Advertisement
MIRROR FOCUS

ಚಿಲಿಪಿಲಿ | ಕುಹೂ, ಕುಹೂ ಕೋಗಿಲೆಯ ನೋಡಿದಿರಾ?

Share

ಕೋಗಿಲೆ, (Asian koel) ಕೋಕಿಲ್,ಕೋಯರಾ.( ಕುಕುಲಿಡೆ ಕುಟುಂಬ)

ಕೋಗಿಲೆಯೆಂದರೆ ನೆನಪಾಗುವುದು ಅದರ ದನಿ. ಸುಂದರವಾಗಿ , ಇಂಪಾಗಿ ಹಾಡುವವರನ್ನು ಯಾವಾಗಲೂ ಕೋಗಿಲೆಯ ಕಂಠಕ್ಕೆ ಹೋಲಿಸುತ್ತಾರೆ.  ಪಕ್ಕನೆ ಕಾಗೆಯನ್ನೇ  ನೋಡಿದಂತಾಗುತ್ತದೆ.  ತರಗತಿಯಲ್ಲಿ ಕಲಿತದ್ದು ಅದನ್ನೇ ಅಲ್ಲವೇ ! ಕೋಗಿಲೆ ಎಂದಿಗೂ ಗೂಡು ಕಟ್ಟಲಾರದು, ಅದು ಏನಿದ್ದರೂ ಕಾಗೆಯ ಗೂಡಲ್ಲೇ ಮೊಟ್ಟೆ ಇಡುತ್ತದೆ.  ಕಾಗೆ ಹಾಗೂ ಮರಿಗಳಿಗೆ ಮೋಸ ಮಾಡುತ್ತದೆ. ಇದು ಕೋಗಿಲೆಯ ಅಭ್ಯಾಸ.

 

ಗಂಡು ಕೋಗಿಲೆಯು ಹೊಳಪಿನ  ಕಪ್ಪು ಬಣ್ಣದ ಮದ್ಯಮ(42cm) ಗಾತ್ರದ ಹಕ್ಕಿ. ಹಳದಿ ಬೆರೆತ ಕೊಕ್ಕು, ಕಡು ಕೆಂಪು ಬಣ್ಣದ  ಕಣ್ಣು  ಗಂಡು ಕೋಗಿಲೆಯದಾಗಿರುತ್ತದೆ.

ಇನ್ನೂ ಹೆಣ್ಣು ಕೋಗಿಲೆ ವಿಭಿನ್ನ ವಾಗಿರುತ್ತದೆ.  ಕಂದು ಮೈ ಬಣ್ಣವಾಗಿದ್ದು, ಮೈತುಂಬಾ ಬಿಳಿ ಚುಕ್ಕಿಗಳಿವೆ.  ಹಣ್ಣುಗಳು,  ಅದರಲ್ಲೂ ಪಪ್ಪಾಯಿ ಹಣ್ಣು  ಕೋಗಿಲೆಗೆ ಬಹು ಪ್ರಿಯವಾದುದು. ಹುಳು ಹುಪ್ಪಟೆಗಳೂ ಇವುಗಳ ಆಹಾರವಾಗಿವೆ. ನೆಲಕ್ಕಿಳಿಯದ ಈ ಹಕ್ಕಿಗಳು  ಬೇಸಿಗೆಯಲ್ಲಿ ಲವಲವಿಕೆಯಿಂದ ಇರುತ್ತವೆ.  ಎಂದಿಗೂ ಗೂಡು ಕಟ್ಟದು.

# ಅಶ್ವಿನಿಮೂರ್ತಿ ಅಯ್ಯನಕಟ್ಟೆ

# ಛಾಯಾಚಿತ್ರ  : ರಾಧಾಕೃಷ್ಣ ರಾವ್  ಯು ಬಾಳಿಲ

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

ಪತ್ರಿಕೋದ್ಯಮ ಪದವೀಧರೆ, ಲೇಖಕಿ ಗೃಹಿಣಿ,

Published by
ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

Recent Posts

ಹವಾಮಾನ ವರದಿ | 15-07-2026 | ರಾಜ್ಯದಲ್ಲಿ ಮಳೆ ಯಾಕೆ ಕಡಿಮೆಯಾಗಿದೆ ? ಜುಲೈ 16 ರಿಂದ ಎಲ್ಲೆಲ್ಲಿ ಮಳೆ ಆರಂಭವಾಗಲಿದೆ?

