Advertisement
MIRROR FOCUS

ಚಿಲಿಪಿಲಿ | ಕುಹೂ, ಕುಹೂ ಕೋಗಿಲೆಯ ನೋಡಿದಿರಾ?

Share

ಕೋಗಿಲೆ, (Asian koel) ಕೋಕಿಲ್,ಕೋಯರಾ.( ಕುಕುಲಿಡೆ ಕುಟುಂಬ)

ಕೋಗಿಲೆಯೆಂದರೆ ನೆನಪಾಗುವುದು ಅದರ ದನಿ. ಸುಂದರವಾಗಿ , ಇಂಪಾಗಿ ಹಾಡುವವರನ್ನು ಯಾವಾಗಲೂ ಕೋಗಿಲೆಯ ಕಂಠಕ್ಕೆ ಹೋಲಿಸುತ್ತಾರೆ.  ಪಕ್ಕನೆ ಕಾಗೆಯನ್ನೇ  ನೋಡಿದಂತಾಗುತ್ತದೆ.  ತರಗತಿಯಲ್ಲಿ ಕಲಿತದ್ದು ಅದನ್ನೇ ಅಲ್ಲವೇ ! ಕೋಗಿಲೆ ಎಂದಿಗೂ ಗೂಡು ಕಟ್ಟಲಾರದು, ಅದು ಏನಿದ್ದರೂ ಕಾಗೆಯ ಗೂಡಲ್ಲೇ ಮೊಟ್ಟೆ ಇಡುತ್ತದೆ.  ಕಾಗೆ ಹಾಗೂ ಮರಿಗಳಿಗೆ ಮೋಸ ಮಾಡುತ್ತದೆ. ಇದು ಕೋಗಿಲೆಯ ಅಭ್ಯಾಸ.

Advertisement

 

Advertisement

ಗಂಡು ಕೋಗಿಲೆಯು ಹೊಳಪಿನ  ಕಪ್ಪು ಬಣ್ಣದ ಮದ್ಯಮ(42cm) ಗಾತ್ರದ ಹಕ್ಕಿ. ಹಳದಿ ಬೆರೆತ ಕೊಕ್ಕು, ಕಡು ಕೆಂಪು ಬಣ್ಣದ  ಕಣ್ಣು  ಗಂಡು ಕೋಗಿಲೆಯದಾಗಿರುತ್ತದೆ.

ಇನ್ನೂ ಹೆಣ್ಣು ಕೋಗಿಲೆ ವಿಭಿನ್ನ ವಾಗಿರುತ್ತದೆ.  ಕಂದು ಮೈ ಬಣ್ಣವಾಗಿದ್ದು, ಮೈತುಂಬಾ ಬಿಳಿ ಚುಕ್ಕಿಗಳಿವೆ.  ಹಣ್ಣುಗಳು,  ಅದರಲ್ಲೂ ಪಪ್ಪಾಯಿ ಹಣ್ಣು  ಕೋಗಿಲೆಗೆ ಬಹು ಪ್ರಿಯವಾದುದು. ಹುಳು ಹುಪ್ಪಟೆಗಳೂ ಇವುಗಳ ಆಹಾರವಾಗಿವೆ. ನೆಲಕ್ಕಿಳಿಯದ ಈ ಹಕ್ಕಿಗಳು  ಬೇಸಿಗೆಯಲ್ಲಿ ಲವಲವಿಕೆಯಿಂದ ಇರುತ್ತವೆ.  ಎಂದಿಗೂ ಗೂಡು ಕಟ್ಟದು.

