ಆವಿಷ್ಕಾರ ಮಾಡಿದ್ದಾರೆ., ಇದೀಗ ಕಳೆ ಕೊಚ್ಚುವ ಯಂತ್ರವೂ ಸುಧಾರಣೆಯಾಗಿದೆ.

Advertisement

ಮೊದಲು ಪೆಟ್ರೋಲ್‌ ಯಂತ್ರ ಬಂದರೆ ನಂತರ ವಿದ್ಯುತ್‌ ಚಾಲಿತ ಯಂತ್ರ ಬಂದಿದೆ, ಇದೀಗ ಬ್ಯಾಟರಿ ಚಾಲಿತ ಯಂತ್ರ ಆವಿಷ್ಕಾರವಾಗಿದ್ದು ಕೆಲವೇ ದಿನದಲ್ಲಿ  ಭಾರತದಲ್ಲೂ ಇದು ಕಾಣಲಿದೆ. ಆರಂಭದಲ್ಲಿ  ಎಲ್ಲದರಲ್ಲೂ ಇದು ಕೈಗೆಟಕದು ಎಂದು ಅಂದು ಕೊಂಡರೂ ಕ್ರಮೇಣ ಎಲ್ಲಾ ಕೃಷಿಕರೂ ಬಳಕೆ ಮಾಡುವಂತೆ ಆಗುತ್ತದೆ. ಅಂತಹದ್ದೊಂದು ನೂತನ ಆವಿಷ್ಕಾರ ಕೃಷಿ ಕ್ಷೇತ್ರದಲ್ಲಿ  ನಡೆಯುತ್ತಿದೆ. ಭವಿಷ್ಯದ ಭರವಸೆ ಕೃಷಿಯಾಗಲಿದೆ.

ಬ್ಯಾಟರಿ ಚಾಲಿತ ಯಂತ್ರದ ಆವಿಷ್ಕಾರ: 

Advertisement
ನಮ್ಮ YouTube  Channel Subscribe ಮಾಡಿ

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಯುವಕರಲ್ಲಿ ಹೆಚ್ಚುತ್ತಿರುವ ಸ್ಥೂಲ ಕಾಯ | ಮನ್ ಕಿ ಬಾತ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಕಳವಳ

ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಸ್ಥೂಲಕಾಯತೆ ಗಂಭೀರತೆ ಕುರಿತು ಪ್ರಸ್ತಾಪಿಸಿ, ಆರೋಗ್ಯಪೂರ್ಣ ಮತ್ತು…

2 hours ago

ತುಮಕೂರು ಜಿಲ್ಲೆಯ ಚಿಂಕಾರ ಅರಣ್ಯ ಪ್ರದೇಶ ಗಣಿಗಾರಿಕೆಗೆ ಸೂಕ್ತವಲ್ಲ

ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿಯ ಚಿಂಕಾರ ಅರಣ್ಯ ಪ್ರದೇಶ ಗಣಿಗಾರಿಕೆಗೆ ಸೂಕ್ತವಲ್ಲ ಎಂದು ರಾಜ್ಯ…

2 hours ago

ಹವಾಮಾನ ವರದಿ | 24-02-2023 | ಫೆ.28 ರಂದು ಅಲ್ಲಲ್ಲಿ ಮಳೆಯ ಸಾಧ್ಯತೆ ಇದೆ |

ಈಗಿನಂತೆ ಫೆಬ್ರವರಿ 28ರಿಂದ ಅಲ್ಲಲ್ಲಿ ಮಳೆಯ ಮುನ್ಸೂಚನೆ ಇದೆ.

3 hours ago

ಹವಾಮಾನ ವರದಿ | 23-02-2024 | ಇಂದು ಕೂಡಾ ಮೋಡ ಹಾಗೂ ಕೆಲವು ಕಡೆ ತುಂತುರು ಮಳೆ |

ದಕ್ಷಿಣ ಕನ್ನಡದ ಸುಳ್ಯ, ಸುಬ್ರಹ್ಮಣ್ಯ, ಬೆಳ್ತಂಗಡಿ, ಧರ್ಮಸ್ಥಳ ಸುತ್ತಮುತ್ತ ಭಾಗಗಳ ಒಂದೆರಡು ಕಡೆ…

1 day ago

ಹವಾಮಾನ ವರದಿ | 21-02-2025 | ಮೋಡದ ವಾತಾವರಣ | ಇಂದೂ ಕೆಲವು ಕಡೆ ಮಳೆ ಸಾಧ್ಯತೆ |

ಹೆಚ್ಚಿನ ಭಾಗಗಳಲ್ಲಿ ಸಂಜೆ, ರಾತ್ರಿ ಮೋಡದ ವಾತಾವರಣದ ಮುನ್ಸೂಚೆನೆ ಇದ್ದು, ಘಟ್ಟದ ಕೆಳಗಿನ…

3 days ago

ಈ ಬಾರಿ ವರ್ಷದ ಮೊದಲ ಬೇಸಗೆ ಮಳೆ ಕೊಡಗಿನಲ್ಲಿ..!

ಕೊಡಗು ಜಿಲ್ಲೆಯ ಕಕ್ಕಬೆಯ ಕುಂಜಿಲ ಪ್ರದೇಶದಲ್ಲಿ ಮಳೆಯಾಗಿದೆ.

4 days ago