Advertisement
MIRROR FOCUS

ಕೃಷಿ ಆವಿಷ್ಕಾರಗಳತ್ತ ಹಳ್ಳಿಗಳೂ ನೋಡುತ್ತಿವೆ | ಹೊಸ ತಂತ್ರಜ್ಞಾನಗಳು ಬೇಕಾಗಿವೆ |

Share

ಕೃಷಿ ಕ್ಷೇತ್ರ ವಿಸ್ತಾರವಾಗುತ್ತಿದೆ. ಪಾಳು ಬಿದ್ದಿರುವ ಕೃಷಿ ಭೂಮಿಯನ್ನು  ಅಭಿವೃದ್ಧಿಗೊಳಿಸುವ ಕಾಯಕ ಒಂದು ಕಡೆ ನಡೆಯುತ್ತಿದೆ. ನಗರದಿಂದಲೂ ಇದಕ್ಕಾಗಿಯೇ ಯುವ ಪಡೆ ನೋಡುತ್ತಿದೆ. ಕೃಷಿ ಭವಿಷ್ಯದ ದಾರಿ. ಇದಕ್ಕಾಗಿಯೇ ಯಂತ್ರಗಳತ್ತಲೂ ಒಲವು ಹೆಚ್ಚುತ್ತಿದೆ.

Advertisement
Advertisement

ಸಣ್ಣ ಸಣ್ಣ ಹಿಡುವಳಿಗಳಲ್ಲೂ ಈಗ ಯಂತ್ರಗಳು ಸದ್ದು ಮಾಡುತ್ತಿವೆ. ಅದು ಇಂದಿನ ಅಗತ್ಯವೂ ಹೌದು. ಆಯಾ ಸಮಯಕ್ಕೆ ತಕ್ಕಂತೆ ಕೃಷಿ ಕ್ಷೇತ್ರದಲ್ಲಿ ಬದಲಾವಣೆ ಕಾಣದೇ ಹೋದರೆ ಕೃಷಿಯೂ ಬೆಳೆಯುವುದಕ್ಕೆ ಅಸಾಧ್ಯ. ಇತರ ಕ್ಷೇತ್ರಗಳಿಗೆ ಹೋಲಿಸಿದರೆ ಕೃಷಿ ಕ್ಷೇತ್ರಕ್ಕೆ ಯಂತ್ರಗಳ ಆವಿಷ್ಕಾರ ಕಡಿಮೆಯೇ ಆಗಿದೆ. ಆದರೆ ವಿದೇಶದಲ್ಲಿ  ಸಾಕಷ್ಟು ಯಂತ್ರಗಳು ಕೃಷಿ ಕ್ಷೇತ್ರಕ್ಕಾಗಿಯೇ ಇಂಜಿನಿಯರ್‌ ಗಳು ಆವಿಷ್ಕಾರ ಮಾಡಿದ್ದಾರೆ., ಇದೀಗ ಕಳೆ ಕೊಚ್ಚುವ ಯಂತ್ರವೂ ಸುಧಾರಣೆಯಾಗಿದೆ.

ಮೊದಲು ಪೆಟ್ರೋಲ್‌ ಯಂತ್ರ ಬಂದರೆ ನಂತರ ವಿದ್ಯುತ್‌ ಚಾಲಿತ ಯಂತ್ರ ಬಂದಿದೆ, ಇದೀಗ ಬ್ಯಾಟರಿ ಚಾಲಿತ ಯಂತ್ರ ಆವಿಷ್ಕಾರವಾಗಿದ್ದು ಕೆಲವೇ ದಿನದಲ್ಲಿ  ಭಾರತದಲ್ಲೂ ಇದು ಕಾಣಲಿದೆ. ಆರಂಭದಲ್ಲಿ  ಎಲ್ಲದರಲ್ಲೂ ಇದು ಕೈಗೆಟಕದು ಎಂದು ಅಂದು ಕೊಂಡರೂ ಕ್ರಮೇಣ ಎಲ್ಲಾ ಕೃಷಿಕರೂ ಬಳಕೆ ಮಾಡುವಂತೆ ಆಗುತ್ತದೆ. ಅಂತಹದ್ದೊಂದು ನೂತನ ಆವಿಷ್ಕಾರ ಕೃಷಿ ಕ್ಷೇತ್ರದಲ್ಲಿ  ನಡೆಯುತ್ತಿದೆ. ಭವಿಷ್ಯದ ಭರವಸೆ ಕೃಷಿಯಾಗಲಿದೆ.