Advertisement

# ಅಶ್ವಿನಿಮೂರ್ತಿ ಅಯ್ಯನಕಟ್ಟೆ

# ಛಾಯಾಚಿತ್ರ  : ರಾಧಾಕೃಷ್ಣ ರಾವ್  ಯು ಬಾಳಿಲ

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

ಪತ್ರಿಕೋದ್ಯಮ ಪದವೀಧರೆ, ಲೇಖಕಿ ಗೃಹಿಣಿ,

Published by
ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

Recent Posts

ಮುಂಗಾರು ಮತ್ತಷ್ಟು ಚುರುಕು – ಕರಾವಳಿ ಕರ್ನಾಟಕದಲ್ಲಿ ಜೂನ್ 26 ರವರೆಗೆ ಭಾರೀ ಮಳೆ ಎಚ್ಚರಿಕೆ

ಕರಾವಳಿ ಕರ್ನಾಟಕದಲ್ಲಿ ಜೂನ್ 26ರವರೆಗೆ ಭಾರೀದಿಂದ ಅತಿ ಭಾರೀ ಮಳೆಯಾಗುವ ಸಾಧ್ಯತೆ ಇದೆ…

5 hours ago

ಅಡಿಕೆ ಬೆಳೆಗಾರರ ಸಮಸ್ಯೆಗಳ ಪರಿಹಾರಕ್ಕೆ ತಕ್ಷಣ ಕ್ರಮ – ಸರ್ಕಾರಕ್ಕೆ ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘದ ಒತ್ತಾಯ

ಅಡಿಕೆ ಬೆಳೆಗಾರರು ಎದುರಿಸುತ್ತಿರುವ ಕಾಪರ್ ಸಲ್ಫೇಟ್ ಕೊರತೆ, ಬೆಳೆ ವಿಮೆ ವಿಳಂಬ, ಕಳಪೆ…

7 hours ago

ಹವಾಮಾನ ವರದಿ | 23-06-2026 | ಕರ್ನಾಟಕದಲ್ಲಿ ಜೂನ್ 25 ರಿಂದ ಮುಂಗಾರು ಚುರುಕು? ಕರಾವಳಿ-ಮಲೆನಾಡಿನಲ್ಲಿ ಮಳೆ ಹೆಚ್ಚಳದ ನಿರೀಕ್ಷೆ

ಜೂನ್ 25ರಿಂದ ಕರ್ನಾಟಕದಲ್ಲಿ ಮುಂಗಾರು ಮಳೆ ಚುರುಕುಗೊಳ್ಳುವ ಸಾಧ್ಯತೆ ಇದೆ. ಕರಾವಳಿ ಮತ್ತು…

13 hours ago

ಕೀಟನಾಶಕಗಳ ಅತಿಯಾದ ಬಳಕೆ ನಿಯಂತ್ರಣಕ್ಕೆ ನೈಸರ್ಗಿಕ ಕೃಷಿಯೇ ಮದ್ದು

ಕೀಟನಾಶಕ ಮತ್ತು ರಾಸಾಯನಿಕ ಗೊಬ್ಬರಗಳ ಅತಿಯಾದ ಬಳಕೆಯಿಂದ ಕೃಷಿ ಹಾಗೂ ಆರೋಗ್ಯಕ್ಕೆ ಹಾನಿಯಾಗುತ್ತಿದೆ…

20 hours ago

ಭಾರೀ ಮಳೆ ಎಚ್ಚರಿಕೆ : 13 ರಾಜ್ಯಗಳಿಗೆ IMD ಅಲರ್ಟ್‌ | ಉಳಿದೆಡೆ ಉಷ್ಣ ಅಲೆ ಮುಂದುವರಿಕೆ

ದೇಶದ 13 ರಾಜ್ಯಗಳಿಗೆ ಐಎಂಡಿ ಭಾರೀ ಮಳೆಯ ಎಚ್ಚರಿಕೆ ನೀಡಿದ್ದು, ಕರಾವಳಿ ಕರ್ನಾಟಕ…

20 hours ago

ಕೆಳದಿ ಶಿವಪ್ಪ ನಾಯಕ ಕೃಷಿ ವಿವಿ ಆಡಳಿತ ಮಂಡಳಿಗೆ ಇಬ್ಬರ ನಾಮನಿರ್ದೇಶನ

ಶಿವಮೊಗ್ಗದ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಆಡಳಿತ…

1 day ago