ಜುಲೈ 16ರಿಂದ ಕರಾವಳಿ ಹಾಗೂ ಮಲೆನಾಡಿನ ಕೆಲವು ಭಾಗಗಳಲ್ಲಿ ಅಲ್ಲಲ್ಲಿ ಸಾಮಾನ್ಯ ಮಳೆ…

28 minutes ago

ಕರ್ನಾಟಕದ ಹಲವು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್…! ಕಾರಣ..?

ರಾಜ್ಯದ ಕರಾವಳಿ ಹಾಗೂ ಒಳನಾಡಿನ ಕೆಲವು ಜಿಲ್ಲೆಗಳಿಗೆ IMD ಯೆಲ್ಲೋ ಅಲರ್ಟ್ ಘೋಷಿಸಿದೆ.…

8 hours ago

ಕಸದ ತೆಂಗಿನಕಾಯಿಯೂ ಈಗ ರೈತರ ಸಂಪತ್ತು…! ಭುವನೇಶ್ವರದ ‘ವೇಸ್ಟ್ ಟು ವೆಲ್ತ್’ ಮಾದರಿ

ಭುವನೇಶ್ವರದಲ್ಲಿ ಪ್ರತಿದಿನ ಸಾವಿರಾರು ತೆಂಗಿನಕಾಯಿ ತ್ಯಾಜ್ಯವನ್ನು ಕೊಕೊಪೀಟ್, ಹಗ್ಗ ಹಾಗೂ ಚಾಪೆಗಳಾಗಿ ಪರಿವರ್ತಿಸಿ…

1 day ago

ರಾಜ್ಯದಲ್ಲಿ ಬರದ ಛಾಯೆ- ರೈತರಿಗೆ ಎಕರೆಗೆ ₹50 ಸಾವಿರ ಪರಿಹಾರ ನೀಡಿ

ರಾಜ್ಯದಲ್ಲಿ ಮಳೆಯ ಕೊರತೆಯಿಂದ ಬರದಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು, ರೈತರಿಗೆ ಎಕರೆಗೆ ₹50 ಸಾವಿರ…

1 day ago

ಹುಲಿ-ಚಿರತೆ ಹಾವಳಿ ನಿಯಂತ್ರಣಕ್ಕೆ ಆಗ್ರಹ – ಚಾಮರಾಜನಗರದಲ್ಲಿ ಅರಣ್ಯ ಇಲಾಖೆ ವಿರುದ್ಧ ರೈತ ಸಂಘಟನೆಗಳ ಪ್ರತಿಭಟನೆ

ಚಾಮರಾಜನಗರ ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಹುಲಿ-ಚಿರತೆ ಹಾವಳಿಯಿಂದ ಕೃಷಿ ಚಟುವಟಿಕೆಗಳಿಗೆ ತೊಂದರೆಯಾಗುತ್ತಿರುವ ಹಿನ್ನೆಲೆಯಲ್ಲಿ ರೈತ…

1 day ago

ಮುಂಗಾರು ದುರ್ಬಲ: ಯಾದಗಿರಿ ರೈತರಿಗೆ ಕೃಷಿ ಇಲಾಖೆಯ ಮಹತ್ವದ ಸಲಹೆ

ಯಾದಗಿರಿ ಜಿಲ್ಲೆಯಲ್ಲಿ ಮುಂಗಾರು ದುರ್ಬಲವಾಗಿರುವ ಹಿನ್ನೆಲೆಯಲ್ಲಿ ತೇವಾಂಶ ಸಂರಕ್ಷಣೆ, ಬೀಜೋಪಚಾರ ಹಾಗೂ ಕಡಿಮೆ…

1 day ago