ಕೃಷಿ ಕ್ಷೇತ್ರ ವಿಸ್ತಾರವಾಗುತ್ತಿದೆ. ಪಾಳು ಬಿದ್ದಿರುವ ಕೃಷಿ ಭೂಮಿಯನ್ನು ಅಭಿವೃದ್ಧಿಗೊಳಿಸುವ ಕಾಯಕ ಒಂದು ಕಡೆ ನಡೆಯುತ್ತಿದೆ. ನಗರದಿಂದಲೂ ಇದಕ್ಕಾಗಿಯೇ ಯುವ ಪಡೆ ನೋಡುತ್ತಿದೆ. ಕೃಷಿ ಭವಿಷ್ಯದ ದಾರಿ. ಇದಕ್ಕಾಗಿಯೇ ಯಂತ್ರಗಳತ್ತಲೂ ಒಲವು ಹೆಚ್ಚುತ್ತಿದೆ.
ಸಣ್ಣ ಸಣ್ಣ ಹಿಡುವಳಿಗಳಲ್ಲೂ ಈಗ ಯಂತ್ರಗಳು ಸದ್ದು ಮಾಡುತ್ತಿವೆ. ಅದು ಇಂದಿನ ಅಗತ್ಯವೂ ಹೌದು. ಆಯಾ ಸಮಯಕ್ಕೆ ತಕ್ಕಂತೆ ಕೃಷಿ ಕ್ಷೇತ್ರದಲ್ಲಿ ಬದಲಾವಣೆ ಕಾಣದೇ ಹೋದರೆ ಕೃಷಿಯೂ ಬೆಳೆಯುವುದಕ್ಕೆ ಅಸಾಧ್ಯ. ಇತರ ಕ್ಷೇತ್ರಗಳಿಗೆ ಹೋಲಿಸಿದರೆ ಕೃಷಿ ಕ್ಷೇತ್ರಕ್ಕೆ ಯಂತ್ರಗಳ ಆವಿಷ್ಕಾರ ಕಡಿಮೆಯೇ ಆಗಿದೆ. ಆದರೆ ವಿದೇಶದಲ್ಲಿ ಸಾಕಷ್ಟು ಯಂತ್ರಗಳು ಕೃಷಿ ಕ್ಷೇತ್ರಕ್ಕಾಗಿಯೇ ಇಂಜಿನಿಯರ್ ಗಳು ಆವಿಷ್ಕಾರ ಮಾಡಿದ್ದಾರೆ., ಇದೀಗ ಕಳೆ ಕೊಚ್ಚುವ ಯಂತ್ರವೂ ಸುಧಾರಣೆಯಾಗಿದೆ.
ಮೊದಲು ಪೆಟ್ರೋಲ್ ಯಂತ್ರ ಬಂದರೆ ನಂತರ ವಿದ್ಯುತ್ ಚಾಲಿತ ಯಂತ್ರ ಬಂದಿದೆ, ಇದೀಗ ಬ್ಯಾಟರಿ ಚಾಲಿತ ಯಂತ್ರ ಆವಿಷ್ಕಾರವಾಗಿದ್ದು ಕೆಲವೇ ದಿನದಲ್ಲಿ ಭಾರತದಲ್ಲೂ ಇದು ಕಾಣಲಿದೆ. ಆರಂಭದಲ್ಲಿ ಎಲ್ಲದರಲ್ಲೂ ಇದು ಕೈಗೆಟಕದು ಎಂದು ಅಂದು ಕೊಂಡರೂ ಕ್ರಮೇಣ ಎಲ್ಲಾ ಕೃಷಿಕರೂ ಬಳಕೆ ಮಾಡುವಂತೆ ಆಗುತ್ತದೆ. ಅಂತಹದ್ದೊಂದು ನೂತನ ಆವಿಷ್ಕಾರ ಕೃಷಿ ಕ್ಷೇತ್ರದಲ್ಲಿ ನಡೆಯುತ್ತಿದೆ. ಭವಿಷ್ಯದ ಭರವಸೆ ಕೃಷಿಯಾಗಲಿದೆ.
ಬ್ಯಾಟರಿ ಚಾಲಿತ ಯಂತ್ರದ ಆವಿಷ್ಕಾರ:
ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಸ್ಥೂಲಕಾಯತೆ ಗಂಭೀರತೆ ಕುರಿತು ಪ್ರಸ್ತಾಪಿಸಿ, ಆರೋಗ್ಯಪೂರ್ಣ ಮತ್ತು…
ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿಯ ಚಿಂಕಾರ ಅರಣ್ಯ ಪ್ರದೇಶ ಗಣಿಗಾರಿಕೆಗೆ ಸೂಕ್ತವಲ್ಲ ಎಂದು ರಾಜ್ಯ…
ಈಗಿನಂತೆ ಫೆಬ್ರವರಿ 28ರಿಂದ ಅಲ್ಲಲ್ಲಿ ಮಳೆಯ ಮುನ್ಸೂಚನೆ ಇದೆ.
ದಕ್ಷಿಣ ಕನ್ನಡದ ಸುಳ್ಯ, ಸುಬ್ರಹ್ಮಣ್ಯ, ಬೆಳ್ತಂಗಡಿ, ಧರ್ಮಸ್ಥಳ ಸುತ್ತಮುತ್ತ ಭಾಗಗಳ ಒಂದೆರಡು ಕಡೆ…
ಹೆಚ್ಚಿನ ಭಾಗಗಳಲ್ಲಿ ಸಂಜೆ, ರಾತ್ರಿ ಮೋಡದ ವಾತಾವರಣದ ಮುನ್ಸೂಚೆನೆ ಇದ್ದು, ಘಟ್ಟದ ಕೆಳಗಿನ…
ಕೊಡಗು ಜಿಲ್ಲೆಯ ಕಕ್ಕಬೆಯ ಕುಂಜಿಲ ಪ್ರದೇಶದಲ್ಲಿ ಮಳೆಯಾಗಿದೆ.