ಬ್ಯಾಟರಿ ಚಾಲಿತ ಯಂತ್ರದ ಆವಿಷ್ಕಾರ: 

ನಮ್ಮ YouTube  Channel Subscribe ಮಾಡಿ

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಅಡಿಕೆ ನಿಷೇಧ ಇಲ್ಲ – ಈಗ ಅಡಿಕೆ ಬಳಕೆಯ ನಿಯಂತ್ರಣದತ್ತ ಫೋಕಸ್

ಅಡಿಕೆ ನಿಷೇಧಕ್ಕಿಂತ ಬಳಕೆಯ ನಿಯಂತ್ರಣವೇ ಪರಿಣಾಮಕಾರಿ ಎಂದು WHO ಅಭಿಪ್ರಾಯಪಟ್ಟಿದೆ. ಆಗ್ನೇಯ ಏಷ್ಯಾದ…

3 hours ago

ಅಡಿಕೆ ಬಳಕೆಯ ನಿಯಂತ್ರಣಕ್ಕೆ ‘MPOWER’ ನೀತಿ ಅಗತ್ಯ : ವಿಶ್ವ ಆರೋಗ್ಯ ಸಂಸ್ಥೆ

ದಕ್ಷಿಣ ಏಷ್ಯಾ ರಾಷ್ಟ್ರಗಳಲ್ಲಿ ಅಡಿಕೆ ಬಳಕೆಯಿಂದ ಹೆಚ್ಚುತ್ತಿರುವ ಬಾಯಿ ಕ್ಯಾನ್ಸರ್ ಸೇರಿದಂತೆ ಮಾರಣಾಂತಿಕ…

7 hours ago

ಅರೆಕಾನಟ್ ಚಾಲೆಂಜ್ : ಅಡಿಕೆ ನಿಯಂತ್ರಣ ಕುರಿತು WHO ಉತ್ಸುಕತೆ – ಕ್ಲಿನಿಕಲ್ ಪರೀಕ್ಷೆಗಳ ಅಗತ್ಯಕ್ಕೆ ತಜ್ಞರ ಒತ್ತಾಯ

ಅರೆಕಾನಟ್ ಚಾಲೆಂಜ್ : ಟರ್ನಿಂಗ್ ಪಾಲಿಸಿ ಇನ್ಟು ಇಂಪ್ಯಾಕ್ಟ್ ಇನ್ ದ ಸೌತ್…

8 hours ago

AI, ಡ್ರೋನ್ ಮತ್ತು ಸ್ವಯಂಚಾಲಿತ ಯಂತ್ರಗಳು | ಕಾರ್ಮಿಕ ಕೊರತೆಯ ನಡುವೆ ಕೃಷಿಗೆ ರೋಬೋಟ್ ಪರಿಹಾರ

ಸಣ್ಣ ರೈತರ ಕೃಷಿಯಲ್ಲಿ ಕಾರ್ಮಿಕ ಕೊರತೆ, ವೆಚ್ಚ ಏರಿಕೆ ಸಮಸ್ಯೆ ನಿವಾರಣೆಗೆ ರೋಬೋಟಿಕ್ಸ್,…

18 hours ago

“ಕ್ಯಾನ್ಸರ್ ಮ್ಯಾಪಿಂಗ್” – ರೋಗ ತಡೆಯುವ ಮೊದಲ ಹೆಜ್ಜೆ

ಕ್ಯಾನ್ಸರ್ ವಿರುದ್ಧ ಹೋರಾಟ ಎಂದರೆ ಕೇವಲ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡುವುದು ಮಾತ್ರವಲ್ಲ. ರೋಗ…

18 hours ago

ರಾಜ್ಯದಲ್ಲಿ 3 ವರ್ಷದಲ್ಲಿ 432 ಮಂದಿ ಅಕ್ರಮ ವಿದೇಶಿ ವಲಸಿಗರು ಪತ್ತೆ | ಬೆಂಗಳೂರು ನಗರದಲ್ಲೇ 328 ಪ್ರಕರಣ

ರಾಜ್ಯದಲ್ಲಿ ಅಕ್ರಮ ವಲಸಿಗರು ಹಾಗೂ ಬಾಂಗ್ಲಾ ಅಕ್ರಮ ವಲಸಿಗರ ಬಗ್ಗೆ ಮಾಹಿತಿಯನ್ನು ವಿಧಾನಪರಿಷತ್‌…

18 hours ago