Advertisement
MIRROR FOCUS

ಕೃಷಿ ಆವಿಷ್ಕಾರಗಳತ್ತ ಹಳ್ಳಿಗಳೂ ನೋಡುತ್ತಿವೆ | ಹೊಸ ತಂತ್ರಜ್ಞಾನಗಳು ಬೇಕಾಗಿವೆ |

Share

ಕೃಷಿ ಕ್ಷೇತ್ರ ವಿಸ್ತಾರವಾಗುತ್ತಿದೆ. ಪಾಳು ಬಿದ್ದಿರುವ ಕೃಷಿ ಭೂಮಿಯನ್ನು  ಅಭಿವೃದ್ಧಿಗೊಳಿಸುವ ಕಾಯಕ ಒಂದು ಕಡೆ ನಡೆಯುತ್ತಿದೆ. ನಗರದಿಂದಲೂ ಇದಕ್ಕಾಗಿಯೇ ಯುವ ಪಡೆ ನೋಡುತ್ತಿದೆ. ಕೃಷಿ ಭವಿಷ್ಯದ ದಾರಿ. ಇದಕ್ಕಾಗಿಯೇ ಯಂತ್ರಗಳತ್ತಲೂ ಒಲವು ಹೆಚ್ಚುತ್ತಿದೆ.

ಸಣ್ಣ ಸಣ್ಣ ಹಿಡುವಳಿಗಳಲ್ಲೂ ಈಗ ಯಂತ್ರಗಳು ಸದ್ದು ಮಾಡುತ್ತಿವೆ. ಅದು ಇಂದಿನ ಅಗತ್ಯವೂ ಹೌದು. ಆಯಾ ಸಮಯಕ್ಕೆ ತಕ್ಕಂತೆ ಕೃಷಿ ಕ್ಷೇತ್ರದಲ್ಲಿ ಬದಲಾವಣೆ ಕಾಣದೇ ಹೋದರೆ ಕೃಷಿಯೂ ಬೆಳೆಯುವುದಕ್ಕೆ ಅಸಾಧ್ಯ. ಇತರ ಕ್ಷೇತ್ರಗಳಿಗೆ ಹೋಲಿಸಿದರೆ ಕೃಷಿ ಕ್ಷೇತ್ರಕ್ಕೆ ಯಂತ್ರಗಳ ಆವಿಷ್ಕಾರ ಕಡಿಮೆಯೇ ಆಗಿದೆ. ಆದರೆ ವಿದೇಶದಲ್ಲಿ  ಸಾಕಷ್ಟು ಯಂತ್ರಗಳು ಕೃಷಿ ಕ್ಷೇತ್ರಕ್ಕಾಗಿಯೇ ಇಂಜಿನಿಯರ್‌ ಗಳು ಆವಿಷ್ಕಾರ ಮಾಡಿದ್ದಾರೆ., ಇದೀಗ ಕಳೆ ಕೊಚ್ಚುವ ಯಂತ್ರವೂ ಸುಧಾರಣೆಯಾಗಿದೆ.

ಮೊದಲು ಪೆಟ್ರೋಲ್‌ ಯಂತ್ರ ಬಂದರೆ ನಂತರ ವಿದ್ಯುತ್‌ ಚಾಲಿತ ಯಂತ್ರ ಬಂದಿದೆ, ಇದೀಗ ಬ್ಯಾಟರಿ ಚಾಲಿತ ಯಂತ್ರ ಆವಿಷ್ಕಾರವಾಗಿದ್ದು ಕೆಲವೇ ದಿನದಲ್ಲಿ  ಭಾರತದಲ್ಲೂ ಇದು ಕಾಣಲಿದೆ. ಆರಂಭದಲ್ಲಿ  ಎಲ್ಲದರಲ್ಲೂ ಇದು ಕೈಗೆಟಕದು ಎಂದು ಅಂದು ಕೊಂಡರೂ ಕ್ರಮೇಣ ಎಲ್ಲಾ ಕೃಷಿಕರೂ ಬಳಕೆ ಮಾಡುವಂತೆ ಆಗುತ್ತದೆ. ಅಂತಹದ್ದೊಂದು ನೂತನ ಆವಿಷ್ಕಾರ ಕೃಷಿ ಕ್ಷೇತ್ರದಲ್ಲಿ  ನಡೆಯುತ್ತಿದೆ. ಭವಿಷ್ಯದ ಭರವಸೆ ಕೃಷಿಯಾಗಲಿದೆ.

ಬ್ಯಾಟರಿ ಚಾಲಿತ ಯಂತ್ರದ ಆವಿಷ್ಕಾರ: 

ನಮ್ಮ YouTube  Channel Subscribe ಮಾಡಿ

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಕೆಲವು ರಾಜ್ಯಗಳಲ್ಲಿ ಸುಡುವ ಬಿಸಿಲು, ಇನ್ನೂ ಕೆಲವು ಕಡೆ ಮಳೆ – ದೇಶಾದ್ಯಂತ ಹವಾಮಾನ ವೈಪರೀತ್ಯ

ದೇಶದ ಹಲವೆಡೆ ಬಿಸಿಗಾಳಿ ತೀವ್ರವಾಗಿದ್ದು, ಕೆಲ ರಾಜ್ಯಗಳಲ್ಲಿ ಮಳೆ ಹಾಗೂ ಮೋಡ ಕವಿದ…

4 hours ago

ಪರಿಸರ ಸಂರಕ್ಷಣೆಯಿಂದ ಮಾತ್ರ ಸುಸ್ಥಿರ ಆರೋಗ್ಯ ಸಾಧ್ಯ

ಪರಿಸರ ಮಾಲಿನ್ಯ ಮತ್ತು ಹಸಿರು ಹೊದಿಕೆ ನಾಶದಿಂದ ಆರೋಗ್ಯ ಸಮಸ್ಯೆಗಳು ಹೆಚ್ಚುತ್ತಿವೆ. ಪ್ರಕೃತಿ…

4 hours ago

ಸ್ಥಳೀಯ ಸಂಸ್ಥೆ ಚುನಾವಣೆ ಶೀಘ್ರ – ಮುಖ್ಯಮಂತ್ರಿ ಸಿದ್ದರಾಮಯ್ಯ

ರಾಜ್ಯದಲ್ಲಿ ಬಾಕಿ ಇರುವ ಸ್ಥಳೀಯ ಸಂಸ್ಥೆ ಚುನಾವಣೆಗಳನ್ನು ಶೀಘ್ರದಲ್ಲೇ ನಡೆಸಲು ಸರ್ಕಾರ ಸಿದ್ಧವಿದೆ…

4 hours ago

ರೈತರಿಗೆ ಕನಿಷ್ಠ ಬೆಂಬಲ ಬೆಲೆ ಸೌಲಭ್ಯ ಘೋಷಣೆ : ರೈತರ ಆರ್ಥಿಕ ಭದ್ರತೆಗೆ ಕೇಂದ್ರ ಬದ್ಧ

ಕರ್ನಾಟಕ ಮತ್ತು ಮಹಾರಾಷ್ಟ್ರದ ರೈತರಿಗೆ ₹4,800 ಕೋಟಿಗೂ ಅಧಿಕ ಮೊತ್ತದ ಕನಿಷ್ಠ ಬೆಂಬಲ…

4 hours ago

ವನ್ಯಜೀವಿಗಳ ಸಂತಾನ ನಿಯಂತ್ರಣಕ್ಕೆ ತಜ್ಞರ ಚರ್ಚೆ ಅಗತ್ಯ

ವನ್ಯಜೀವಿಗಳ ಸಂಖ್ಯೆ ಹೆಚ್ಚಳದಿಂದ ಮಾನವ-ಆನೆ ಸಂಘರ್ಷ ತೀವ್ರವಾಗುತ್ತಿರುವ ಹಿನ್ನೆಲೆಯಲ್ಲಿ ಆಯ್ದ ಪ್ರದೇಶಗಳಲ್ಲಿ ಸಂತಾನ…

4 hours ago

ಕರಾವಳಿ ಭಾಗಕ್ಕೆ ಗುಣಮಟ್ಟದ ವಿದ್ಯುತ್ ಸೌಲಭ್ಯ : ಜುಲೈ 15ರೊಳಗೆ ಕಡಂದಲೆ 400 ಕೆವಿ ಉಪಕೇಂದ್ರ ಕಾಮಗಾರಿ ಪೂರ್ಣ

ಕರಾವಳಿ ಭಾಗದ ವಿದ್ಯುತ್ ಪೂರೈಕೆ ಸುಧಾರಣೆಗೆ ಕಡಂದಲೆ 400 ಕೆವಿ ಉಪಕೇಂದ್ರ ಕಾಮಗಾರಿ…

4 hours ago